ಶಿವನ ಆಶೀರ್ವಾದ ಬೇಕಾದರೆ ಈ ಐದು ಪಕ್ಷಿಗಳಿಗೆ ಶ್ರಾವಣ ಮಾಸದಲ್ಲಿ ಆಹಾರ ತಿನ್ನಿಸಿರಿ ನಿಮ್ಮ ನಿಂತ ಕಾರ್ಯಗಳು ನಡೆಯುತ್ತವೆ..

ಶ್ರಾವಣ ಮಾಸದಲ್ಲಿ ಹಲವಾರು ವಿಶೇಷ ಕಾರ್ಯಗಳನ್ನು ಮಾಡಲಾಗುತ್ತದೆ. ಇವುಗಳನ್ನು ಮೂಲಕ ಶಿವನ ಕೃಪೆಯನ್ನು ಪಡೆಯಬದುದಾಗಿದೆ. ಒಂದು ವೇಳೆ ನೀವು ಈ 5 ಪಕ್ಷಿಗಳಿಗೆ ಕಾಳು ಹಾಗು ಆಹಾರವನ್ನು ನೀರನ್ನು ನೀಡಿದರೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳು ಕೂಡ ಕಂಡಿತವಾಗಿ ನಡೆಯುತ್ತದೆ. ಶ್ರಾವಣ ಮಾಸದಲ್ಲಿ ಈ ಕ್ರಿಯೆಗಳನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ನವಿಲು-ಶ್ರಾವಣ ಮಾಸದಲ್ಲಿ ನವಿಲು ಗರಿಯನ್ನು ಮನೆಗೆ ತೆಗೆದುಕೊಂಡು ಬಂದರೇ ಹಾಗು ಶಿವನಿಗೆ ನವಿಲು ಗರಿ ಮೂಲಕ ಗಾಳಿ ಬಿಸುತ್ತ ತಾಂಡವ ಸೂತ್ರವನ್ನು ಜಪ ಮಾಡಿದರೆ ನಿಮ್ಮ ಜೀವನದಲ್ಲಿ ಇರುವ ಯಾವುದೇ ರೀತಿಯ ಸಂಕಟಗಳು ನಾಶ ಆಗುತ್ತವೆ. ಈ ಉಪಾಯ ಮಾಡಿದರೆ ಶಿವನು ನಿಮಗೆ ಒಲಿಯುತ್ತಾನೆ.

2, ಕಾಗೆ-ನಿಮ್ಮ ಜೀವನದಲ್ಲಿ ಪಿತೃ ದೋಷ ಕಾಡುತ್ತಿದ್ದಾರೆ ನಿಮ್ಮ ಮನೆಯ ಮಳಿಗೆ ಮೇಲೆ ಅಥವಾ ನಿಮ್ಮ ಮನೆಯ ಮುಂದೆ ಕಾಗೆಗಾಗಿ ಏನಾದರು ತಿನ್ನಲು ಅನ್ನ, ಕಾಳು ಕಡಿಗಳನ್ನು ನೀರನ್ನು ಕಂಡಿತ ಇಡಬೇಕು.ಈ ರೀತಿ ಮಾಡಿದರೆ ನಿಮ್ಮ ಪಿತೃ ದೋಷ ನಾಶ ಆಗುತ್ತದೆ ಹಾಗು ಹಿರಿಯರ ಆಶೀರ್ವಾದ ಕೂಡ ದೊರೆಯುತ್ತದೆ.

3,ನೀಲಕಂಠ ಪಕ್ಷಿ-ಈ ಪಕ್ಷಿಯನ್ನು ಸಾಕ್ಷಾತ್ ಭಗವಂತ ನಾದ ಶಿವನ ಸ್ವರೋಪ ಎಂದು ತಿಳಿಯಲಾಗಿದೆ.ಈ ಪಕ್ಷಿ ನೋಡಲು ಸುಂದರವಾಗಿ ಇರುತ್ತದೆ.ಒಂದು ವೇಳೆ ನೀವು ಇದನ್ನು ಖರೀದಿ ಮಾಡಿ ಸ್ವಾತಂತ್ರವಾನ್ನಾಗಿಸಿದರೆ ನಿಮ್ಮ ಕಷ್ಟಗಳಿಂದ ನೀವು ಸ್ವಾತಂತ್ರರಾಗುತ್ತೀರಾ. ಒಂದು ನೀಲಕಂಠ ಪಕ್ಷಿಯನ್ನು ಇಟ್ಟುಕೊಂಡು ಸಾಕಿದರೆ ಮುಂಜಾನೆ ಎದ್ದ ತಕ್ಷಣ ಈ ಪಕ್ಷಿ ದರ್ಶನ ಮಾಡಿದರೆ ಮತ್ತು ಆಹಾರವನ್ನು ನೀಡಿದರೆ ನಿಮ್ಮ ಜೀವನದಲ್ಲಿ ಯಾವುದೇ ಪ್ರಕಾರದ ಗ್ರಹ ದೋಷಗಳು ನಡೆಯುವುದಿಲ್ಲ. ತಾಯಿ ಲಕ್ಷ್ಮಿ ದೇವಿ ಆಶೀರ್ವಾದ ನಿಮಗೆ ವಿಶೇಷವಾಗಿ ದೊರೆಯುತ್ತದೆ.

4,ಗುಬ್ಬಿ-ಈ ಪಕ್ಷಿ ಎಲ್ಲಾ ಪಕ್ಷಿಗಿಂತ ಮುಗ್ದವಾಗಿ ಇರುತ್ತದೆ. ಉಳಿದ ಪಕ್ಷಿಯೂ ಇದರ ಗೂಡನ್ನು ಕದ್ದು ತೆಗೆದುಕೊಂಡು ಹೋಗುತ್ತವೆ. ಒಂದು ವೇಳೆ ಶ್ರಾವಣ ಮಾಸದಲ್ಲಿ ಗುಬ್ಬಿ ಗೂಡು ಸಿಕ್ಕರೆ ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ. ಇದರಿಂದ ನಿಮಗೆ ಇರುವ ದಾರಿದ್ರ ದೂರ ಆಗುತ್ತದೆ.

5,ಗಿಳಿ-ಗಿಳಿಯೂ ತಾಯಿ ಲಕ್ಷ್ಮಿ ದೇವಿಯ ಭಕ್ತ ಕೂಡ ಆಗಿದೆ. ಶ್ರಾವಣ ಮಾಸದಲ್ಲಿ ಗಿಳಿಯನ್ನು ನೀವು ಖರೀದಿ ಮಾಡಿ ಸ್ವಾತಂತ್ರವನ್ನಗಿಸಿದರೆ ಇಲ್ಲಿ ಹಣದ ಮಾರ್ಗದಲ್ಲಿ ಅದೆಷ್ಟು ನಿಲುವುಗಳು ಬರುತ್ತಾ ಇರುತ್ತವೆಯೋ ಅದೆಲ್ಲವೋ ದೂರ ಆಗುತ್ತವೆ. ಇವರ ಮನೆಯಲ್ಲಿ ಈ ಪಕ್ಷಿ ಇದ್ದರೆ ಮನೆಯಲ್ಲಿ ಚಿಂತೆ ಇರುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment