ಬ್ರಹ್ಮ ಮುಹೂರ್ತದಲ್ಲಿ ಎದ್ದು ಭೂತಾಯಿಯ ಮೇಲೆ ನಿಮ್ಮ ಕಾಲು ಇಡುತ್ತಲೇ 3 ಬಾರಿ ಈ ಶಬ್ಧ ಹೇಳಿರಿ ದಿನದಲ್ಲಿ ಚಮತ್ಕರ ನೋಡಿ!

Brahma Muhurta :ಒಂದು ವೇಳೆ ನೀವು ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುತ್ತಿದ್ದಾರೆ ಇದು ಉತ್ತಮವಾದ ವಿಷಯವಾಗಿದೆ. ಇದರ ಫಲ ನಿಮಗೆ ಅನಂತ ರೂಪದಲ್ಲಿ ಸಿಗುತ್ತದೆ. ಅದರೆ ಒಂದು ವೇಳೆ ಯಾವುದಾದರು ವ್ಯಕ್ತಿಗಳಿಗೆ ಬ್ರಹ್ಮ ಮುಹೂರ್ತದಲ್ಲಿ ಎದ್ದೇಳುವುದಕ್ಕೆ ಸಾಧ್ಯ ಆಗುತ್ತಿಲ್ಲವಾದರೆ ನೀವು ಯಾವ ಸಮಯದಲ್ಲಿ ಎದ್ದೇಳುತ್ತಿರೋ ಭೂಮಿಯ ಮೇಲೆ ಹೆಜ್ಜೆ ಇಡುವ ಸಮಯದಲ್ಲಿ ಈ ಶಬ್ದವನ್ನು ಹೇಳಿರಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬ್ರಹ್ಮ ಮುಹೂರ್ತದ ಸಮಯವು ಮುಂಜಾನೆಯ 3:00 ಯಿಂದ 5:00 ಗಂಟೆ ಆಗಿರುತ್ತದೆ. ನೀವು ಬ್ರಹ್ಮ ಮುಹೂರ್ತದಲ್ಲಿ ಎದ್ದರೆ ಅದನ್ನು ಅತ್ಯಂತ ಶ್ರೇಷ್ಠ ಎಂದು ಹೇಳಲಾಗುತ್ತದೆ. ನೀವು ಧ್ಯಾನ ಮಾಡುವುದಾದರೆ ಅಲ್ಲೆ ಕುಳಿತುಕೊಂಡು ಧ್ಯಾನ ಮಾಡಿ. ನಂತರ ಭೂಮಿಯ ಮೇಲೆ ಹೆಜ್ಜೆ ಇಡುವ ಮೊದಲು ನಿಮ್ಮ ಹೆಬ್ಬೆಟ್ಟನ್ನು ಭೂತಾಯಿಯ ಮೇಲೆ ಇಟ್ಟು ಸ್ಪರ್ಶ ಮಾಡಬೇಕು.

Brahma Muhurta :ನಂತರ ಈ ರೀತಿ ಭೂತಾಯಿಗೆ ನಾನು ಒಳ್ಳೆಯ ಮನಸ್ಸಿನಿಂದ ನಿಮಗೆ ನಮಸ್ಕಾರ ಮಾಡುತ್ತಿದ್ದೇನೆ.ಇಡೀ ದಿನ ನೀವು ನನ್ನ ಜೊತೆ ಇರಿ. ನನ್ನ ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುವಂತೆ ಮಾಡಿರಿ. ನಂತರ ನಿಮ್ಮ ಹೆಬ್ಬೆರಳನ್ನು ನಿಮ್ಮ ಎರಡು ಹುಬ್ಬಿನ ನಡುವೆ ಸ್ಪರ್ಶ ಮಾಡಿರಿ. ಇಲ್ಲಿ ನಿಮ್ಮ ಮನಸ್ಸಿನ ಏಕಾಗ್ರತೆ ಚಿತ್ತಾಗೊಳಿಸಬೇಕು.ಈ ರೀತಿಯಾಗಿ 3 ಬಾರಿ ಮಾಡಬೇಕು. ನಂತರ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ನೋಡಿ.

Related Post

Leave a Comment