ಶ್ರಾವಣ ಸೋಮವಾರ ಶಿವ ಪೂಜೆ ಮಾಡುವ ಸಂಪೂರ್ಣ ವಿಧಾನ ಪೂಜಾ ಸಮಯ ಪ್ರಸಾದ,ಮಂತ್ರ

ಭಾನುವಾರ ಅಮಾವಾಸ್ಸೆ ಮುಗಿದ ನಂತರ ಶ್ರಾವಣ ಮಾಸ ಶುರು ಆಗುತ್ತದೆ.ಮೊದಲನೇ ದಿನವೇ ಶ್ರಾವಣ ಸೋಮವಾರ ಬಂದಿರುವುದು ತುಂಬಾನೇ ಒಳ್ಳೆಯದು.ಇದನ್ನು ಶಿವನ ಮಾಸ ಎಂದು ಕರೆಯುತ್ತೇವೆ.ಶ್ರಾವಣ ಸೋಮವಾರದಂದು ಈಶ್ವರನ ಪೂಜೆ ಯಾವ ರೀತಿ ಮಾಡಬೇಕು ಎಂದು ತಿಳಿಯಲು ಇದನ್ನು ಸಂಪೂರ್ಣವಾಗಿ ಓದಿರಿ.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ

ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಶಿವನ ಪೂಜೆ ಮಾಡುವ ಮೊದಲು ಪೀಠವನ್ನು ತಯಾರಿ ಮಾಡಬೇಕು.ಪೀಠದ ಮೇಲೆ ಅಕ್ಕಿ ಹಿಟ್ಟಿನಿಂದ ರಂಗೋಲಿ ಹಾಕಿಕೊಳ್ಳಬೇಕು.ರಂಗೋಲಿ ಒಳಗೆ ಓಂ ನಮಃ ಶಿವಾಯ ಎಂದು ಬರೆಯಿರಿ. ಅದರ ಮೇಲೆ ಅರಿಶಿಣ, ಕುಂಕುಮ ಅಕ್ಷತೆ ಹಾಕಿ ನಂತರ ಅಭಿಷೇಕವನ್ನು ಶುರು ಮಾಡಬೇಕಾಗುತ್ತದೆ.ಒಂದು ಪ್ಲೇಟ್ ನಲ್ಲಿ ಬಿಲ್ವ ಪತ್ರೆ ಇಟ್ಟು ಈಶ್ವರನನ್ನು ಇಡಬೇಕು.ಮೊದಲು ಊದುಬತ್ತಿ ಬೆಳಗ್ಗೆ ನಂತರ ಅಭಿಷೇಕವನ್ನು ಮಾಡಬೇಕು.

ಶಿವನಿಗೆ ಬಿಲ್ವ ಪತ್ರೆ, ರುದ್ರಾಕ್ಷಿ ಎಂದರೆ ತುಂಬಾನೇ ಪ್ರೀತಿ.ಹಾಗಾಗಿ ಶ್ರಾವಣ ಮಾಸದಲ್ಲಿ ಬಿಲ್ವ ಪತ್ರೆಯಿಂದ ಅರ್ಚನೆ ಮಾಡುವುದು, ಪೂಜೆ ಮಾಡುವುದು ಮತ್ತು ಬಿಲ್ವ ಪತ್ರೆಯನ್ನು ದೇವಸ್ಥಾನಕ್ಕೆ ಹೋಗಿ ಕೊಡುವುದು ತುಂಬಾ ಒಳ್ಳೆಯದು. ಈ ರೀತಿ ಮಾಡಿದರೆ ನಿಮ್ಮ ಕಷ್ಟಗಳಿಗೆಲ್ಲ ಪರಿಹಾರ ಸಿಗುತ್ತದೆ.ಮೊದಲು ಪಂಚಾಬ್ರುತದಿಂದ ಅಭಿಷೇಕ ಮಾಡಬೇಕು.ಅಭಿಷೇಕ ಮಾಡುವಾಗ ಓಂ ನಮಃ ಶಿವಾಯ ಎಂದು ಹೇಳಬೇಕು.

ಬಿಲ್ವ ಪತ್ರೆ ಎಂದರೆ ಈಶ್ವರನ ಮೂರು ಕಣ್ಣು ಎಂದು ನಂಬಿಕೆ ಇದೆ.ಶ್ರಾವಣ ಮಾಸದಲ್ಲಿ ನೆಲ ವರೆಸುವಾಗ ಸ್ವಲ್ಪ ಗೋಮುತ್ರವನ್ನು ಹಾಕಿ ನೆಲ ವರೆಸಿದರೆ ತುಂಬಾ ಒಳ್ಳೆಯದು.ಆದಷ್ಟು ಮನೆಯಲ್ಲಿ ಸಾಂಬ್ರಾಣಿ ಹೊಗೆ ಹಾಕುವುದನ್ನು ಮರೆಯಬಾರದು.ಪಂಚಾಬ್ರುತವನ್ನು ತೆಗೆದು ನಂತರ ಈಶ್ವರನನ್ನು ಗಂಗಾಜಲದಿಂದ ಪರಿಶುದ್ದಗೊಳಿಸಬೇಕು.ಈ ಗಂಗಾ ಜಲವನ್ನು ಮನೆಯ ತುಂಬಾ ಪ್ರೊಕ್ಷಣೆ ಮಾಡಬೇಕು.ಇದರಿಂದ ನೆಗೆಟಿವ್ ಎನರ್ಜಿ ಕಡಿಮೆ ಆಗುತ್ತದೆ.

ನಂತರ ಈಶ್ವರ ಫೋಟೋ ಇಟ್ಟು ಪೀಠವನ್ನು ತಯಾರಿ ಮಾಡಬೇಕು. ಎರಡು ದೀಪಾವನ್ನು ಇಡಬೇಕು.ನಂತರ ಮಣೆ ಮೇಲೆ ಒಂದು ಪ್ಲೇಟ್ ಇಟ್ಟು ಸಣ್ಣ ಮಣೆ ಇಡಬೇಕು. ನಂತರ ಒಂದು ಪ್ಲೇಟ್ ನಲ್ಲಿ ಬಿಲ್ವ ಪತ್ರೆ ಇಟ್ಟು. ಇದರ ಮದ್ಯೆ ಶಿವ ಲಿಂಗವನ್ನು ಇಟ್ಟು ಅದರ ಮುಂದೆ ಬಸವಣ್ಣನನ್ನು ಇಟ್ಟು ಪ್ರತಿಷ್ಠಾಪನೆ ಮಾಡಬೇಕು.ನಂತರ ಶಿವ ಲಿಂಗಕ್ಕೆ ಗೆಜ್ಜೆ ವಸ್ತ್ರ ಹಾಕಿ ಬಿಲ್ವ ಪತ್ರೆಯಿಂದ ಅಲಂಕಾರ ಮಾಡಬೇಕು.ತುಂಬೆ ಹೂವಿನಿಂದ ಅಲಂಕಾರ ಮಾಡಿದರೆ ತುಂಬಾ ಒಳ್ಳೆಯದು.

ನಂತರ ಗಣೇಶ, ಸುಬ್ರಮಣ್ಯನನ್ನು ಈಶ್ವರನ ಮುಂದೆ ಪ್ರತಿಷ್ಠಪಾನೇ ಮಾಡಬೇಕು.ಶಿವನ ಮುಂದೆ ರುದ್ರಾಕ್ಷಿ ಇಡಬೇಕು.ನಂತರ ಪ್ರಸಾದಕ್ಕೆ ಪಂಚಾಬ್ರುತವನ್ನು ಇಡಬಹುದು ಮತ್ತು ಬಾಳೆ ಹಣ್ಣು ಕೂಡ ನೈವೈದ್ಯ ಆಗಿ ಇಡಬೇಕು.ನಂತರ ಅಕ್ಕಿ ಹಿಟ್ಟಿನ ದೀಪರಾಧನೆ ಮಾಡಬೇಕು ಹಾಗೂ ಉದುಬತ್ತಿ ಬೆಳಗಿ ಅರ್ಚನೆ ಶುರು ಮಾಡಬೇಕು.ಬಿಲ್ವ ಪತ್ರೆಯನ್ನು ಒಂದೊಂದು ಇಡುತ್ತ ಶಿವನ ಶ್ಲೋಕವನ್ನು ಹೇಳುತ್ತಾ ಅರ್ಚನೆಯನ್ನು ಶುರು ಮಾಡಬೇಕು.

ಇಲ್ಲವಾದರೆ ಓಂ ನಮಃ ಶಿವಾಯ ಎಂದು ಹೇಳುತ್ತಾ 108 ಬಾರಿ ಬಿಲ್ವ ಪತ್ರೆಯನ್ನು ಇಡಬೇಕು.ಅಷ್ಟೇ ಅಲ್ಲದೆ ಉಪವಾಸ ಮಾಡಿ ಈ ಪೂಜೆಯನ್ನು ಮಾಡಬೇಕು.ಈ ಪೂಜೆಯನ್ನು ಮುಂಜಾನೆ ಎದ್ದು ಮಾಡಿದರೆ ತುಂಬಾನೇ ಒಳ್ಳೆಯದು ಆಗುತ್ತದೆ.ನಿಮಗೆ ಯಾವುದೇ ರೀತಿಯ ಕಷ್ಟಗಳು ನಿವಾರಣೆ ಆಗಬೇಕು ಎಂದರೆ ಈಶ್ವರನ ಪೂಜೆ ಮಾಡಿ ಭಕ್ತಿಯಿಂದ ಪ್ರಾಥನೆ ಮಾಡಿದರೆ ಶಿವ ನಿಮಗೆ ಕರುಣೆಯಿಂದ ನಿಮ್ಮ ಕಷ್ಟಗಳನ್ನೆಲ್ಲ ದೂರ ಮಾಡುತ್ತಾನೆ.ಅರ್ಚನೆ ಮುಗಿದ ನಂತರ ಕಾಯಿ ಒಡೆದು ದೂಪಾ ಹಚ್ಚಿ ಮಂಗಳಾರತಿ ಮಾಡಿ.ಪ್ರತಿ ಶ್ರಾವಣ ಸೋಮವಾರ ಈ ರೀತಿ ಮಾಡಿದರೆ ನಿಮಗೆ ಒಳ್ಳೆಯ ಫಲ ಸಿಗುತ್ತದೆ. ಅಷ್ಟೇ ಅಲ್ಲದೆ ಈ ಸಮಯದಲ್ಲಿ ಬಡವರಿಗೆ ದಾನ ಮಾಡಿದರೆ ಇನ್ನು ಒಳ್ಳೆಯದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment