ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೆ ನಿಮ್ಮ ಸ್ವಂತ ಮನೆಯ ಕನಸು ಶೀಘ್ರವೇ ನೆರವೇರುತ್ತದೆ!

ಸ್ವಂತ ಮನೆಯಿರಬೇಕು ಮತ್ತು ಮನೆಯಲ್ಲಿ ಚಿಕ್ಕ ಮಕ್ಕಳು ಮತ್ತು ಆ ಮನೆಯಲ್ಲಿ ಚೆನ್ನಾಗಿ ಅಲಂಕಾರ ಮಾಡಿಕೊಂಡು ನೂರು ವರ್ಷಗಳ ಕಾಲ ಸುಖ ಸಂತೋಷದಿಂದ ಆ ಮನೆಯಲ್ಲಿ ಬಾಳಬೇಕು ಎಂದು ಪ್ರತಿಯೊಬ್ಬರೂ ಕೂಡ ಆಸೆಪಡುತ್ತಾರೆ.ಅದಕ್ಕಾಗಿ ವಾಸ್ತು ಇರುವ ಸ್ಥಳವನ್ನು ಖರೀದಿ ಮಾಡಿ ಪಂಡಿತರ ಹತ್ತಿರ ಪೂಜೆ ಮಾಡಿಸಿ ಯಾವ ದೋಷ ಇಲ್ಲದಂತೆ ಜಾಗ್ರತೆ ವಹಿಸುತ್ತಾರೆ.

ಕೆಲವು ಜನರಿಗೆ ಸ್ವಂತ ಮನೆಯ ಕನಸು ಶೀಘ್ರವಾಗಿ ನೆರವೇರುತ್ತದೆ.ಆದರೆ ಇನ್ನು ಕೆಲವು ಜನರಿಗೆ ಜಾತಕದಲ್ಲಿ ಸ್ವಂತ ಮನೆಯ ಯೋಗ ಇದ್ದರು ಕೂಡ ಅವರು ಎಷ್ಟೇ ಕಷ್ಟ ಪಟ್ಟರು ಸ್ವಂತ ಮನೆಯ ಕನಸು ಕನಸಾಗಿಯೇ ಉಳಿದು ಹೋಗುತ್ತದೆ. ಇವರು ಎಷ್ಟೇ ಪರಿಹಾರ ಮಾಡಿಕೊಂಡರು ಸಹ ಆ ಕೆಲಸ ನೆರವೇರುವುದಿಲ್ಲ. ಯಾಕೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ಫಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ಸಮಯದಲ್ಲಿ ಹಿರಿಯರು ಹೇಳಿರುವ ಸಲಹೆಯನ್ನು ಪಾಲಿಸಬೇಕಾಗುತ್ತದೆ.ಈಗ ಆ ಸಲಹೆ ಏನೆಂದರೆ ಹಳ್ಳಿಯಲ್ಲಿ ಸಿಗುವ ಹಕ್ಕಿ ಗೂಡನ್ನು ತೆಗೆದುಕೊಂಳ್ಳಬೇಕು. ಮುಖ್ಯವಾಗಿ ಮಳೆಗಾಲ ಪ್ರಾರಂಭವಾಗದೆ ಇರುವಾಗಲೇ ಹಕ್ಕಿಗಳು ಗೂಡನ್ನು ಕಟ್ಟಿಕೊಂಳ್ಳುತ್ತವೆ. ಇದರಲ್ಲಿ ಮೊಟ್ಟೆಗಳನ್ನು ಇಟ್ಟು ಅವು ದೊಡ್ಡದಾದ ಮೇಲೆ ಅವು ಹೊರಟು ಹೋಗುತ್ತವೆ.

ಒಂದು ಸಾರಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿ ಹೋದರೆ ಆ ನಂತರ ಆ ಗೂಡನ್ನು ಯಾವ ಪಕ್ಷಿಗಳು ಕೂಡ ಮತ್ತೆ ಬಳಸುವುದಿಲ್ಲ. ಅಂತಹ ಹಕ್ಕಿ ಗೂಡನ್ನು ತೆಗೆದುಕೊಳ್ಳಬೇಕು. ಆದರೆ ಅಂಗಡಿಯಲ್ಲಿ ಸಿಗುವ ಕೃತಕ ಪಕ್ಷಿಯ ಗೂಡನ್ನು ತಂದು ಇಡಬೇಡಿ. ಇದರಿಂದ ಯಾವುದೇ ಫಲಿತಾಂಶ ಇರುವುದಿಲ್ಲ. ಪಕ್ಷಿಗಳು ಕಟ್ಟಿದ ಗೂಡನ್ನು ಮಾತ್ರ ಮನೆಯ ಮುಂದೆ ಕಟ್ಟಬೇಕು.

ಇದನ್ನು ಮನೆಗೆ ತಂದು ಅರಿಶಿಣದ ನೀರಿನಿಂದ ಪ್ರೊಕ್ಷಣೆ ಮಾಡಬೇಕು. ಹೀಗೆ ತಂದ ಹಕ್ಕಿ ಗೂಡನ್ನು ಲಕ್ಷ್ಮೀದೇವಿಯ ಫೋಟೋ ಮುಂದೆ ಇಟ್ಟು ಸಂಕಲ್ಪ ಮಾಡಬೇಕು. ನಂತರ ಹಕ್ಕಿ ಗೂಡಿಗೆ ಪೂಜೆ ಮಾಡಿ ನೀವು ವಾಸವಿರುವ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ. ಇನ್ನು ಪಕ್ಷಿಯ ಗೂಡನ್ನು ಮಂಗಳವಾರ ತಂದರೆ ಗುರುವಾರದ ದಿನ ಕಟ್ಟಬೇಕು. ಗುರುವಾರದ ದಿನ ತಂದರೆ ಶುಕ್ರವಾರದ ದಿನ ಕಟ್ಟಬೇಕು.

ಒಂದು ವೇಳೆ ಶುಕ್ರವಾರ ತಂದರೆ ಭಾನುವಾರದ ದಿನ ಕಟ್ಟಬೇಕು. ಈ ದಿನ ಮಾತ್ರ ನೋಡಿಕೊಂಡು ಕಟ್ಟಬೇಕು. ಪ್ರತಿದಿನ ಪೂಜೆಯ ಸಮಯದಲ್ಲಿ ಹಕ್ಕಿಯ ಗೂಡಿಗೆ ಅಗರ ಬತ್ತಿ ಹಾಗೂ ಕರ್ಪೂರವನ್ನು ಬೆಳಗಬೇಕು. ಹೀಗೆ ಪೂಜೆ ಮಾಡುತ್ತಾ ಬಂದರೆ ಒಂದು ವರ್ಷದಲ್ಲಿ ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತದೆ.ಈ ಹಕ್ಕಿಗೂಡು ಲಕ್ಷ್ಮೀದೇವಿ ಮತ್ತು ಸರಸ್ವತಿ ದೇವಿಯ ಸ್ವರೂಪ. ಆದ್ದರಿಂದ ನಿಮ್ಮ ಮನೆಗೆ ಸಿರಿಸಂಪತ್ತು ಹೆಚ್ಚಾಗುತ್ತದೆ.ಅಷ್ಟೇ ಅಲ್ಲದೆ ಕೆಟ್ಟ ದೃಷ್ಟಿಯು ಸಹ ಬೀಳುವುದಿಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment