ಈ ಜಿಂಕೆ ಬದುಕಿಗೆ ಸ್ಫೂರ್ತಿ! ಬದುಕನ್ನೇ ಬದಲಿಸಿದ ಜಿಂಕೆ!

ಕೆಲವೊಮ್ಮೆ ನಾವು ಎಷ್ಟೇ ಜ್ಞಾನವಂತರಾಗಿದ್ದರು ಕೆಲವು ಸಂದರ್ಭಗಳಲ್ಲಿ ಏನೂ ತೋಚದಂತಾಗಿ ಎಲ್ಲಾ ಮುಗಿಯುವ ಹಂತಕ್ಕೆ ತಲುಪಿದೆ ಎಂದು ಜೀವನದಲ್ಲಿ ಗೊಂದಲಕ್ಕೆ ಒಳಗಾಗುತ್ತೇವೆ.ಆದರೆ ಇಂತಹ ವಿಷಯಗಳನ್ನೆಲ್ಲಾ ಮರೆತು ನೆಮ್ಮದಿಯಾಗಿರುವ ಬಗೆ ಹೇಗೆ ಎಂದು ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಅದಕ್ಕೆ ಅನುಸಾರವಾಗಿ 1ಜಿಂಕೆಯ ಕಥೆಯನ್ನು ಇಲ್ಲಿ ತಿಳಿಸಲಾಗಿದೆ.ಈ ಜಿಂಕೆ ಕಥೆಯಿಂದ ನಿಮ್ಮ ಮನಸ್ಸಿನ ದುಃಖ ಕಡಿಮೆಯಾಗಬಹುದು.ಒಮ್ಮೆ ಒಂದು ಜಿಂಕೆಮರಿ ಎಲ್ಲಾ ಕಡೆ ಸುತ್ತಾಡಿಕೊಂಡು ಸುಸ್ತಾಗಿದ್ದರಿಂದ ಅದಕ್ಕೆ ಬಾಯಾರಿಕೆಯಾಗಿತ್ತು ಹಾಗಾಗಿ ಅದು ಅಲ್ಲೇ ಹತ್ತಿರದ ನದಿಯ ಬಳಿ ನೀರು ಕುಡಿಯಲು ಹೋಗಿತ್ತು.ಇನ್ನೇನು ನೀರು ಕುಡಿಯಲು ಹೊರಟ ಜಿಂಕೆಗೆ ಒಬ್ಬ ವ್ಯಕ್ತಿ ಎಡಗಡೆಯಿಂದ ತನ್ನೆಡೆಗೆ ಶೂಟ್ ಮಾಡಲು ಗುರಿ ಇಟ್ಟಿರುವ ಬಗ್ಗೆ ಗಮಣಿಸಿತ್ತು ಹೀಗಾಗಿ ಬಲ ಕಡೆಗೆ ಓಡಲು ಚಿಂತಿಸಿತು
ಆದರೆ ಅತ್ತ ಹಸಿದ ಸಿಂಹವೊಂದು ಕಾದು ಕುಳಿತಿತ್ತು.ಹೀಗಾಗಿ ಒಂದು ಕಡೆ ಬೇಟೆಗಾರ ಮತ್ತು ಇನ್ನೊಂದು ಕಡೆ ಸಿಂಹ
ಇವೆರಡನ್ನು ಬಿಟ್ಟು ಕಾಡಿಗೆ ಓಡಿ ಹೋಗಿ ಹೋಗಲು ಚಿಂತಿಸುತ್ತಾ ಹಿಂದೆ ತಿರುಗಿದರೆ ಕಾಡಿಗೆ ಬೆಂಕಿ ಹತ್ತಿತ್ತು.

ಆಗ ಜಿಂಕೆ ಮರಿಯು ತಾನು ಬದುಕುವುದಕ್ಕೆ ಯಾವುದೇ ಮಾರ್ಗವೂ ಉಳಿದಿಲ್ಲಹಾಗಾಗಿ ನಾನು ಸಾಯುವುದಂತು ಖಚಿತ ಹಾಗಾಗಿ ನೀರನ್ನು ನೆಮ್ಮದಿಯಾಗಿ ಕುಡಿಯೋಣ ನಂತರ ಸಾಯುವುದರ ಬಗ್ಗೆ ಚಿಂತಿಸೋಣ ಎಂದು ನೀರನ್ನು ಕುಡಿಯುತ್ತಿತ್ತು.ಹಾಗೆ ಒಂದು ಕ್ಷಣ ಯಾವುದೇ ಚಿಂತೆಯಿಲ್ಲದೆ ತನ್ನ ಮನಸ್ಪೂರಕವಾಗಿ ಜಿಂಕೆ ನೀರು ಕುಡಿಯಲು ಆರಂಭಿಸಿತ್ತು.ಆಗ ಇದ್ದಕ್ಕಿದ್ದಂತೆ ಮಳೆ ಶುರುವಾಗಿ ಕಾಡಿನಲ್ಲಿ ಹೊತ್ತಿ ಉರಿಯುತ್ತಿರುವ ಬೆಂಕಿ ನಿಧಾನವಾಗಿ ಆರಿ ಹೋಯ್ತು,ಇತ್ತ ಮಳೆಯ ಕಾರಣದಿಂದ ಬೇಟೆಗಾರನ ಗುರಿ ತಪ್ಪಿ ಸಿಂಹದ ಕಾಲಿಗೆ ಬಿದ್ದಿತ್ತು,ಆ ಸಿಂಹ ಬೇಟೆಗಾರನನ್ನು ಅಟ್ಟಿಸಿಕೊಂಡು ಹೋಗಿತ್ತು ನಂತರ ಜಿಂಕೆ ತನ್ನ ಪಾಡಿಗೆ ತಾನು ನೀರನ್ನು ಸುಖವಾಗಿ ಕುಡಿದು ಅತ್ತ ಇತ್ತ ಗಮನಿಸಿದಾಗ ಯಾರೂ ಇರಲಿಲ್ಲ.

ಆಗ ಜಿಂಕೆ ರಾಜಾ ರೋಷವಾಗಿ ಕಾಡಿನೊಳಗಡೆ ಪ್ರವೇಶ ಮಾಡಿತ್ತು.ಈ ಜಿಂಕೆಯ ಕಥೆಯಿಂದ ನಾವು ತಿಳಿದುಕೊಳ್ಳಬೇಕಾಗಿರುವ ಸಾರಾಂಶ ವೇನೆಂದರೆ ನಮ್ಮ ಜೀವನದಲ್ಲಿ 4 ದಿಕ್ಕು ಗಳಿಂದ ಸಮಸ್ಯೆ ಎದುರಾದಾಗ ತಲೆಕೆಡಿಸಿಕೊಳ್ಳದೆ ನಾವು ಮಾಡಬೇಕಾಗಿರುವ ಕೆಲಸದ ಕಡೆ ಗಮನವಿಟ್ಟು ಮಾಡಿದರೆ ಸಾಕು ಆಗ ಸಮಸ್ಯೆಗಳು ತಮ್ಮಷ್ಟಕ್ಕೆ ತಾವೇ ದೂರವಾಗುತ್ತದೆ.ಈ ಕಥೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment