ದೇವರಿಗೆ ಹೂವುಗಳನ್ನು ಹೇಗೆ ಇಟ್ಟರೆ ತ್ವರಿತವಾಗಿ ಅದೃಷ್ಟ ಅನುಗ್ರಹ ದೊರೆಯುತ್ತದೆ?

ದೇವರಿಗೆ ಹೂವುಗಳನ್ನು ಸಮರ್ಪಣೆ ಮಾಡಿ ಪೂಜೆ ಮಾಡುವ ವಿಧಾನದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಬಾರದು.ಸಾಮನ್ಯವಾಗಿ ಪ್ರತಿಯೊಬ್ಬರೂ ಕೂಡ ಪೂಜೆ ಮಾಡುವ ವಿಧಾನದಲ್ಲಿ ಹೂವುಗಳನ್ನು ಮುಖ್ಯವಾಗಿ ಬಳಸುತ್ತಾರೆ.ದೇವರಿಗೆ ಇಡುವ ಹೂವುಗಳ ಬಗ್ಗೆ ಕೆಲವೊಂದು ಕ್ರಮವನ್ನು ಅನುಸರಿಸಿದರೆ ಮಾತ್ರ ಪೂರ್ಣ ಪ್ರಮಾಣದ ಫಲ ಸಿಗುತ್ತದೆ.ಪೂಜೆ ಮಾಡುವ ಸಂದರ್ಭದಲ್ಲಿ ದೇವರಿಗೆ ಕಿತ್ತು ತರುವ ಹೂವುಗಳು ಯಾವುದೇ ಕಾರಣಕ್ಕೂ ಗಿಡದಿಂದ ನೆಲಕ್ಕೆ ಬಿದ್ದಿರುವ ಹೂವುಗಳನ್ನು ದೇವರಿಗೆ ಪೂಜೆಗೆ ಎಂದು ತರಬಾರದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪೂಜೆಗೆ ಹೂವು ತರುವಾಗ ಗಿಡದಿಂದ ನೇರವಾಗಿ ತರಬೇಕಾಗುತ್ತದೆ.ಕೆಳಗೆ ಬಿದ್ದ ಹೂವುಗಳಿಂದ ಪೂಜೆ ಮಾಡಬಾರದು.ಅಷ್ಟೇ ಅಲ್ಲದೆ ವಾಸನೆ ನೋಡಿದ ಹೂವುಗಳನ್ನು ಸಹ ದೇವರ ಪೂಜೆಗೆ ಬಳಸಬಾರದು.ಕೆಲವರು ಹೂವು ಕಿತ್ತು ತಮ್ಮ ಬಟ್ಟೆಯಲ್ಲಿ ಹಾಕಿಕೊಂಡು ದೇವರ ಪೂಜೆಗೆ ಬಳಸುತ್ತಾರೆ. ಈ ರೀತಿ ಕೂಡ ಮಾಡುವುದು ತಪ್ಪು.ಬಟ್ಟೆಗೂ ಕೂಡ ಪೂಜೆ ಹೂವು ತಗಬಾರದು.ದೇವರ ಪೂಜೆಗೆ ಬಳಸುವ ಪುಷ್ಪವನ್ನು ಕಿತ್ತುಕೊಂಡು ಬುಟ್ಟಿಯಲ್ಲಿ ಹಾಕಿ ತರಬೇಕು.ಮುಖ್ಯವಾಗಿ ನೀರಿನಲ್ಲಿ ತೊಳೆದ ಹೂವುಗಳನ್ನು ದೇವರ ಪೂಜೆಗೆ ಬಳಸಬಾರದು.

ಹಿಂದಿನ ದಿನ ಕಿತ್ತು ತಂದಿರುವ ಹೂವನ್ನು ಇಂದಿನ ದಿನ ಪೂಜೆಗೆ ಅರ್ಪಿಸುವುದು ಶ್ರೇಷ್ಠವಲ್ಲ.ಗಿಡದಿಂದ ನೇರವಾಗಿ ಕಿತ್ತ ಹೂವಿನಿಂದ ಮಾಡಿದ ಪೂಜೆ ಮಾತ್ರ ಫಲ ಸಿಗುತ್ತದೆ.ನಂತರ ಹೂವು ಕೀಳುವಾಗ ಸ್ನಾನ ಮಾಡಿದ ನಂತರ ಹೂವು ಕಿತ್ತುಕೊಂಡು ಪೂಜೆ ಮಾಡಬೇಕು.ಸ್ನಾನಕ್ಕೆ ಮುಂಚೆ ಕಿತ್ತ ಹೂವುಗಳಿಂದ ಪೂಜೆ ಮಾಡಿದರೆ ಫಲ ಸಿಗುವುದಿಲ್ಲ.ಈ ಎಲ್ಲಾ ಕ್ರಮವನ್ನು ದೇವರ ಪೂಜೆಗೆ ಎಂದು ಹೂವು ತರುವಾಗ ಎಚ್ಚರಿಕೆಯಿಂದ ಮಾಡಬೇಕು.ವಿಶೇಷ ಏನೆಂದರೆ ಮನೆಯ ಆವರಣದಲ್ಲಿ ನೀವು ಬೆಳೆಸಿದ ಹೂವುಗಳಿಂದ ಕಿತ್ತುತಂದ ಹೂವುಗಳಿಂದ ಪೂಜೆ ಮಾಡಿದರೆ ಅದು ಸಲ್ಯ ಪುಷ್ಪ ಎಂದು ಹೇಳುತ್ತಾರೆ.ಇದರಿಂದ ಪೂಜೆ ಮಾಡಿದರೆ 100% ಪೂಜಾ ಸಿದ್ದಿ ಫಲ ಸಿಗುತ್ತದೆ ಹಾಗೂ ತುಂಬಾ ಶ್ರೇಷ್ಠ.

ಅಕ್ಕಪಕ್ಕದ ಮನೆಯವರಿಂದ ಹಾಗೆ ಹೂವುಗಳನ್ನು ತೆಗದುಕೊಳ್ಳಬಾರದು.ಅವರಿಗೆ ನಿಮಗೆ ಕೈಯಲ್ಲಿ ಆದಷ್ಟು ಹಣವನ್ನು ಕೊಟ್ಟು ಮನೆಗೆ ತಂದು ಪೂಜೆ ಮಾಡಬೇಕು.ಈ ಎಲ್ಲಾ ನಿಯಮಗಳನ್ನು ಅನುಸರಿಸಿದರೆ ದೇವರ ಅನುಗ್ರಹ ಸಿಗುತ್ತದೆ.ದೇವರಿಗೆ ಹೂವು ಇಡುವಾಗ ಮೇಲೆ ನೋಡುವ ಹಾಗೆ ಇಡಬೇಕು ಹಾಗೂ ದೇವರಿಗೆ ಇಟ್ಟ ಹೂವು ಒಂದು ದಿನ ಮಾತ್ರ ಇರಬೇಕು. ಅದನ್ನು ಯಾರು ತುಳಿಯದೆ ಇರುವ ಜಾಗದಲ್ಲಿ ಹಾಕಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment