ನರಗಳಲ್ಲಿ ಬಲಹೀನತೆ, ಸೆಳೆತ ಹಾಗೂ ನೋವು, ತಲೆಸುತ್ತು ಬರುವುದು , ಕೈ ಕಾಲು ಜೋಮು ಹಿಡಿಯುವುದು

ದೇಹದಲ್ಲಿನ ನರನಾಡಿಯ ಮುಖ್ಯ ಕೆಲಸವೇನೆಂದರೆ ದೇಹದ ಎಲ್ಲಾ ಭಾಗಗಳಿಗೂ ರಕ್ತವನ್ನು ಸರಬರಾಜು ಮಾಡುವುದು. ಹೀಗೆ ದೇಹದ ಎಲ್ಲಾ ಭಾಗಗಳಿಗೂ ಸರಿಯಾದ ಪ್ರಮಾಣದಲ್ಲಿ ರಕ್ತ ಪೂರೈಕೆ ಆದರೆ ದೇಹದ ಎಲ್ಲ ಅಂಗಾಂಗಗಳು ಗಟ್ಟಿಮುಟ್ಟಾಗಿ ಆಕ್ಟಿವ್ ಆಗಿ ಇರಲಿಕ್ಕೆ ಸಾಧ್ಯವಾಗುತ್ತದೆ. ಕೆಲವೊಮ್ಮೆ ರಕ್ತನಾಳಗಳಲ್ಲಿ ತೊಂದರೆ ಉಂಟಾದರೆ ಇದನ್ನು ನರ್ವೆ ಪೇನ್ ಎಂದು ಕರೆಯುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಮೊದಲು ರಕ್ತನಾಳಗಳು ದುರ್ಬಲವಾಗಲು ಕಾರಣವೇನೆಂದರೆಸಕ್ಕರೆ ಕಾಯಿಲೆಯಿಂದ ರಕ್ತನಾಳಗಳು ದುರ್ಬಲ ಆಗಲು ಸಾಧ್ಯತೆ ಇದೆ.ಹೈ ಬಿಪಿ,ಆರ್ಟ್ರಿಸ್ ಮತ್ತು ವಾಲ್ವೆ ಗಳಲ್ಲಿ ಕೊಬ್ಬು ಶೇಖರಣೆಯಿಂದ ಆಗಬಹುದು.,ಆಟೋ ಇಮೂನ್ ಸಿಸ್ಟಮ್ ನಲ್ಲಿ ತೊಂದರೆ ಉಂಟಾದರೆ ಹೀಗೆ ಆಗಬಹುದು.,ಕೆಲವೊಮ್ಮೆ ಯಾವುದೇ ರೀತಿಯ ಇನ್ಫೆಕ್ಷನ್ ಆದರು ಕೂಡ ರಕ್ತನಾಳಗಳು ದುರ್ಬಲ ಆಗುವ ಸಾಧ್ಯತೆ ಇದೆ.,ಹಾರ್ಮೋನ್ ಇಂಬ್ಯಾಲೆನ್ಸ ಆದರು ಕೂಡ ರಕ್ತನಾಳಗಳು ಬಲಹೀನತೆಗೊಳ್ಳಬಹುದು.,ಅತಿಯಾಗಿ ಧೂಮಪಾನ ಮಾಡುವುದು ಮತ್ತು ಅತಿಯಾಗಿ ಮಧ್ಯಪಾನ ಮಾಡುವುದರಿಂದ ನರಗಳು ಬಲಹೀನತೆಗೊಳ್ಳುತ್ತದೆ.,ಆಕ್ಸಿಡೆಂಟ್ ಮತ್ತು ಪೆಟ್ಟು ಆದಾಗ ರಕ್ತನಾಳಗಳು ದುರ್ಬಲಗೊಳ್ಳಬಹುದು.ದೇಹದಲ್ಲಿ ಪೋಷಕಾಂಶಗಳ ಕೊರತೆಯಿಂದ ಈ ರೀತಿ ನರಗಳು ದುರ್ಬಲಗೊಳ್ಳುತ್ತವೆ.

2, ಈ ರೀತಿ ರಕ್ತನಾಳಗಳು ದುರ್ಬಲಗೊಂಡಿದೆ ಎಂದು ಹೇಗೆ ತಿಳಿಯುತ್ತದೆ ಎಂದರೆ,ಕೈ,ಕಾಲು, ಕುತ್ತಿಗೆ ಜೋಮು ಹಿಡಿಯುವುದು,ತಲೆ ಸುತ್ತು ಬರುವುದು,ಕಣ್ಣು ಮಂಜು ಆಗುವುದು,ಬೆನ್ನು ನೋವು,ಕಿವಿ ಕೇಳದೆ ಇರುವುದು,ಸ್ಪರ್ಶಜ್ಞಾನ ಕಡಿಮೆ ಆಗುವುದು,ವಿಪರೀತವಾಗಿ ಬೆವರುವುದು,ಡೈಜೆಸ್ಟಿವ್ ಸಿಸ್ಟಮ್ ನಲ್ಲಿ ತೊಂದರೆ ಉಂಟಾಗುವುದು,ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗದೆ ಇರುವುದು,ನೆನಪಿನ ಶಕ್ತಿ ಕಡಿಮೆ ಆಗುವುದು,ಹೃದಯದ ಬಡಿತ ಜಾಸ್ತಿ ಆಗುವುದು,ನಿದ್ರಾಹೀನತೆ ಸಮಸ್ಸೆ ಇದಕ್ಕೆ ಮುಖ್ಯ ಕಾರಣ ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಇರುವುದು. ಒಳ್ಳೆಯ ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.ಅಷ್ಟೇ ಅಲ್ಲದೆ ಯೋಗ, ವಾಕಿಂಗ್, ಒಳ್ಳೆಯ ವಿಚಾರವನ್ನು ತಿಳಿದುಕೊಳ್ಳುವುದು.ಮುಖ್ಯವಾಗಿ ಈ ಮನೆಮದ್ದನ್ನು ಬಳಸುವುದರಿಂದ ಈ ಸಮಸ್ಯೆಗಳನ್ನು ತಡೆಗಟ್ಟಬಹುದು.

ಮನೆಮದ್ದು : ಒಂದು ಪಾತ್ರೆಗೆ ಒಂದು ಗ್ಲಾಸ್ ನೀರು ಹಾಕಿ,ಒಂದು ಏಲಕ್ಕಿ ಪುಡಿ ಹಾಕಿ,ಅರ್ಧ ಚಕ್ಕೆ, ಎರಡು ಲವಂಗ ಪುಡಿ ಹಾಕಿ ಚೆನ್ನಾಗಿ ಕುದಿಸಿ.ನಂತರ ಶೋದಿಸಿ ಹಾಗೆ ಕುಡಿಯಬಹುದು. ಇಲ್ಲವಾದರೆ ಜೊನಿ ಬೆಲ್ಲವನ್ನು ಹಾಕಿ ಬೆರೆಸಿ ಕುಡಿಯಿರಿ.ಏಲಕ್ಕಿ ಬಳಸುವುದರಿಂದ ಬ್ಲಡ್ ಸರ್ಕ್ಯುಲೆಶನ್ ಸರಿಯಾಗಿ ಆಗುವಂತೆ ಮಾಡುತ್ತದೆ.ಏಲಕ್ಕಿ ಸೇವನೆಯಿಂದ ಆಸಿಡಿಟಿ ಕಡಿಮೆ ಆಗುತ್ತದೆ.ಚಕ್ಕೆ ಬಳಸುವುದರಿಂದ ಉರಿಊತವನ್ನು ತಪ್ಪಿಸುತ್ತದೆ ಹಾಗೂ ಬ್ಲಡ್ ಪ್ರೆಷರ್ ರೆಡ್ಯೂಸ್ ಮಾಡುತ್ತದೆ.ಲವಂಗ ಡೈಜೆಸ್ಟಿವ್ ಸಿಸ್ಟಮ್ ಅನ್ನು ಇಂಪ್ರೂವ್ ಮಾಡುತ್ತದೆ.

ಸಕ್ಕರೆ ಕಾಯಿಲೆ ಇರುವವರು ಬೆಲ್ಲವನ್ನು ಸೇರಿಸದೆ ಹಾಗೆ ಕುಡಿಯಿರಿ.ಈ ಕಷಾಯವನ್ನು ತಿಂಡಿ ತಿನ್ನುವ ಮೊದಲು ಇದನ್ನು ಕುಡಿಯಬಹುದು.ಸಂಜೆ ಕುಡಿಯುವುದಾದರೆ 5 ರಿಂದ 6 ಗಂಟೆ ಒಳಗೆ ಕುಡಿಯಬಹುದು.ದಿನಕ್ಕೆ ಒಂದು ಬಾರಿ ಮಾತ್ರ ಕುಡಿಯಬೇಕು.ಇದನ್ನು ಕುಡಿಯುವುದರಿಂದ ಒಳ್ಳೆಯ ಎನರ್ಜಿ ಬರುತ್ತದೆ. ತಪ್ಪದೆ 15 ದಿನ ಕುಡಿಯಿರಿ ನಂತರ ದೇಹದಲ್ಲಿ ಆಗುವ ಬದಲಾವಣೆ ನಿಮಗೆ ತಿಳಿಯುತ್ತದೆ.ಇದನ್ನು ಕುಡಿಯುವುದರಿಂದ ನಿಮ್ಮ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ.ಆದಷ್ಟು ವಿಟಮಿನ್ ಬಿ12 ಇರುವ ಪದಾರ್ಥಗಳನ್ನು ಸೇವಿಸಬೇಕು.ಸಾಧ್ಯವಾದರೆ ವಾರದಲ್ಲಿ ಎರಡು ಬಾರಿ ಆಯಿಲ್ ಮಸಾಜ್ ಮಾಡಿದರೆ ರಕ್ತ ನಾಳಗಳಲ್ಲಿ ಬ್ಲಡ್ ಸರ್ಕ್ಯುಲೇಷನ್ ಚೆನ್ನಾಗಿ ಆಗುತ್ತದೆ.ರಕ್ತ ಸರಬರಾಜು ಸರಿಯಾಗಿ ಆದರೆ ಹೃದಯ ಸಂಬಂಧಿಸಿದ ಕಾಯಿಲೆ ಬರುವುದಿಲ್ಲ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment