ಇಂತ ಹಿಟ್ಟು ನಿಮ್ಮ ಭಾಗ್ಯವನ್ನೇ ತಿನ್ನುತ್ತದೆ, ಅಡುಗೆ ಮನೆಯಲ್ಲಿ ಈ ತಪ್ಪು ಮಾಡಬೇಡಿ

0 16,408

ಮಹಿಳೆಯರು ಸಾಮಾನ್ಯವಾಗಿ ತಮ್ಮ ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ.ಹಲವಾರು ಕೆಲಸಗಳನ್ನು ಒಂದೇ ಸಮಯದಲ್ಲಿ ಮಾಡಲು ಇಷ್ಟಪಡುತ್ತಾರೆ. ಯಾಕೆಂದರೆ ಸಮಯವನ್ನು ಉಳಿಸಲು ಇಷ್ಟಪಡುತ್ತಾರೆ.ಒಂದು ವೇಳೆ ಕೆಲಸ ಮಾಡುವ ಮಹಿಳೆ ಬಗ್ಗೆ ಹೇಳುವುದಾದರೆ ತರಕಾರಿ ಆಗಲಿ, ಹಿಟ್ಟು ಆಗಲಿ ಮೊದಲೇ ರೆಡಿ ಮಾಡಿ ಇಟ್ಟುಕೊಂಡಿರುತ್ತಾರೆ. ಒಂದು ವೇಳೆ ಈ ಕೆಲಸವನ್ನು ಮಾಡುತ್ತಿದ್ದಾರೆ ನಿಮ್ಮ ಜೀವನದಲ್ಲಿ ಬಂದಿರುವ ಕಾರಣ ಮನೆಯಲ್ಲಿ ಇರುವ ಹಿಟ್ಟು ಆಗಿರುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶಾಸ್ತ್ರ ಹೇಳುತ್ತದೆ ಹಿಟ್ಟು ಎಷ್ಟು ಬೇಕೋ ಅಷ್ಟೇ ನಾದಿ ಇಡಬೇಕು.ಒಂದು ವೇಳೆ ಮುಂಚೆನೇ ಹಿಟ್ಟನ್ನು ನಾದಿ ಇಟ್ಟರೆ ಅದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ಹಿಟ್ಟನ್ನು ಕಲಿಸಿ ಅರ್ಧ ಘಂಟೆ ಇಡಬಹುದು.ಆದರೆ ಹೆಚ್ಚಿನ ಸಮಯ ಇಟ್ಟ ಹಿಟ್ಟು ನಕಾರಾತ್ಮಕ ಶಕ್ತಿಯನ್ನು ಆಕರ್ಷಣೆ ಮಾಡಿಕೊಳ್ಳುತ್ತದೆ.ನಂತರ ಇಲ್ಲಿ ಇರುವ ತೊಂದರೆಗಳನ್ನು ಕೂಡ ಹೆಚ್ಚು ಮಾಡುತ್ತದೆ.ಒಂದು ವೇಳೆ ಮನೆಯಲ್ಲಿ ರೊಟ್ಟಿ ಮಾಡುವ ತವೇ ಇದ್ದಾರೆ ಕೆಲವೊಂದು ಸರಿ ಗಡಿಬಿಡಿಯಲ್ಲಿ ಹಿಟ್ಟನ್ನು ಕಲಿಸಿ ಫ್ರಿಜ್ ಅಲ್ಲಿ ಇಟ್ಟುಬಿಡುತ್ತೀರ.ನಂತರ ಮಾರನೇ ದಿನ ರೊಟ್ಟಿ ಮಾಡುವುದಕ್ಕೆ ಹೋಗುತ್ತೀರ.ಆದರೆ ಇಂತಹ ಹಿಟ್ಟನ್ನು ಬಳಸಬೇಡಿ.

ನಿಮಗೆ ಅವಶ್ಯಕತೆ ತಕ್ಕಂತೆ ಹಿಟ್ಟನ್ನು ಹಿಟ್ಟನ್ನು ಕಲಿಸಿ ಇಟ್ಟರೆ ಅದು ಲಾಭದಾಯಕ ಆಗುತ್ತದೆ.ಇಲ್ಲವಾದರೆ ಅದು ಪಿಂಡಕ್ಕೆ ಸಮಾನವಾಗುತ್ತದೆ. ಯಾವಾಗ ನೀವು ಹಿಟ್ಟನ್ನು ಕಲಿಸಿತ್ತಿರೋ ಅದನ್ನು ಪೂರ್ತಿಯಾಗಿ ದುಡ್ಡಕರವಾಗಿ ಮಾಡಿ ಇಡಬಾರದು. ಒಂದು ವೇಳೆ ಈ ರೀತಿ ಇಟ್ಟರೆ ಮನೆಯಲ್ಲಿ ಜಗಳ ಆಗುವ ಸಾಧ್ಯತೆ ಇದೆ. ಆದ್ದರಿಂದ ಸ್ವಲ್ಪ ಅದರ ಮೇಲೆ ಬೆರಳು ಮೂಡಿರಬೇಕು.ಈ ರೀತಿ ಮಾಡಿದರೆ ನೆಗೆಟಿವ್ ಎನರ್ಜಿ ಬರುವುದನ್ನು ಹಿಟ್ಟು ತಡೆಯುತ್ತದೆ.

ತುಂಬಾ ಹೊತ್ತಿನಿಂದ ಕಲಿಸಿ ಇಟ್ಟ ಹಿಟ್ಟಿನಿಂದ ಮಾಡಿದ ರೊಟ್ಟಿಗಳನ್ನು ತಿನ್ನುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬಿರುತ್ತದೆ.ಈ ರೀತಿ ತಿನ್ನುವುದರಿಂದ ಮಾನಸಿಕ ಟೆನ್ಶನ್ ಕೂಡ ಜಾಸ್ತಿ ಆಗುತ್ತದೆ.ಜೊತೆ ಶರೀರಿಕ ಅರೋಗ್ಯವು ಕೂಡ ಏರುಪೇರು ಆಗುತ್ತದೆ.ಮುಖ್ಯವಾಗಿ ಉಳಿದ ಹಿಟ್ಟನ್ನು ಫ್ರಿಜ್ ನಲ್ಲಿ ಇಡಬಾರದು.ಇಲ್ಲವಾದರೆ ಅದರ ಮೇಲೆ ನಿಮ್ಮ ಗುರುತು ಹಾಕಿ ಇಡಬಹುದು.

ಹಿಟ್ಟನ್ನು ನಾದುವಾಗ ಸ್ವಲ್ಪ ಹಾಲನ್ನು ಸೇರಿಸಬೇಕು.ಈ ರೀತಿ ಮಾಡಿದರೆ ರೊಟ್ಟಿ ಸುಡುವಾಗ ಬರುವ ಸುವಾಸನೆ ಸಕಾರಾತ್ಮಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.ಇದು ತಾಯಿ ಲಕ್ಷ್ಮಿ ದೇವಿಯನ್ನು ಸುಲಭವಾಗಿ ಸೆಳೆಯುತ್ತದೆ. ಮುಖ್ಯವಾಗಿ ರೊಟ್ಟಿ ಮಾಡುವ ಮಣೆಯನ್ನು ಯಾವತ್ತಿಗೂ ಸ್ವಚ್ಛವಾಗಿಡಬೇಕು.ಯಾವತ್ತಿಗೂ ನಿಲ್ಲಿಸಿ ಗೋಡೆ ಹತ್ತಿರ ಇಡಬಾರದು.ತವೇಯನ್ನು ಅದರ ಬಲ ಭಾಗದಲ್ಲಿ ಇಡಬೇಕು.ತವೇಯನ್ನು ನಿಲ್ಲಿಸಬಸಬಾರದು ಮತ್ತು ಇವುಗಳನ್ನು ಸ್ವಚ್ಛವಾಗಿ ಇಡಬೇಕು.ರೊಟ್ಟಿ ಮಾಡುವಾಗ ಚಿಕ್ಕ ರೊಟ್ಟಿ ಮಾಡಿ ಬಿಸಾಕಬೇಕು.ಮೊದಲನೇ ರೊಟ್ಟಿ ಗೋಮಾತೆಗೆ ಹಾಗೂ ಕೊನೆಯ ರೊಟ್ಟಿ ನಾಯಿಗಾಗಿ ಇರುತ್ತದೆ.ಇದರಿಂದ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.