ಯಾವ ಮಹಿಳೆಯರು ಈ ವಸ್ತುಗಳನ್ನು ದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಾರೋ! ಅವರ ಮನೆ ಹಣದಿಂದ ತುಂಬುವುದು!

ವಾಸ್ತು ಶಾಸ್ತ್ರದ ಅನುಸರವಾಗಿ ಮಲಗುವ ಕೊಣೆಯು ಮನೆಯ ತುಂಬಾನೇ ಮಹತ್ವಪೂರ್ವವಾದ ಅಂಗವಾಗಿದೆ.ವಾಸ್ತು ಶಾಸ್ತ್ರದಲ್ಲಿ ಮಲಗುವ ಕೋಣೆಯಲ್ಲಿ ಯಾವ ರೀತಿಯ ವಸ್ತುಗಳನ್ನು ಇಡಬೇಕು, ಯಾವ ವಸ್ತುಗಳನ್ನು ಇಡಬಾರದು ಎಂದು ವಿಸ್ತರವಾಗಿ ತಿಳಿಸಿದ್ದಾರೆ. ಗೊತ್ತಿಲ್ಲದೆ ಚಿತ್ರ ವಿಚಿತ್ರಗಳನ್ನು ಬೆಡ್ ರೂಮ್ ನಲ್ಲಿ ಅಂಟಿಸಿಬಿಡುತ್ತೇವೆ.ಕೆಲವು ಬೇಡದೆ ಇರುವ ವಸ್ತುಗಳನ್ನು ಮಲಗುವ ದಿಂಬಿನ ಕೆಳಗೆ ಇಡುತ್ತಾರೆ. ಇದರಿಂದ ನಕಾರಾತ್ಮಕ ಶಕ್ತಿ ಮನೆಯ ತುಂಬಾ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಈ ರೀತಿಯ ಪ್ರಭಾವ ಜೀವನದಲ್ಲಿ ಮೇಲು ಸಹ ಬೀಳುತ್ತದೆ. ವಾಸ್ತುಶಾಸ್ತ್ರದ ಅನುಸಾರವಾಗಿ ಮಲಗುವ ಸಮಯದಲ್ಲಿ ಮರೆತರು ಸಹ ಕೆಲವು ವಸ್ತುಗಳನ್ನು ಇಟ್ಟುಕೊಳ್ಳಬಾರದು. ಮಲಗುವ ಸಮಯದಲ್ಲಿ ತಲೆದಿಂಬಿನ ಕೆಳಗೆ ಇವುಗಳಲ್ಲಿ ಯಾವುದಾದರೂ ಒಂದು ವಸ್ತುವನ್ನು ತಪ್ಪದೇ ಇಡೀ.ಈ ವಸ್ತುಗಳನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುವುದರಿಂದ ಇವುಗಳ ಸಕಾರಾತ್ಮಕ ಶಕ್ತಿಯ ಪ್ರಭಾವು ಜೀವನದ ಮೇಲೆ ಬೀಳುತ್ತದೆ.ನಂತರ ಮನೆಯಲ್ಲಿ ಧನ ಸಂಪತ್ತು ಐಶ್ವರ್ಯದ ಆಗಮನ ಆಗುತ್ತದೆ.

ವಿಶೇಷವಾಗಿ ಮಹಿಳೆಯರು ಮಲಗುವ ಸಮಯದಲ್ಲಿ ತಮ್ಮ ತಲೆದಿಂಬಿನ ಕೆಳಗೆ ಈ ವಿಶೇಷವಾದ ವಸ್ತುಗಳನ್ನು ಇಡಬೇಕು. ಇವುಗಳ ಮೂಲಕ ತಾಯಿ ಲಕ್ಷ್ಮಿ ದೇವಿಯ ಕೃಪೆ ಕೂಡ ಇರುತ್ತದೆ.ನಂತರ ಮನೆಯಿಂದ ದರಿದ್ರತೆ, ಬಡತನ ದೂರ ಆಗುತ್ತದೆ.ನೋಡಲು ತಲೆ ದಿಂಬು ನೋಡಲು ಸಾಮಾನ್ಯವಾಗಿ ಕಾಣುತ್ತದೆ. ಆದರೆ ಯಾವುದೇ ಸಾಮಾನ್ಯವಾದ ವಸ್ತು ಅಷ್ಟೊಂದು ಸಾಮಾನ್ಯ ಕೂಡ ಆಗಿರುವುದಿಲ್ಲ.ವ್ಯಕ್ತಿ ಅದೆಷ್ಟೇ ಕೋಟ್ಯಾಧೀಶ್ವರ ಆದರೂ ಸಹ ಆತನಿಗೆ ಮಲಗಲು ಚಿನ್ನ ಅಲ್ಲ ಬದಲಿಗೆ ಸಾಮಾನ್ಯವಾದ ತಲೆದಿಂಬಿನ ಅವಶ್ಯಕತೆ ಇರುತ್ತದೆ. ನೀವು ಸಹ ನಿಮ್ಮ ತಲೆಯ ದಿಂಬನ್ನು ಸರಿಯಾಗಿ ಬಳಸಿ ರಾತ್ರೋ ರಾತ್ರೋ ನಿಮ್ಮ ಅದೃಷ್ಟವನ್ನು ಬದಲಾಯಿಸಬಹುದು.

ಇವುಗಳನ್ನು ನಿಮ್ಮ ತಲೆದಿಂಬಿನ ಕೆಳಗೆ ಇಟ್ಟುಕೊಂಡರೆ ನೀವು ನಿಮ್ಮ ಭಾಗ್ಯವನ್ನೆ ಬದಲಿಸಬಹುದು.1, ತುಳಸಿ ಎಲೆ-ತುಳಸಿಯನ್ನು ಧರ್ಮದಲ್ಲಿ ಎಲ್ಲಕ್ಕಿಂತ ಪವಿತ್ರ ಎಂದು ತಿಳಿಯಲಾಗಿದೆ.ತುಳಸಿ ಪೂಜೆಯನ್ನು ಮಾಡುವುದರಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ದೂರ ಆಗುತ್ತವೆ. ಆದರೆ ರಾತ್ರಿ ಮಲಗುವ ವೇಳೆಯಲ್ಲಿ ತಲೆದಿಂಬಿನ ಕೆಳಗೆ ತುಳಸಿ ಎಲೆಯನ್ನು ಇಡುವುದರಿಂದ ನಿಮಗೆ ತುಂಬಾ ಲಾಭ ಸಿಗುತ್ತದೆ. ಸಾಮಾನ್ಯವಾಗಿ ರಾತ್ರಿ ಮಲಗುವ ಮುನ್ನ ತಲೆದಿಂಬಿನ ಕೆಳಗೆ 3-4 ತುಳಸಿ ಎಲೆಗಳನ್ನು ಇಡುವುದರಿಂದ ಸಕಾರಾತ್ಮಕ ಶಕ್ತಿಯ ಸಂಚಾರ ನಿಮ್ಮಲ್ಲಿ ಆಗುತ್ತದೆ.ಅಷ್ಟೇ ಅಲ್ಲದೆ ಮುಂಜಾನೆ ಎದ್ದ ತಕ್ಷಣ ತುಳಸಿ ಎಲೆಯನ್ನು ತಿನ್ನುವುದರಿಂದ ಇದರಿಂದ ನಕಾರಾತ್ಮಕ ಶಕ್ತಿ ದೂರ ಆಗುತ್ತದೆ.ಇದರಿಂದ ಯಾವುದೇ ರೀತಿಯ ರೋಗಗಳು ಸಹ ಬರುವುದಿಲ್ಲ.ಮುಖ್ಯವಾಗಿ ಸಾಯಂಕಾಲದ ನಂತರ ತುಳಸಿ ಎಲೆಯನ್ನು ಕತ್ತರಿಸಬಾರದು.ಸೂರ್ಯಸ್ತ ಆಗುವ ಮುನ್ನವೇ ತೆಗೆದುಕೊಳ್ಳಬೇಕು.ಇಲ್ಲವಾದರೆ ನೀವು ಪಾಪಕ್ಕೆ ಭಾಗಿಯಾಗುವಿರಿ.

2, ನವಿಲು ಗರಿ-ಸಾಕಾರತ್ಮಕ ಶಕ್ತಿಯನ್ನು ಪಡೆಯಲು ಮತ್ತು ಯಶಸ್ವನ್ನು ಘಳಿಸಲು ನೀವು ನಿಮ್ಮ ತಲೆದಿಂಬಿನ ಕೆಳಗೆ ಒಂದು ನವಿಲು ಗರಿಯನ್ನು ಖಂಡಿತ ಇಡಬೇಕು.ಈ ರೀತಿ ಮಾಡುವುದರಿಂದ ತುಂಬಾ ಒಳ್ಳೆಯದಾಗುತ್ತದೆ. ವ್ಯಕ್ತಿಯ ಕುಂಡಲಿನಲ್ಲಿ ಇರುವಂತಹ ದೋಷಗಳು ನಿಧಾನವಾಗಿ ಕಡಿಮೆ ಆಗುತ್ತ ಹೋಗುತ್ತದೆ.ದೋಷ ಕಡಿಮೆ ಅದನಂತರ ಅವರ ಅದೃಷ್ಟ ಶುರುವಾಗುತ್ತದೆ. ದುರ್ಘಟನೆಯಿಂದ ಉಳಿದುಕೊಳ್ಳಲು ಸಹ ನವಿಲುಗರಿಯು ತುಂಬಾನೇ ಲಾಭದಾಯಕವಾಗಿರುತ್ತದೆ.ಮುಂಜಾನೆ ಎದ್ದ ನಂತರ ನವಿಲುಗರಿಯ ದರ್ಶನ ಖಂಡಿತ ಮಾಡಿರಿ.ಈ ರೀತಿ ಮಾಡುವುದು ತುಂಬಾ ಒಳ್ಳೆಯದು.

3, ನಾಣ್ಯ-ರಾತ್ರಿ ಮಲಗುವ ಮುನ್ನ ತಲೆದಿಂಬಿನ ಕೆಳಗೆ ಒಂದು ರೂಪಾಯಿ ನಾಣ್ಯವನ್ನು ಖಂಡಿತ ಇಡೀ. ಮುಂಜಾನೆ ಎದ್ದ ತಕ್ಷಣ ಇದೆ ನಾಣ್ಯವನ್ನು ದಾನ ಮಾಡುವುದರಿಂದ ನಿಮ್ಮಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕಡಿಮೆಯಾಗುತ್ತದೆ. ಒಂದು ವೇಳೆ ಈ ರೀತಿ ಒಂದು ತಿಂಗಳು ಮಾಡಿದರೆ ನಿಮ್ಮಲ್ಲಿ ಇರುವಂತಹ ಎಲ್ಲಾ ರೀತಿಯ ದೋಷಗಳು ಕಡಿಮೆಯಾಗುತ್ತದೆ. ರಾತ್ರಿ ತಲೆದಿಂಬಿನ ಕೆಳಗೆ ನಾಣ್ಯ ಇಡುವುದರಿಂದ ಪಾಸಿಟಿವ್ ಎನರ್ಜಿ ಸಂಚಾರ ಆಗುತ್ತದೆ. ಇದು ನಿಮ್ಮ ಕುಂಡಲಿ ಭಾಗ್ಯವನ್ನು ಬದಲಾಯಿಸಬಹುದು. ಒಂದು ವೇಳೆ ಮಂಗಳ ದೋಷದಿಂದ ಪರಿಹಾರ ಸಿಗಲು ತಲೆ ದಿಂಬಿನ ಕೆಳಗೆ ಚಿನ್ನ-ಬೆಳ್ಳಿಯನ್ನು ಇಡಬಹುದು.

4, ಧಾರ್ಮಿಕ ವಸ್ತುಗಳು-ಯಾವುದೇ ರೀತಿಯ ಧಾರ್ಮಿಕ ವಸ್ತುಗಳ ವ್ಯಕ್ತಿಯ ಭಾಗ್ಯಾವನ್ನು ಬದಲಾಯಿಸುತ್ತಾದೆ. ತಲೆದಿಂಬಿನ ಕೆಳಗೆ ಧಾರ್ಮಿಕ ವಸ್ತುಗಳನ್ನು ಇಟ್ಟರೆ ನಿಮ್ಮಲ್ಲಿರುವ ಭಾಗ್ಯವೂ ಪ್ರಬಲಗೊಳ್ಳುತ್ತದೆ. ಯಾವುದೇ ರೀತಿಯ ಭಯ ಕಾಡುವುದಿಲ್ಲ. ಯಶಸ್ಸಿನ ಶಿಖರದತ್ತ ಬೇಗನೇ ಹೋಗಿ ತಲುಪುವಿರಿ. ಹಾಗಾಗಿ ನಿಮ್ಮ ತಲೆದಿಂಬಿನ ಕೆಳಗೆ ಧಾರ್ಮಿಕ ವಸ್ತುಗಳನ್ನು ತಪ್ಪದೇ ಇಡಬೇಕು.ಧಾರ್ಮಿಕ ವಸ್ತುಗಳು ಯಾವುದು ಎಂದರೆ ಯಂತ್ರ, ಧಾರ್ಮಿಕ ಚಿಹ್ನೆ ಅಥವಾ ಧಾರ್ಮಿಕ ವಸ್ತುಗಳು.

5, ಕಬ್ಬಿಣದ ಚಾವಿ-ಕಬ್ಬಿಣದ ಕಿ ಕೂಡ ನಿಮ್ಮ ಸಮಸ್ಯೆಯನ್ನು ದೂರಮಾಡಲು ಎಲ್ಲಕ್ಕಿಂತ ದೊಡ್ಡದಾದ ಆಯುಧ. ಒಂದು ವೇಳೆ ನಿಮ್ಮ ಸಮಯ ಚೆನ್ನಾಗಿ ನಡೆಯುತ್ತಿಲ್ಲ ಎಂದರೆ ಮನಸ್ಸಿನಲ್ಲಿ ಏನಾದರೂ ಕೆಟ್ಟ ವಿಚಾರಗಳು ಬರುತ್ತಿದ್ದರೆ ಹಾಗೂ ನಿಮಗೆ ನಿದ್ರೆ ಮಾಡಲು ಸಮಸ್ಯೆಗಳು ಬರುತ್ತಿದ್ದಾರೆ ಕಬ್ಬಿಣದ ಕೀ ಅಥವಾ ಕಬ್ಬಿಣದಿಂದ ತಯಾರಾದ ಯಾವುದಾದರು ಚಿಕ್ಕ ವಸ್ತುಗಳನ್ನು ನೀವು ನಿಮ್ಮ ತಲೆದಿಂಬಿನ ಕೆಳಗೆ ಇಡಬೇಕು. ಈ ರೀತಿ ಮಾಡುವುದರಿಂದ ರಾಹು ಕೇತುವಿನ ಕೆಟ್ಟ ಪ್ರಭಾವ ನಿಮ್ಮ ಮೇಲೆ ಬಿರುವುದಿಲ್ಲ. ನಂತರ ನಕಾರಾತ್ಮಕ ಶಕ್ತಿ ಕೂಡ ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.ತಲೆ ದಿಂಬಿನ ಕೆಳಗೆ ಬೆಳ್ಳುಳ್ಳಿ ಪೀಸ್ ಅನ್ನು ಇಟ್ಟುಕೊಂಡು ಮಲಗಬಹುದು. ಬೆಳ್ಳುಳ್ಳಿ ಇಡುವುದು ಕೂಡ ನಿಮಗೆ ಲಾಭದಾಯಕ ಆಗಿದೆ.ಬೆಳ್ಳುಳ್ಳಿಯನ್ನು ಸೌಭಾಗ್ಯದ ಪ್ರತೀಕ ಎಂದು ತಿಳಿಯಲಾಗಿದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment