ನೀವು ಅಂದುಕೊಂಡ ಕೆಲಸಗಳು ಅಡೆತಡೆ ಇಲ್ಲದೆ ಜರುಗಬೇಕಾದರೆ ಆಷಾಡದಲ್ಲಿ ಶಕ್ತಿ ದೇವತೆಗಳ ಆರಾಧನೆ ಮಾಡಿ!

ಆಷಾಡ ಮಾಸ ಎಂದರೆ ಹಲವಾರ ಮನಸ್ಸಿನಲ್ಲಿ ಶೂನ್ಯ ಮಾಸ ಹಾಗೂ ಅಶುಭ ಮಾಸ ಎಂದು ನಂಬಿದ್ದರೆ.ಅದರೆ ಈ ಮಾಸದಲ್ಲಿ ಯಾವುದೇ ಒಂದು ವಿವಾಹ ಹಾಗೂ ಶುಭ ಕಾರ್ಯವನ್ನು ಮಾಡದೇ ಇದ್ದರು ಕೂಡ ಈ ಮಾಸ ದೇವನು ದೇವತೆಗಳಿಗೆ ಅತ್ಯಂತ ಶುಭ ಸಮಯ ಎಂದು ಹೇಳಬಹುದು.ದೇವರ ಜಪ ಮಾಡುವುದಕ್ಕೆ ಈ ಮಾಸ ಅತ್ಯಂತ ಯೋಗ್ಯ ಮಾಸ.ಆಷಾಡ ಮಾಸದಲ್ಲಿ ವಿಶೇಷವಾಗಿ ಶಕ್ತಿ ದೇವತೆಗಳನ್ನು ಪೂಜೆ ಮಾಡುತ್ತೀವಿ.ಬನಶಂಕರಿ ರಾಜರಾಜೇಶ್ವರಿ ದುರ್ಗಾ ಮಾತೇ ಕಾಳಿಕಾಮಾತೇ, ಮಾರಮ್ಮದೇವಿಯ ಪೂಜೆಯನ್ನು ಹೆಚ್ಚಾಗಿ ಈ ಆಷಾಡ ಮಾಸದಲ್ಲಿ ಮಾಡುತ್ತೀವಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಆಷಾಡ ಮಾಸದಲ್ಲಿ ಸಾಕಷ್ಟು ದೇವತೆಗಳು ತಮ್ಮ ಒಳಿತನ್ನು ಕಂಡು ಕೊಂಡಿದ್ದಾರೆ.ಹಾಗಾಗಿ ಆಷಾಢ ಮಾಸದಲ್ಲಿ ಶಕ್ತಿ ದೇವತೆಗಳ ಪೂಜೆಗೆ ಪ್ರಮುಖ ಸ್ಥಾನವನ್ನು ಕೊಟ್ಟಿದ್ದಾರೆ.ಆಷಾಡ ಮಾಸವನ್ನು ಅತ್ಯಂತ ಪವಿತ್ರ ಹಾಗೂ ಮಹತ್ವವಾದ ಮಾಸ ಎಂದು ಪರಿಗಣಿಸಲಾಗಿದೆ.ಇನ್ನು ಶಿವ ಪಾರ್ವತಿಗೆ ಅಮರತ್ವ ಹೇಳಿಕೊಟ್ಟಿದ್ದು ಇದೆ ಮಾಸದಲ್ಲಿ.ಇನ್ನು ಪ್ರಥಮ ಏಕಾದಶಿ ಈ ಆಷಾಡ ಮಾಸದಲ್ಲಿ ಆರಂಭ ಆಗುತ್ತದೆ.

ಇನ್ನು ಕೋನೇಯದಾಗಿ ಆಷಾಡ ಶುಕ್ರವಾರ ಲಕ್ಷ್ಮಿ ಪೂಜೆಯನ್ನು ಮಾಡಿ ಸಕಲ ಅಷ್ಟ ಐಶ್ವರ್ಯಗಳನ್ನು ಪಡೆದುಕೊಂಳ್ಳಬಹುದು. ಇಷ್ಟೆಲ್ಲಾ ಮಹತ್ವಗಳು ಈ ಆಷಾಡ ಮಾಸದಲ್ಲಿ ಇರುವುದರಿಂದ ಈ ಮಾಸವು ಸಹ ವಿಶೇಷ ಮಾಸ ಎಂದು ಹೇಳಬಹುದು.ಮೈಸೂರಿನ ಚಾಮುಂಡೇಶ್ವರಿ ದೇವಿಯ ಜನ್ಮೋತ್ಸವ ಕೂಡ ಈ ಆಷಾಡ ಮಾಸದಲ್ಲಿ ಇರುವುದು.ಆಷಾಡ ಮಾಸ ದೇವನು ದೇವತೇಗಳಿಗೆ ಪ್ರಸಿದ್ಧವಾದ ತಿಂಗಳು.ಈ ಮಾಸವನ್ನು ದೇವರ ಆರಾಧನೆಗೆ ಮೀಸಲಾಗಿ ಇಡಬೇಕು.ಒಂದು ವೇಳೆ ಈ ಮಾಸದಲ್ಲಿ ದೇವರ ಆರಾಧನೆ ಮಾಡದೇ ಇದ್ದರೆ ಪುಣ್ಯ ಪ್ರಾಪ್ತಿ ಆಗುವುದಿಲ್ಲ.ಜೀವನದಲ್ಲಿ ಸಾಕಷ್ಟು ಕಷ್ಟ ನಷ್ಟಗಳನ್ನು ಅನುಭವಿಸಬೇಕಾಗುತ್ತದೆ.

Related Post

Leave a Comment