ಕಟಕ ರಾಶಿಯವರ ಗುಣಲಕ್ಷಣ ತಪ್ಪದೇ ಓದಿ

ರಾಶಿಚಕ್ರದಲ್ಲಿ ನಾಲ್ಕನೇ ರಾಶೀಚಕ್ರ ಚಿಹ್ನೆ ಕಟಕ ರಾಶಿ. ಈ ರಾಶಿಯವರು ಜಗತ್ತಿನಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮನೆ ಮತ್ತು ಕುಟುಂಬವನ್ನು ಪ್ರೀತಿಸುತ್ತಾರೆ. ಈ ರಾಶಿಯವರು ಬಲವಾದ ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಮಾನಸಿಕ ಶಕ್ತಿಯನ್ನು ಉಳ್ಳವರು ಹಾಗಾಗಿ ಜನರನ್ನು ಚೆನ್ನಾಗಿಯೇ ಅರ್ಥಮಾಡಿಕೊಳ್ಳುತ್ತಾರೆ. ಕೆಲವರು ಹೊರಗೆ ಒರಟರಂತೆ ಕಂಡರೂ ಇವರ ಮನಸ್ಸು ಮೃದುವಾಗಿರುತ್ತಾರೆ. ಇವರು ನಿಷ್ಠೆ, ಅತೀ ಭಾವುಕತೆ ಹಾಗೂ ಕಾಳಜಿಗೆ ಹೆಸರುವಾಸಿ. ಇನ್ನೊಂದು ಕಡೆಯಲ್ಲಿ ಆಗಾಗ ಬದಲಾಗಬಲ್ಲ, ಭಾವುಕ ಮತ್ತು ಅತಿಯಾಗಿ ಒಬ್ಬರನನು ಹಚ್ಚಿಕೊಳ್ಳುವಂತಹ ವ್ಯಕ್ತಿ. ಈ ರಾಶಿಯವರ ವ್ಯಕ್ತಿತ್ವ, ಸಕಾರಾತ್ಮಕ ಗುಣ ಹಾಗೂ ನಕಾರಾತ್ಮಕ ಗುಣಗಳೇನು ಎನ್ನುವುದರ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕಟಕ ರಾಶಿಯವರು ವಿಸ್ತಾರವಾದ ಹಾಗೂ ಅಗಾಧ ಕಲ್ಪನೆಗಳಿಂದ ಕೂಡಿದವರು, ಒಂದು ನಿಮಿಷದಲ್ಲಿ ಒಂದು ಪದವನ್ನು ಕಥೆಯಾಗಿ ಪರಿವರ್ತಿಸಬಲ್ಲ ಸಾಮರ್ಥ್ಯ ಇವರಿಗಿದೆ. ಆದ್ದರಿಂದ ಇವರನ್ನು ಸೃಜನಶೀಲ ವ್ಯಕ್ತಿಗಳೆಂದು ಕರೆಯುವುದು ತಪ್ಪಲ್ಲ. ಕವನಗಳು ಮತ್ತು ಬರಹಗಳ ಮೂಲಕ ತಮ್ಮ ಭಾವನೆಗಳನ್ನು ಯಾರಿಗಾದರೂ ಅಥವಾ ಯಾವುದನ್ನಾದರೂ ಹಂಚಿಕೊಳ್ಳಲು ಸಂತೋಷ ಪಡುವವರು ಇವರು. ಕೆಲವರು ಕಲೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಸೃಜನಶೀಲ ಮತ್ತು ಕಲಾತ್ಮಕ ರೀತಿಯಲ್ಲಿ ನಿಮ್ಮನ್ನು ಪ್ರಸ್ತುತ ಪಡಿಸಲು ಇಷ್ಟಪಡುವಿರಿ.

ಕಟಕ ರಾಶಿಯವರು ನಿಷ್ಠಾವಂತರು ಹಾಗೂ ಭಾವುಕರು ಜೊತಗೆ ಇತರರ ಬಗ್ಗೆ ಕಾಳಜಿಯನ್ನು ಹೊಂದಿರುತ್ತೀರಿ. ಕುಟುಂಬದವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವವರು. ಸಹಾನುಭೂತಿ ಹೊಂದಿರುವ ಇವರು ಆತ್ಮೀಯರೊಂದಿಗೆ ಹೆಚ್ಚು ಆಳವಾದ ಭಾವನೆಯನ್ನು ಹೊಂದಿರುತ್ತಾರೆ. ಇತರರ ನೋವುಗಳ ಬಗ್ಗೆ ಅನುಭೂತಿಯನ್ನು ಹೊಂದಿರುತ್ತಾರೆ.

ಕಟಕ ರಾಶಿಯವರು ತಮ್ಮ ಸಂಬಂಧಗಳ ಮೇಲೆ ಹೆಚ್ಚು ಕಾಳಜಿ ಹಾಗೂ ಭದ್ರತೆಯ ಭಾವನೆಯನ್ನು ಹೊಂದಿರುತ್ತಾರೆ. ಮನೆ ಮತ್ತು ಕುಟುಂಬದವರನ್ನು ಪ್ರೀತಿಸುವವರು. ಆಳವಾದ ಭಾವನಾತ್ಮಕ ಸಂಬಂಧಗಳನ್ನೊ ಹೊಂದಿಲ್ಲದಿದ್ದರೆ ಸಂತೋಷವಾಗಿರುವುದಿಲ್ಲ. ಸಂಗಾತಿಗೆ ನಿಷ್ಠಾವಂತರಾಗಿರುವ ಇವರು ಸಾಯಲೂ ಸಿದ್ಧವಾಗಿರುವವರು. ಪ್ರೀತಿಯಲ್ಲಿ ಕುರುಡರಂತಾಗುವ ಇವರು ಬಹುತೇಕ ಎಲ್ಲವನ್ನೂ ಕಡೆಗಣಿಸುತ್ತಾರೆ

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಎಲ್ಲರನ್ನೂ ಪ್ರೀತಿಸುವ ಕಾಳಜಿ ತೋರುವ ಇವರು ಎಲ್ಲವನ್ನೂ ಮನಸ್ಸಿನಿಂದ ಹೃದಯದಿಂದ ಮಾಡುತ್ತಾರೆ. ಈ ಕಾರಣದಿಂದಾಗಿ ಪ್ರೀತಿಯಲ್ಲಿ ಅತ್ಯಂತ ಸೂಕ್ಷ್ಮಜೀವಿಗಳು. ತಮಾಷೆ, ಭಾವೋದ್ರಿಕ್ತ, ಸಾಹಸಮಯ ಹಾಗೂ ಆಡಂಬರ ಇಷ್ಟಪಡುವ ಇವರು ಸಮಯವನ್ನು ಹೇಗೆ ಕಳೆಯಬೇಕೆನ್ನುವುದನ್ನು ತಿಳಿದುಕೊಂಡಿರುತ್ತಾರೆ.

Related Post

Leave a Comment