ಕನಸಿನಲ್ಲಿ ಹಾವು ಕಂಡರೆ ಏನು ಅರ್ಥ? ಮರೆತರೂ ಸಹ ಈ 5 ಕನಸುಗಳ ಬಗ್ಗೆ ಯಾರಿಗೂ ಸಹ ಹೇಳಬೇಡಿ!

ನಿದ್ರೆಯಲ್ಲಿ ಕಂಡ ಈ 5 ಕನಸುಗಳ ಬಗ್ಗೆ ಯಾರಿಗೂ ಸಹ ಹೇಳಬೇಡಿ. ಇಲ್ಲವಾದರೆ ದೊಡ್ಡ ಕಷ್ಟದಲ್ಲಿ ನೀವು ಸಿಲುಕಿಕೊಳ್ಳುತ್ತಿರ.ಈ ಕನಸುಗಳನ್ನು ನಿಮ್ಮ ಮನೆಯವರಿಗೂ ಕೂಡ ಹೇಳಬಾರದು. ನಿದ್ದೆ ಮಾಡುವಾಗ ಪ್ರತಿಯೊಬ್ಬರು ಕನಸು ಕಾಣುತ್ತಾರೆ.ಈ ಕೆಲವು ಕನಸುಗಳನ್ನು ಇನ್ನೊಬ್ಬರ ಬಳಿ ಹೋಗಿ ಚರ್ಚೆ ಮಾಡಬಾರದು.

1, ಒಂದು ವೇಳೆ ನೀವು ಪ್ರಕೃತಿಯ ಕನಸನ್ನು ಕಂಡರೇ ಪ್ರಕೃತಿಗೆ ಹತ್ತಿರವಾಗಿ ಇರುತ್ತಿರ. ಕನಸಿನಲ್ಲಿ ನದಿ ಕಾಡು ಸಮುದ್ರ ಬೆಟ್ಟ ಗುಡ್ಡಗಳು ಕಂಡರೆ ಒಳ್ಳೆಯ ಸುದ್ದಿಗಳು ಸಮಾಚಾರಗಳು ಕೇಳಲು ಸಿಗುತ್ತವೆ.ಒಂದು ವೇಳೆ ಈ ಕನಸನ್ನು ಹೇಳಿದರೆ ಸಿಗುವ ಫಲ ನಿಮಗೆ ಸಿಗುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

2, ಒಂದು ವೇಳೆ ಕನಸಿನಲ್ಲಿ ಇನ್ನೊಬ್ಬರ ಸಾವನ್ನು ನೀವು ಕಂಡರೆ ಎಲ್ಲಾರು ಹೆದರಿಕೊಳ್ಳುತ್ತಾರೆ. ಒಂದು ವೇಳೆ ಈ ರೀತಿ ಕನಸು ಬಿದ್ದರೆ ನೀವು ಭಯ ಪಡಬಾರದು. ಯಾಕೆಂದರೆ ಸಾವಿನ ಕನಸುಗಳು ನಿಮ್ಮ ತೊಂದರೆಗಳನ್ನು ನಾಶಗೊಳಿಸುವಂತಹ ಕನಸು ಆಗಿರುತ್ತದೆ. ಒಂದು ವೇಳೆ ಈ ಕನಸನ್ನು ಇನ್ನೊಬ್ಬರ ಬಳಿ ಹೇಳಿದರೆ ಇದರ ಫಲ ನಿಮಗೆ ಸಿಗುವುದಿಲ್ಲ.

3, ಒಂದು ವೇಳೆ ಕನಸಿನಲ್ಲಿ ಹಾವು ಕಂಡರೆ ಯಾರಿಗೂ ಸಹ ಹೇಳಬಾರದು.ಕನಸಿನಲ್ಲಿ ಹಾವು ಬಂದರೆ ಧನಲಾಭ ಆಗುವ ಸೂಚನೆಯನ್ನು ನೀಡುತ್ತದೆ.4, ಇನ್ನು ಕನಸಿನಲ್ಲಿ ಸಾಕ್ಷಾತ್ ಭಗವಂತನಾ ದರ್ಶನ ಆದರೆ ಯಾರಿಗೂ ಸಹ ಹೇಳಬಾರದು. ನಿಮ್ಮ ಜೀವನದಲ್ಲಿ ಬೇಗನೇ ಸಂತೋಷ ಬರಲಿದೆ ಎಂದು ಅರ್ಥವಾಗಿದೆ. ಭಗವಂತನಿಂದ ಸಂತೋಷದ ಸುದ್ದಿ ಕಂಡುಬರುತ್ತದೆ.
5, ಒಂದು ವೇಳೆ ಕನಸಿನಲ್ಲಿ ಯಾವುದಾದರೂ ಮೀನು ನೀರಿನಲ್ಲಿ ಈಜಡುತ್ತಿರುವುದನ್ನು ಕಂಡಿದ್ದಾರೆ ಇದು ತುಂಬಾನೇ ಶುಭ ಎಂದು ತಿಳಿಯಲಾಗಿದೆ. ಹಾಗಾಗಿ ಈ ರೀತಿಯ ಕನಸನ್ನು ನೀವು ಕಂಡರೆ ಯಾರಿಗೂ ಸಹ ಹೇಳಬಾರದು.

Related Post

Leave a Comment