ಪೂಜೆಗಾಗಿ ಕರಗದ ತುಪ್ಪದ ಬತ್ತಿ ಮಾಡುವ ವಿಧಾನ ತಪ್ಪದೇ ನೋಡಿ

ತುಪ್ಪದ ಬತ್ತಿಯನ್ನು ಸುಲಭವಾಗಿ ಮಾಡಬಹುದು ಮತ್ತು ನೀವು ಎಲ್ಲಿಗಾದರೂ ಪೂಜೆ ಮಾಡುವುದಕ್ಕೆ ಹೊರಟಾಗ ಸುಲಭವಾಗಿ ಬಾಕ್ಸ್ ನಲ್ಲಿ ಕ್ಯಾರಿ ಮಾಡಬಹುದು.ಈ ರೀತಿ ತುಪ್ಪದ ಬತ್ತಿಯನ್ನು ಮಾಡಿ ಇಟ್ಟುಕೊಂಡರೆ ವರ್ಷವಿಡೀ ಬಳಸಬಹುದು.ಒಂದು ಸರಿ ತುಪ್ಪದ ದೀಪ ಹಚ್ಚಿದರೆ ತುಂಬಾ ಹೊತ್ತು ಉರಿಯುತ್ತದೆ ಹಾಗೂ ತುಪ್ಪ ಕೂಡ ಹಾಳಾಗುವುದಿಲ್ಲ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಈ ತುಪ್ಪದ ಬತ್ತಿಯನ್ನು ಹೇಗೆ ಮಾಡುವುದು ಎಂದರೆ,ಹೂ ಬತ್ತಿಯನ್ನು ತೆಗೆದುಕೊಂಡು ಮತ್ತು ಮೇಣದ ಬತ್ತಿ ಹಾಗೂ ಕ್ಯಾಪ್, ಐಸ್ ಟ್ರೈನ್ ತೆಗೆದುಕೊಳ್ಳಿ. ಮೊದಲು ಕ್ಯಾಂಡಲ್ ಅನ್ನು ಕಟ್ ಮಾಡಿ ಒಂದು ಬೌಲ್ ನಲ್ಲಿ ಹಾಕಿ ಕರಗಿಸಿಕೊಳ್ಳಿ.ನಂತರ ಹೂ ಬತ್ತಿಯನ್ನು ಸ್ಟ್ರೈಟ್ ಆಗಿ ಮಾಡಿಕೊಳ್ಳಿ. ಕರಗಿದ ಕ್ಯಾಂಡಲ್ ಗೆ ಎರಡು ಕರ್ಪೂರವನ್ನು ಹಾಕಿ. ಯಾಕೆಂದರೆ ಕರ್ಪೂರದಿಂದ ಒಳ್ಳೆಯ ಪರಿಮಳ ಬರುತ್ತದೆ.ನಂತರ ಇದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.

ನಂತರ ಒಂದು ಚಮಚ ತುಪ್ಪವನ್ನು ಹಾಕಿ.ನಿಮಗೆ ಬೇಕಾದರೆ ಎರಡು ಅಥವಾ ಮೂರು ಸ್ಪೂನ್ ತುಪ್ಪ ಹಾಕಿಕೊಳ್ಳಬಹುದು.ಗಟ್ಟಿಯಾಗುವುದಕ್ಕೆ ಕ್ಯಾಂಡಲ್ ಅನ್ನು ಇದರಲ್ಲಿ ಬಳಸಲಾಗಿದೆ.ತುಪ್ಪ ಹಾಕಿದ ಬಳಿಕ ಚೆನ್ನಾಗಿ ಮಿಕ್ಸ್ ಮಾಡಿ.ಸ್ಟ್ರೈಟ್ ಮಾಡಿದ ಬತ್ತಿಯನ್ನು ಮೌಲ್ಡ್ ಒಳಗೆ ಇಟ್ಟು ಕರಗಿದ ತುಪ್ಪವನ್ನು ಸ್ವಲ್ಪ ಸ್ವಲ್ಪ ಹಾಕಬೇಕು.ನಂತರ ಅರ್ಧ ಘಂಟೆಯ ಬಳಿಕ ಅದು ನಿಟ್ ಆಗಿ ಗಟ್ಟಿಯಾಗುತ್ತದೆ.ಒಂದು ವೇಳೆ ನಿಮಗೆ ಬೇಗ ಬೇಕು ಎಂದರೆ ಫ್ರಿಜ್ ನಲ್ಲಿ ಇಟ್ಟರೆ 10 ನಿಮಿಷದಲ್ಲಿ ಗಟ್ಟಿಯಾಗುತ್ತದೆ.ಇದನ್ನು ಎರಡು ವರ್ಷ ಇಟ್ಟರು ಸಹ ಹಾಳಾಗುವುದಿಲ್ಲ. ತುಪ್ಪ ದೇವರಿಗೆ ತುಂಬಾ ಶ್ರೇಷ್ಠ ಮತ್ತು ಮಣ್ಣಿನ ದೀಪದ ಒಳಗೆ ಇಟ್ಟು ದೀಪಾವನ್ನು ಹಚ್ಚಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment