ಮನೆಯ ಈ 9 ಕೀಟಗಳು ಬಂದರೆ ಶುಭ ಮತ್ತು ಅಶುಭ ಸಂಕೇತಗಳು ಸಿಗುತ್ತವೆ ಧನ ಲಾಭ ಆಗುವುದು!

ಮನೆಗೆ ಕೆಲವೊಂದು ಪ್ರಾಣಿಗಳು ಹಾಗೂ ಪಕ್ಷಿಗಳು ಬಂದರೆ ಶುಭ ಶುಕುನ ಹಾಗೂ ಕೆಟ್ಟ ಶಕುನ ಎಂದು ಹೇಳುತ್ತಾರೆ.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

1, ಜೇಡರ ಬಲೆ-ಮನೆಯನ್ನು ಎಷ್ಟೇ ಸ್ವಚ್ಛವಾಗಿ ಇಟ್ಟರು ಮತ್ತೆ ಮತ್ತೆ ಜೇಡರಬಲೆ ಕಟ್ಟುತ್ತಿದ್ದಾರೆ ಕೆಟ್ಟ ಸೂಚನೆ ಎಂದು ಹೇಳಬಹುದು. ಅದರಿಂದ ನಕಾರಾತ್ಮಕ ಶಕ್ತಿ ಮನೆಯಲ್ಲಿ ಹೆಚ್ಚಾಗುತ್ತದೆ. ಹಾಗಾಗಿ ಮನೆಯಲ್ಲಿ ಯಾವುದೇ ರೀತಿ ಜೇಡರಬಲೆ ಕಟ್ಟುವುದಕ್ಕೆ ಬಿಡಬೇಡಿ.2, ಝರಿ-ಝರಿ ಕಂಡೆ ಸಿರಿ ಕಂಡೆ ಎನ್ನುವ ಗಾದೆ ಮಾತು ಕೂಡ ಇದೆ.ಅಂದರೆ ಝರಿ ನೋಡಿದರೆ ಅದೃಷ್ಟ ಕುಲಹಿಸುತ್ತದೆ. ಒಂದು ಒಳ್ಳೆಯ ಸಂಗತಿ ನಡೆಯುವುದರಲ್ಲಿ ಇದೆ.ಝರಿ ನೋಡಿದರೆ ಒಳ್ಳೆಯದಾಗುತ್ತದೆ ಯಾವುದೇ ಕಾರಣಕ್ಕೂ ಭಯ ಪಡುವ ಅವಶ್ಯಕತೆ ಇರುವುದಿಲ್ಲ.

3, ಆಮೆ ಅಥವಾ ಮೀನು-ಬದುಕಿರುವ ಆಮೆ ಮತ್ತು ಮೀನನ್ನು ವಾಸ್ತು ಪ್ರಕಾರ ತುಂಬಾನೇ ಒಳ್ಳೆಯದು.ಆಮೆ ಮತ್ತು ಮೀನು ವಿಷ್ಣುವಿನ ಅವತರ ಆಗಿರುವುದರಿಂದ ಇವುಗಳು ಮನೆ ಒಳಗೆ ಬಂದರೆ ತುಂಬಾ ಒಳ್ಳೆಯದು.4, ಜೇನುಗೂಡು ಅಥವಾ ಜೇನುಹುಳ-ಜೇನುಹುಳ ಒಂದೆರಡು ಬಂದರೆ ಪರವಾಗಿಲ್ಲ. ಆದರೆ ಜೇನುಗೂಡು ಮನೆಯ ಒಳಗಡೆ ಕಟ್ಟಬಾರದು.ಇದರಿಂದ ಕೆಟ್ಟದಾಗುತ್ತದೆ.5,ಬಾವುಲಿ-ಬಾವಲಿ ಯಾವುದೇ ಕಾರಣಕ್ಕೂ ಮನೆಯ ಒಳಗಡೆ ಬರಬಾರದು. ಇದರಿಂದ ಕೆಟ್ಟದಾಗುತ್ತದೆ ಮತ್ತು ಇದು ಒಂದು ಸಾವಿನ ಸಂಕೇತ ಎಂದು ಹೇಳುತ್ತಾರೆ.

6, ಗಿಳಿ ಅಥವಾ ಪಾರಿವಾಳ-ಮನೆಯ ಒಳಗಡೆ ಗಿಳಿ ಬಂದರೆ ಶುಭಶಕುನ ಎಂದು ಹೇಳುತ್ತಾರೆ.ಆದರೆ ಪಾರಿವಾಳವನ್ನು ಮನೆಯ ಒಳಗೆ ಇಟ್ಟುಕೊಳ್ಳಬಾರದು. ಇದು ನೆಗೆಟಿವ್ ಎನರ್ಜಿಯನ್ನು ಹೆಚ್ಚು ಮಾಡುತ್ತದೆ. ಇನ್ನೂ ಕಾಗೆ ಮತ್ತು ಗೂಬೆ ಕೂಡ ಮನೆಯ ಒಳಗಡೆ ಬರಬಾರದು. ಕಾಗೆ ಮನೆಯ ಒಳಗಡೆ ಬಂದರೆ ಶನಿಪ್ರಭಾವ ಹೆಚ್ಚಾಗುತ್ತದೆ. ಹಾಗಾಗಿ ಕಾಗೆ ಮನೆಯ ಒಳಗಡೆ ಬರದೇ ಇರುವ ಹಾಗೆ ನೋಡಿಕೊಳ್ಳಿ. ಇನ್ನು ಗುಬ್ಬಚ್ಚಿ ಮನೆಯ ಬಳಗೆ ಬಂದರೆ ಒಳ್ಳೆಯದು.

7,ಇನ್ನು ಇರುವೆಗಳು ಪ್ರತಿಯೊಬ್ಬರ ಮನೆಯಲ್ಲಿ ಇದ್ದೆ ಇರುತ್ತದೆ. ಅದರಲ್ಲಿ ಕಪ್ಪು ಇರುವೆ ಬಾಗಿಲ ಹತ್ತಿರ ಸಾಲಾಗಿ ಮನೆಯ ಒಳಗೆ ಬರುತ್ತಿದ್ದಾರೆ ಅದು ಲಕ್ಷ್ಮಿಯ ಒಂದು ಸಂಕೇತ ಎಂದು ಹೇಳುತ್ತಾರೆ.ಬಾಗಿಲ ಹತ್ತಿರ ಕುಪ್ಪು ಇರುವೆ ಕಂಡರೆ ಸಕ್ಕರೆಯನ್ನು ಹಾಕಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

8, ಹಾವು-ಹಾವು ಮನೆಯ ಒಳಗೆ ಬಂದರೆ ಯಾವುದಾದರೂ ಕೆಟ್ಟ ಸುದ್ದಿಯನ್ನು ಕೇಳುತ್ತೀರಿ. ಆದರೆ ಎರಡು ತಲೆ ಹಾವು ಮನೆಯ ಒಳಗೆ ಬಂದರೆ ಅದು ಅದೃಷ್ಟದ ಸಂಕೇತ ಎಂದು ಹೇಳುತ್ತಾರೆ. ಒಂದು ವೇಳೆ ನೀವು ಎಲ್ಲಾದರೂ ಹೋಗುವಾಗ ಕಪ್ಪು ಬೆಕ್ಕು ಕಂಡರೆ ಹೋಗುವ ಕೆಲಸ ಆಗುವುದಿಲ್ಲ ಎಂದು ಹೇಳುತ್ತಾರೆ.

Related Post

Leave a Comment