ಒಂದು ನಿಮಿಷದಲ್ಲಿ ತಕ್ಷಣ ಬೆಣ್ಣೆ ತೆಗೆಯುವ ವಿಧಾನ !

ಮಿಕ್ಸಿ ಇಲ್ಲದೆ, ಕಾಡುಗೋಲು ಇಲ್ಲದೆ ಒಂದೇ ನಿಮಿಷದಲ್ಲಿ ಸುಲಭವಾಗಿ ಬೆಣ್ಣೆ ತೆಗೆಯಬಹುದು.ಹೇಗೆ ತೆಗೆಯುವುದು ಎಂದರೆ ಒಂದು ವಾರದ ಕೆನೆ ತೆಗೆದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ.ನೀವು ಬೇರೆ ಹಾಲಿನ ಕೆನೆಯನ್ನು ಸ್ಟಾಕ್ ಮಾಡಿ ಇಟ್ಟುಕೊಳ್ಳಬಹುದು ಹಾಗೂ ನಂದಿನಿ ಹಾಲಿನ ಕೆನೆಯನ್ನು ಸ್ಟಾಕ್ ಮಾಡಿ ಇಟ್ಟುಕೊಳ್ಳಬಹುದು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಒಂದು ಗ್ಲಾಸ್ ಉಗುರು ಬೆಚ್ಚಗೆ ಇರುವ ನೀರನ್ನು ತೆಗೆದುಕೊಳ್ಳಬೇಕು ನಂತರ ಕೆನೆಯನ್ನು ಸ್ವಲ್ಪ ಚಮಚದ ಸಹಾಯದಿಂದ ಮಿಕ್ಸ್ ಮಾಡಿ ಹಾಗೂ ಮಿಕ್ಸ್ ಮಾಡಿದ ಬಳಿಕ ಸ್ವಲ್ಪ ನೀರು ಹಾಕಿಕೊಂಡು ಮತ್ತೆ ಕಲಸಿ. ತುಂಬಾ ಚಳಿ ಇದ್ದಾರೆ ಬೇಕಾದರೆ ಅರ್ಧ ಚಮಚ ಉಪ್ಪು ಹಾಕಿಕೊಳ್ಳಬಹುದು.ನಂತರ ಇನ್ನು ಸ್ವಲ್ಪ ಬಿಸಿ ನೀರು ಹಾಕಿ ಚನ್ನಾಗಿ ಕಲಸಿ. ಇದೆ ರೀತಿ ಮಾಡಿದರೆ ಬೆಣ್ಣೆ ಸಪರೇಟ್ ಆಗುತ್ತದೆ.

ಮಜ್ಜಿಗೆ ಬೇರೆ ಮತ್ತು ಬೆಣ್ಣೆ ಬೇರೆ ಆಗುವುದು ನಿಮಗೆ ತಿಳಿಯುತ್ತದೆ.ಮನೆಯಲ್ಲೇ ಈ ರೀತಿ ಮಾಡಿದರೆ ಒಳ್ಳೆಯ ಪ್ಯೂರ್ ಅರೋಗ್ಯಕರ ಬೆಣ್ಣೆ ನಿಮಗೆ ಸಿಗುತ್ತದೆ.ಶ್ರಮ ಪಟ್ಟು ಬೆಣ್ಣೆ ಕಡಿಯುವ ಅವಶ್ಯಕತೆ ಇರುವುದಿಲ್ಲ.ಕೆಲವರು ಮಾಡುವುದು ಹೇಗೆ ಅಂತ ಯೋಚನೆ ಮಾಡುತ್ತಾರೆ.ಈ ರೀತಿ ಮಾಡಿದರೆ ಸುಲಭವಾಗಿ ಬೆಣ್ಣೆ ತೆಗೆಯಬಹುದು.

ಬೆಣ್ಣೆ ತೆಗೆಯುವಾಗ ಕೈಗೆ ಅಂಟುತ್ತದೆ ಅದಕ್ಕೆ ಈ ಒಂದು ವಸ್ತುವನ್ನು ಕೈಗೆ ಹಚ್ಚಿಕೊಂಡು ತೆಗೆದರೆ ಬೆಣ್ಣೆ ಕೈಗೆ ಅಂಟುವುದಿಲ್ಲ. ಅದು ಯಾವುದು ಎಂದರೆ ಹುಣಸೆ ಹಣ್ಣು.ಹುಣಸೆ ಹಣ್ಣನ್ನು ನೀರಲ್ಲಿ ನೆನೆಸಿ ಇಟ್ಟುಕೊಳ್ಳಬೇಕು ನಂತರ ಆ ನೀರಿನಲ್ಲಿ ಚೆನ್ನಾಗಿ ಕೈ ತೊಳೆಯಬೇಕು.ನಂತರ ಬೆಣ್ಣೆಯಣ್ಣಿ ತೆಗೆದರೆ ಕೈಗೆ ಅಂಟುವುದಿಲ್ಲ.ಕೆನೆ ಸ್ಟಾಕ್ ಮಾಡುವುದು ಹೇಗೆ ಎಂದರೆ ಹಾಲು ಕಾಯಿಸಿದ ಮೇಲೆ ಕೆನೆ ಬರುತ್ತದೆ. ಅದನ್ನು ಒಂದು ಬಾಕ್ಸ್ ನಲ್ಲಿ ಹಾಕಬೇಕು ಮತ್ತು ಕೆನೆ ಹಾಗೂ ಮೊಸರನ್ನು ಹಾಕುತ್ತ ಬನ್ನಿ. ನಂತರ ಒಂದು ವಾರ ಆದ ಬಳಿಕ ಹೇಳಿರುವ ಪ್ರಕಾರ ಬೆಣ್ಣೆಯನ್ನು ಸುಲಭವಾಗಿ ತೆಗೆಯಿರಿ.ಈ ಬೆಣ್ಣೆಯಿಂದ ತುಪ್ಪವನ್ನು ಮಾಡಿಕೊಳ್ಳಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment