ಒಂದೇ ಸಲ ಹಚ್ಚಿದ್ದಕ್ಕೆ ಮಂಡಿ ನೋವು, ಬಾವು ತಕ್ಷಣ ಕಡಿಮೆಯಾಗುತ್ತೆ ಹಳೆ ಕಾಲದ ಮದ್ದು

0 84

ಪುರುಷರಾಗಲಿ ಮಹಿಳೆಯರಾಗಲಿ ಮಂಡಿ ನೋವಿನ ಸಮಸ್ಯೆ ಎಲ್ಲರಿಗೂ ಕಾಡುತ್ತಿದೆ. ಈ ಮನೆಮದ್ದನ್ನು ಮಾಡಿಕೊಂಡರೆ 2-3 ದಿನ ಬಳಸಬಹುದು. ಇದನ್ನು ಒಂದು ಬಾರಿ ಹಚ್ಚಿದರೆ ಸಾಕು ಮಂಡಿ ನೋವು ಸಂಪೂರ್ಣವಾಗಿ ಮಾಯವಾಗುತ್ತದೆ.ಈ ಮನೆಮದ್ದನ್ನು ಮಹಿಳೆಯರು,ಪುರುಷರು, ವಯಸ್ಸಾದವರು, ಮಕ್ಕಳಿಗೂ ಸಹಿತ ಹಚ್ಚಬಹುದು. ಮಂಡಿ ನೋವು ಬಂದರೆ ಕುಳಿತುಕೊಲ್ಲುವುದಕ್ಕೆ,ನಿಂತುಕೊಳ್ಳುವುದಕ್ಕೆ ತುಂಬಾನೇ ಕಷ್ಟ ಆಗುತ್ತದೆ.ಮಂಡಿ ನೋವಿನಿಂದ ರಾತ್ರಿ ಕೂಡ ನಿದ್ದೆ ಬರುವುದಿಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪ್ರತಿ ನೋವಿಗೂ ಟ್ಯಾಬ್ಲೆಟ್ ತಗೊಳೋದು ಉತ್ತಮವಲ್ಲ.ಇದರಿಂದ ಸೈಡ್ ಎಫೆಕ್ಟ್ ಜಾಸ್ತಿ ಆಗುತ್ತದೆ. ಮಾತ್ರೆ ತೆಗೆದುಕೊಂಡ ತಕ್ಷಣ ಕಡಿಮೆಯಾಗುತ್ತದೆ.ಆದರೆ ಪವರ್ ಕಡಿಮೆ ಆದ್ರೆ ಮತ್ತೆ ಮಂಡಿ ನೋವು ಕಾಣಿಸಿಕೊಳ್ಳುತ್ತದೆ.ಆದ್ದರಿಂದ ಸಾಧ್ಯವಾದಷ್ಟು ನ್ಯಾಚುರಲ್ ಪದಾರ್ಥವನ್ನು ಬಳಸಿ ನೋವುಗಳನ್ನು ಕಡಿಮೆ ಮಾಡಿಕೊಳ್ಳಬೇಕು.ಈ ಮನೆಮದ್ದನ್ನು ಬಳಸುವುದರಿಂದ ತಕ್ಷಣವೇ ಮಂಡಿ ನೋವು ಕಡಿಮೆಯಾಗುತ್ತದೆ.

ಈ ಮನೆಮದ್ದನ್ನು ಮಾಡುವುದಕ್ಕೆ ಈರುಳ್ಳಿ ತೆಗೆದುಕೊಂಡು ತುರಿದುಕೊಳ್ಳಬೇಕು. ಈರುಳ್ಳಿಯಲ್ಲಿರುವಂತಹ ಸಲ್ಪರ್ ಅಂಶ ನೋವನ್ನು ಕಡಿಮೆ ಮಾಡುತ್ತದೆ. ಅದರಲ್ಲೂ ಈರುಳ್ಳಿ ರಸವನ್ನು ಬಿಸಿ ಮಾಡಿ ಮಂಡಿ ನೋವಿಗೆ ಅಪ್ಲೈ ಮಾಡುವುದರಿಂದ ಎಷ್ಟೇ ಹಳೆ ಕಾಲದ ಅತ್ರೆಟಿಕ್ಸ್ ಸಮಸ್ಯೆ ಇದ್ದರೂ ಕಡಿಮೆಯಾಗುತ್ತದೆ.ನಂತರ ತುರಿದ ಈರುಳ್ಳಿಯ ಪೇಸ್ಟ್ ಅನ್ನು ಫ್ರೈ ಪ್ಯಾನ್ ಗೆ ಹಾಕಿಕೊಳ್ಳಿ. ಇದಕ್ಕೆ 1 ಚಮಚ ಅರಿಶಿಣ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಮತ್ತು 2 ರಿಂದ 3 ಚಮಚ ಸಾಸಿವೆ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಬಿಸಿ ಮಾಡಿ.

ಇದನ್ನು ಬಿಸಿ ಮಾಡುವುದರಿಂದ ನೋವನ್ನು ಹೊಡೆಯುವಂತಹ ಗುಣ ಇದರಲ್ಲಿ ಉಂಟಾಗುತ್ತದೆ.ಚಳಿಗಾಲ ಮತ್ತು ಮಳೆಗಾಲದಲ್ಲಿ ಮಂಡಿ ನೋವು ಬರುವುದು ಜಾಸ್ತಿ.ಇದಕ್ಕೆ ಈ ಮನೆಮದ್ದು ಬಳಸುವುದು ತುಂಬಾನೇ ಒಳ್ಳೆಯದು.ಮಕ್ಕಳಿಗೆ ತುಂಬಾ ಕೈ ಕಾಲು ನೋವು ಬರುತ್ತಿರುತ್ತದೆ. ಅಂತಹ ಸಮಯದಲ್ಲಿ ಬಿಸಿ ಇರುವಗಲೇ ಕಾಲಿಗೆ ಹಚ್ಚುವುದರಿಂದ ಬೇಗ ಮಂಡಿ ನೋವು ಕಡಿಮೆ ಆಗುತ್ತದೆ.ಬಿಸಿ ಇರುವಾಗಲೇ ಇದನ್ನು ಹಚ್ಚಬೇಕು.ನಂತರ ಒಂದು ಬಟ್ಟೆಯನ್ನು ಕಟ್ಟಬೇಕು.ಮಂಡಿ ನೋವು ಇರುವವರಿಗೆ ಇದನ್ನು ಹಚ್ಚಿದರೆ ತುಂಬಾನೇ ಸಮಾಧಾನ ಆಗುತ್ತದೆ.

ಒಂದು ವೇಳೆ ಮಂಡಿಯಲ್ಲಿ ಗಾಯ ಇದ್ದಾರೆ ಆ ಗಾಯ ಇರುವ ಜಾಗದಲ್ಲಿ ಹಚ್ಚುವುದು ಬೇಡ ಮತ್ತು ಗಾಯ ಒಣಗಿದ ಬಳಿಕ ಹಚ್ಚಬಹುದು.ಇದನ್ನು ಸೊಂಟ ನೋವು, ಬೆನ್ನು ನೋವು, ಭುಜದ ನೋವು ಇದ್ದರು ಸಹಿತ ಈ ಪೇಸ್ಟ್ ಅನ್ನು ಅಪ್ಲೈ ಮಾಡುವುದರಿಂದ ಬೇಗ ನೋವು ಕಡಿಮೆ ಆಗುತ್ತದೆ.ಇನ್ನು ಮಂಡಿ ಬರದೇ ಇರುವುದಕ್ಕೆ ಈ ರೀತಿ ಮಾಡಿ.ಅರ್ಧ ಚಮಚ ತುಪ್ಪಕ್ಕೆ, ಒಂದು ಚಮಚ ಗಸಗಸೆ ಹಾಕಿ ಚೆನ್ನಾಗಿ ಫ್ರೈ ಮಾಡಿ ಒಂದು ಗ್ಲಾಸ್ ನೀರು ಹಾಕಿ ಬಿಸಿ ಮಾಡಬೇಕು. ಇದನ್ನು ಪ್ರತಿದಿನ ರಾತ್ರಿ ಕುಡಿದು ಮಲಗಬೇಕು. ಇದನ್ನು ಪ್ರತಿದಿನ ಕುಡಿಯುವುದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ ಹಾಗೂ ನಿದ್ದೆ ಕೂಡ ಚೆನ್ನಾಗಿ ಬರುತ್ತದೆ. ಅಷ್ಟೇ ಅಲ್ಲದೆ ನಿಮ್ಮ ಸಂಪೂರ್ಣ ಆರೋಗ್ಯಕ್ಕೂ ಇದು ತುಂಬಾ ಒಳ್ಳೆಯದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.