ಮಹಾಶಿವನ ಮೂರನೇ ಕಣ್ಣಿಗೆ ಇರುವ ಶಕ್ತಿ ಇದಕ್ಕೆ ಇದೆ! ಏಕಮುಖಿ ರುದ್ರಾಕ್ಷಿಯಿಂದ ಹೀಗೆ ಮಾಡಿ ಐಷಾರಾಮಿ ಜೀವನ ಖಚಿತ!

0 48

ಏಕಮುಖಿ ರುದ್ರಾಕ್ಷಿ ಸಾಮಾನ್ಯವಾಗಿ ರುದ್ರಾಕ್ಷಿಗಳಲ್ಲಿ ಹಲವಾರು ವಿಧಗಳಿವೆ.ಈ ರುದ್ರಾಕ್ಷಿಗಳಲ್ಲಿ ಏಕ ಮುಖಿ ರುದ್ರಾಕ್ಷಿ ಸಹ ಒಂದು.ಇನ್ನೂ ಈ ಏಕಮುಖಿ ರುದ್ರಾಕ್ಷಿಯನ್ನು ಯಾರು ಧಾರಣೆ ಮಾಡುತ್ತಾರೋ ಹಾಗೂ ಮನೆಯಲ್ಲಿ ಇಟ್ಟು ಪೂಜಿಸುತ್ತಾರೊ ಅವರಿಗೆ ಅನೇಕ ಲಾಭಗಳು ಪ್ರಾಪ್ತಿಯಾಗಿ ಕಷ್ಟ ಸಂಕಷ್ಟಗಳು ನಿವಾರಣೆಯಾಗುತ್ತದೆ ಏಕೆಂದರೆ ಏಕಮುಖಿ ದ್ರಾಕ್ಷಿಗೆ ಅಷ್ಟು ಶಕ್ತಿ ಇದೆ.ಯಾರ ಮನೆಯಲ್ಲಿ ಏಕಮುಖಿ ರುದ್ರಾಕ್ಷಿಯನ್ನು ಪೂಜೆ ಮನೆಯಲ್ಲಿ ಇಟ್ಟು ಪೂಜಿಸುತ್ತಾರೋ ಅಂಥವರ ಮನೆಯಲ್ಲಿ ಸರ್ವ ಸುಖ,ಆರೋಗ್ಯ,ಸಂಪತ್ತು ಪ್ರಾಪ್ತಿಯಾಗುತ್ತದೆ ಹಾಗೂ ಬಹು ಮುಖ್ಯವಾಗಿ ಜ್ಞಾನ ಪ್ರಾಪ್ತಿಯಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶಿವನಿಗೆ ಪ್ರಿಯವಾಗಿರುವಂತಹ ರುದ್ರಾಕ್ಷಿಗಳಲ್ಲಿ ಏಕ ಮುಖಿ ರುದ್ರಾಕ್ಷಿ ಸಹ ಒಂದು.ಸಾಮಾನ್ಯವಾಗಿ ಏಕಮುಖಿ ರುದ್ರಾಕ್ಷಿಯನ್ನು ಎಲ್ಲರೂ ಧಾರಣೆ ಮಾಡಬಾರದು ಆದರೆ ಅದರ ಪ್ರಭಾವ ನಮ್ಮ ಮೇಲೆ ಬೀರಬೇಕಾದರೆ ಅದಕ್ಕೆ ಬೇಕಾದಂತಹ ವಿಶಿಷ್ಟವಾದ ಅನುಷ್ಠಾನಗಳನ್ನು ಮಾಡಬೇಕು.ಇನ್ನು ಯಾರು ಅನುಷ್ಠಾನವನ್ನು ಮಾಡಿ ಏಕ ಮುಖಿ ರುದ್ರಾಕ್ಷಿಯನ್ನು ಧಾರಣೆ ಮಾಡಿರುತ್ತಾರೋ ಅಂಥವರ ಮುಖದಲ್ಲಿ ಸೂರ್ಯ ತೇಜಸ್ಸು ಇರುತ್ತದೆ ಎಂದು ನಂಬಲಾಗಿದೆ.

ಇನ್ನು ಮನೆಯಲ್ಲಿ ಏಕಮುಖಿ ರುದ್ರಾಕ್ಷಿಯನ್ನು ಪೂಜೆ ಮಾಡಿ.ಮುಕ್ಕಣ್ಣನ ಆಶೀರ್ವಾದ ನಿಮ್ಮ ಮೇಲೆ ಸದಾ ಇರುತ್ತದೆಹಾಗೂ ಲಕ್ಷ್ಮಿಯು ಇಂತಹ ಮನೆಯಲ್ಲಿ ನೆಲೆಸಿರುತ್ತಾಳೆ.ಲಕ್ಷ್ಮೀ ಗೆ ಬಹಳ ಪ್ರಿಯವಾಗಿರುವುದು ಏಕ ಮುಖಿ ರುದ್ರಾಕ್ಷಿ ಎಂದು ಹೇಳಲಾಗಿದೆ.ಸೊಂಟದ ನಾಡಿಗಳಲ್ಲಿ ತೊಂದರೆ ಇರುವಂಥವರು ಹಾಗೂ ದೃಷ್ಟಿ ದೋಷ ಇರುವಂಥವರುಏಕಮುಖಿ ರುದ್ರಾಕ್ಷಿಯನ್ನು ಧರಿಸುವುದರಿಂದ ಸೊಂಟದ ನಾಡಿಗಳಲ್ಲಿ ಇರುವಂತಹ ಸಕಲ ತೊಂದರೆಗಳು ನಿವಾರಣೆಯಾಗುತ್ತದೆ.ಹಾಗೂ ದೃಷ್ಟಿ ದೋಷ ಇರುವಂಥವರು ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯ ಒಳಗೆ ಬೀಳುವ ಸೂರ್ಯನ ಕಿರಣಗಳನ್ನು ಏಕರುದ್ರಾಕ್ಷಿಯ ಸಹಾಯದಿಂದ ಸೂರ್ಯನ ಕಿರಣಗಳು ನೋದುವುದರಿಂದ ನಿಮಗೆ ಸಕಲ ದೃಷ್ಟಿ ದೋಷಗಳು ನಿವಾರಣೆಯಾಗುತ್ತವೆ.

ಇನ್ನೂ ರುದ್ರಾಕ್ಷಿಹಳ್ಳಿ ಒಂದು ಮುಖ ರುದ್ರಾಕ್ಷಿ ಯಿಂದ 21 ಮುಖ ರುದ್ರಾಕ್ಷಿ ವರೆಗೂ ಇರುತ್ತದೆ.ಇನ್ನು ಈ 1 ಮುಖ ರುದ್ರಾಕ್ಷಿ ಯಿಂದ ಹಿಡಿದು 21 ಮುಖ ರುದ್ರಾಕ್ಷಿಗಳನ್ನು ಒಟ್ಟಿಗೆ ಪೋಣಿಸಿ ಮಾಲೆಯನ್ನು ಹಾಕಿಕೊಳ್ಳುವುದರಿಂದ ನಿಮಗೆ ಜ್ಞಾನ ವೃದ್ಧಿಯಾಗುತ್ತದೆ ಹಾಗೂ ದೈವ ಸಂಭೂತರಾಗುತ್ತೀರಿ.ರುದ್ರಾಕ್ಷಿಗಳನ್ನು ಸಾಮಾನ್ಯವಾಗಿ ಎಲ್ಲರೂ ಧರಿಸಲು ಸಾಧ್ಯವಿಲ್ಲ ಏಕೆಂದರೆ ಅದಕ್ಕೆ ಕೆಲವು ನಿರ್ದಿಷ್ಟವಾದ ನಿಯಮಗಳು ಇವೆ.ಸಾಮಾನ್ಯವಾಗಿ ಪ್ರತಿಯೊಬ್ಬರೂ ಧರಿಸಬಹುದಾದ ರುದ್ರಾಕ್ಷಿ ಎಂದರೆ ಅದು ಪಂಚಮುಖಿ ರುದ್ರಾಕ್ಷಿ .ಏಕಮುಖಿ ರುದ್ರಾಕ್ಷಿಯನ್ನು ಅನುಷ್ಠಾನದ ಅನುಸಾರವಾಗಿ ಧಾರಣೆ ಮಾಡಬೇಕು ಇದರಿಂದ ಶುಭ ಫಲಗಳನ್ನು ಪಡೆಯಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಧನ್ಯವಾದಗಳು.

Leave A Reply

Your email address will not be published.