ಕಟಕ ರಾಶಿಯವರ ಗುಣಲಕ್ಷಣಗಳು ತಿಳಿದ್ರೆ!

ಕಟಕ ರಾಶಿ ಜಲ ತತ್ವ ರಾಶಿ ಆಗಿದ್ದು. ಈ ರಾಶಿಯ ಅಧಿಪತಿ ಚಂದ್ರ ಗ್ರಹ ಆಗಿದೆ. ಈ ರಾಶಿಯವರು ನೋಡಲು ಸುಂದರವಾಗಿ ಮತ್ತು ಆಕರ್ಷಕವಾಗಿ ಇರುತ್ತಾರೆ. ಯಾವಾಗಲು ಸ್ಟೈಲಿಶ್ ಆಗಿರುವುದನ್ನು ಇಷ್ಟ ಪಡುತ್ತಾರೆ. ಇವರು ಚಂಚಲ ಸ್ವಭಾವದವರು ಆಗಿರುತ್ತಾರೆ ಹಾಗು ಸ್ವಲ್ಪ ಸಂಕೋಚ ಸ್ವಭಾವ ಕೂಡ ಇರುತ್ತದೆ. ಕೆಲವು ಬಾರಿ ಮಕ್ಕಳಂತೆ ಮುಗ್ದರ ಹಾಗೆ ಇರುತ್ತರೇ. ಸೌಮ್ಯವಾಗಿ ಇರುತ್ತಾರೆ ಹಾಗು ಪ್ರಾಮಾಣಿಕವಾಗಿ ಇರುತ್ತರೇ. ಅಷ್ಟೇ ಅಲ್ಲದೆ ಸಹನುಭೂತಿ ಇರುತ್ತದೆ ಇವರಿಗೆ. ತುಂಬಾ ಹೆಲ್ಪಿಂಗ್ ನೇಚರ್ ಇರುತ್ತದೆ ಇವರಿಗೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಎಲ್ಲಾರ ಕಷ್ಟ ಸುಖದಲ್ಲಿ ಜೊತೆಯಾಗಿ ಇರುತ್ತಾರೆ. ಈ ರಾಶಿಯವರು ತುಂಬಾ ಎಮೋಷನಲ್ ಆಗಿ ಇರುತ್ತಾರೆ. ಈ ರಾಶಿಯಾವರು ಹೃದಯದಿಂದ ತುಂಬಾ ಯೋಚನೇ ಮಾಡುತ್ತಾರೆ.ಇವರು ಎಲ್ಲಾರ ಜೊತೆ ಸ್ನೇಹಿತರಾಗಿ ಇರುತ್ತಾರೆ. ಸ್ನೇಹಿತರಿಗೆ ತುಂಬಾ ಇಂಪಾರ್ಟೆಂಟ್ ಕೊಡುತ್ತಾರೆ ಮತ್ತು ಕೊನೆವರೆಗೂ ಸ್ನೇಹವನ್ನು ಕಾಪಾಡುತ್ತಾರೇ. ಈ ರಾಶಿಯವರು ಜೀವನವನ್ನು ತಮ್ಮ ಇಷ್ಟದಂತೆ ನಡೆಸಲು ಇಷ್ಟ ಪಡುತ್ತಾರೆ.

ಪ್ರೀತಿಯ ವಿಷಯದಲ್ಲಿ ಸಕ್ಸಸ್ ಸಿಗುವುದದು ಕಡಿಮೆ. ಪ್ರೀತಿಯ ವಿಷಯದಲ್ಲಿ ತುಂಬಾ ಎಮೋಷನಲ್ ಆಗಿ ಇರುತ್ತದೆ. ತನ್ನ ಸಂಗಾತಿಯನ್ನು ತುಂಬಾ ಪ್ರೀತಿ ಮಾಡುತ್ತರೆ ಮತ್ತು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತರೆ. ಈ ರಾಶಿಯವರು ಪರಿವರ್ತನೆಯನ್ನು ತುಂಬಾ ಇಷ್ಟ ಪಡುತ್ತಾರೆ. ಜೀವನದಲ್ಲಿ ದೊಡ್ಡ ದೊಡ್ಡ ಕನಸನ್ನು ಕಾಣುತ್ತಾರೆ ಮತ್ತು ಯಶಸ್ಸನ್ನು ಗಳಿಸುತ್ತಾರೆ. ಇವರದ್ದು ಸ್ವಲ್ಪ ಚಂಚಲ ಸ್ವಭಾವ ಇವರದ್ದು ಆಗಿರುತ್ತದೆ. ಇವರಿಗೆ ಏಕಾಗ್ರತೆ ಮತ್ತು ಧೈರ್ಯ ಜಾಸ್ತಿ ಇರುತ್ತದೆ ಇವರಿಗೆ.

ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.

ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇವರಿಗೆ ಮೆಮೊರಿ ಪವರ್ ತುಂಬಾ ಜಾಸ್ತಿ ಇರುತ್ತದೆ. ಹಳೆಯ ನೆನಪುಗಳನ್ನು ಮರೆಯುವುದಿಲ್ಲ ಇವರು.ಇವರು ಪ್ರಕೃತಿಯ ಪ್ರೇಮಿಗಳು ಆಗಿರುತ್ತಾರೆ. ಇವರು ಜನ್ಮ ಸ್ಥಳದಿಂದ ದೂರ ಇರುತ್ತಾರೆ.ಈ ರಾಶಿಯವರಿಗೆ ಕಲೆ ಮತ್ತು ಸಿಂಗಿಗ್ ಡ್ಯಾನ್ಸಿಂಗ್ ಗಳಲ್ಲಿ ಆಕ್ಟಿಂಗ್ ನಲ್ಲಿ ಹೆಚ್ಚು ಆಸಕ್ತಿ ಇರುತ್ತದೆ.ಇನ್ನು ಆರೋಗ್ಯದ ವಿಷಯದಲ್ಲಿ ಶೀತ ಕಫ ಡಿಪ್ರೆಷನ್ ಅಂತ ಕಾಯಿಲೆಗಳು ಬರಬಹುದು.

Related Post

Leave a Comment