ಗಿರವಿ ಇಟ್ಟ ಒಡವೆಗಳನ್ನು ಮರಳಿ ಪಡೆಯುವುದು ಹೇಗೆ? ಈ ಸಣ್ಣ ತಂತ್ರದಿಂದ ಅಡವಿಟ್ಟ ಚಿನ್ನ ವಾಪಸ್ಸು ಬರುತ್ತೆ!

ಕಷ್ಟದ ಸಮಯದಲ್ಲಿ ಮೊದಲು ನೆರವು ಆಗುವುದು ಎಲ್ಲಾರ ಬಳಿ ಇರುವ ಬಂಗಾರ. ಬಂಗಾರವನ್ನು ಗಿರವಿ ಇಟ್ಟು ಹಣವನ್ನು ಪಡೆದುಕೊಳ್ಳುತ್ತಾರೆ. ಅದರೆ ಎಷ್ಟೇ ಪ್ರಯತ್ನ ಪಟ್ಟರು ಸಹ ಗಿರವಿ ಇಟ್ಟ ಒಡವೆಯನ್ನು ತೆಗೆಯಲು ಸಾಧ್ಯ ಆಗುತ್ತಿರುವುದಿಲ್ಲ.ಪದೇ ಪದೇ ಗಿರವಿ ಇಟ್ಟರೆ ಅವರು ಅಷ್ಟ ದಿಗ್ಬಂದನವನ್ನು ಹಾಕುತ್ತಾರೆ. ಈ ಒಡವೆ ನಮ್ಮಲ್ಲಿನೆ ಉಳಿದುಕೊಳ್ಳಲಿ ಎಂದು.ಅದರೆ ಇಟ್ಟಿರುವ ಒಡವೆ ಬಿಡಿಸುವುದಕ್ಕೆ ಈ ಒಂದು ಸಣ್ಣ ಪರಿಹಾರವನ್ನು ಮಾಡಿಕೊಳ್ಳಿ.

ಮೊದಲು ಹೊಸದಾಗಿ ಚಿನ್ನ ಖರೀದಿ ಮಾಡುತ್ತಿದ್ದೀರಾ ಎಂದರೆ ಒಳ್ಳೆಯ ದಿನ ನೋಡಿ ಚಿನ್ನವನ್ನು ಖರೀದಿ ಮಾಡಬೇಕು.ಮನೆಗೆ ತಂದ ಚಿನ್ನವನ್ನು ಅರಿಶಿಣ ನೀರಿನಲ್ಲಿ ತೊಳೆದು ಕಾಟನ್ ಬಟ್ಟೆಯಿಂದ ವರೆಸಿ.ನಂತರ ಬಾಕ್ಸ್ ನಲ್ಲಿ ಇಟ್ಟು ಉಪ್ಪಿನ ಮೇಲೆ ಇಡಬೇಕಾಗುತ್ತದೆ.ನಂತರ ಲಕ್ಷ್ಮಿ ಮುಂದೆ ಒಂದು ದಿನ ಪೂರ್ತಿ ಇಟ್ಟು ನಿಮ್ಮ ಮೇಲೆ ಹಾಕಿಕೊಳ್ಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಪ್ರತಿ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡಬೇಕಾಗುತ್ತದೆ.ಲಕ್ಷ್ಮಿ ಜೊತೆ ಕುಬೇರ ಪೂಜೆ ಮಾಡಿದರೆ ತುಂಬಾ ಒಳ್ಳೆಯದು.ಪ್ರತಿ ಶುಕ್ರವಾರ ಲಕ್ಷ್ಮಿಗೆ ಸಿಹಿ ನೈವೈದ್ಯವನ್ನು ಮಾಡಿ. ತುಪ್ಪದ ದೀಪವನ್ನು ಹಚ್ಚಿ ಪೂಜೆಯನ್ನು ಮಾಡಬೇಕು.ಇನ್ನು ತುಂಬಾ ಪ್ರಯತ್ನ ಪಟ್ಟರು ಒಡವೆಯನ್ನು ಬಿಡಿಸಿಕೊಳ್ಳಲು ಸಾಧ್ಯ ಆಗುತ್ತಿಲ್ಲ ಎನ್ನುವವರು ಒಂದು ಬಿಳಿ ಹಳೆ ತೆಗೆದುಕೊಂಡು ಹಸಿರು ಪೆನ್ ನಲ್ಲಿ ಗಿರವಿ ಇಟ್ಟ ಅಂಗಡಿ ಹೆಸರು ಅಥವಾ ಬ್ಯಾಂಕ್ ಹೆಸರು ಬರೆದು ಹಾಗೂ ಗಿರವಿ ಇಟ್ಟ ಒಡವೆಗಳನ್ನು ಬರೆದಯಬೇಕು. ನಂತರ ರೆಸಿಪ್ಟ್ ನಂಬರ್ ಬರೆಯಬೇಕು.

ನಂತರ ಲಕ್ಷ್ಮಿ ಫೋಟೋ ಕೆಳಗೆ ಇಟ್ಟು ಅರಿಶಿಣ ಕುಂಕುಮ ಹಚ್ಚಿ ಲಕ್ಷ್ಮಿ ದೇವಿಯನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು. ನಂತರ ದೂಪ ದೀಪ ನೈವೈದ್ಯವನ್ನು ಮಾಡಬೇಕು.ನಂತರ ಈ ಒಂದು ವಾರದಲ್ಲಿ ಎಷ್ಟು ಹಣವನ್ನು ಉಳಿಸಿರುತ್ತಿರೋ ಅದನ್ನು ಚೀಟಿಯ ಮೇಲೆ ಇಟ್ಟು. ಇಷ್ಟು ಹಣ ಉಳಿತಾಯ ಮಾಡಿದೀನಿ ಇನ್ನು ಮುಂದೆ ಹಣವನ್ನು ಉಳಿತಾಯ ಮಾಡುತ್ತೇನೆ ಎಂದು ದೇವಿಯ ಪ್ರಾರ್ಥನೆ ಮಾಡಿಕೊಂಡು ಪೂಜೆಯನ್ನು ಸಮಾಪ್ತಿಗೊಳಿಸಿ.ಈ ರೀತಿ ಮಾಡಿ ಖಂಡಿತವಾಗಿ ನೀವು ಇಟ್ಟ ಚಿನ್ನವನ್ನು ಬೇಗಾ ಬಿಡಿಸಿಕೊಳ್ಳುತ್ತಿರಿ.

Related Post

Leave a Comment