ದೀಪಾವಳಿ ಯಲ್ಲಿ ಅಷ್ಟ ಐಶ್ವರ್ಯ ಪ್ರಾಪ್ತಿಗಾಗಿ ಕುಬೇರ ದೀಪವನ್ನು ಹಚ್ಚುವ ವಿಧಾನ!

0 7,510

ಕುಬೇರ ದೀಪಾವನ್ನು ಪ್ರತಿದಿನವು ಕೂಡ ಹಚ್ಚುವುದಕ್ಕೆ ಬಳಸಬಹುದು ಹಾಗು ಶುಕ್ರವಾರ ಮಂಗಳವಾರದ ದಿನ ವಿಶೇಷವಾಗಿ ದೀಪ ಹಚ್ಚುವುದಾದರೆ ಈ ರೀತಿ ದೀಪರಾಧನೆ ಮಾಡಬಹುದು. ವಿಶೇಷವಾಗಿ ಮಂಗಳವಾರ ಶುಕ್ರವಾರದ ದಿನ ಕುಬೇರ ದೀಪ ಆರಾಧನೇ ಮಾಡುತ್ತೀರಾ ಎಂದರೆ ಕುಬೇರ ರಂಗೋಲಿ ಹಾಕಿ ಕುಬೇರ ರಂಗೋಲಿ ಮೇಲೆ ದೀಪರಾಧನೆ ಮಾಡಿದರೆ ತುಂಬಾ ಒಳ್ಳೆಯದು. ಕುಬೇರ ರಂಗೋಲಿ ಹಾಕಿ ಅರಿಶಿನ ಮತ್ತು ಕುಂಕುಮದಿಂದ ಅಲಂಕಾರ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ದೀಪವನ್ನು ಯಾವುದೇ ಕಾರಣಕ್ಕೂ ಬರಿ ನೆಲದ ಮೇಲೆ ಹಚ್ಚಬಾರದು. ಹಿತ್ತಾಳೆ ಪ್ಲೇಟ್ ತೆಗೆದುಕೊಂಡು ತೊಳೆದು ಅದಕ್ಕೆ ಗಂಧ ಅರಿಶಿಣದಿಂದ ಅಲಂಕಾರ ಮಾಡಿ ಕುಬೇರ ರಂಗೋಲಿ ಮೇಲೆ ಇಡಬೇಕು. ನಂತರ ಎರಡು ವೀಳ್ಯದೆಲೆ ತಟ್ಟೆಯ ಮೇಲೆ ಇಟ್ಟು ಅರಿಶಿನ ಕುಂಕುಮ ಅಕ್ಷತೆಯನ್ನು ಹಾಕಬೇಕು. ಒಂದೊಂದು ದೀಪದ ಮೇಲೆ ಒಂದೊಂದು ದೀಪ ಇಟ್ಟು ಏಳ್ಳು ಎಣ್ಣೆಯನ್ನು ಹಾಕಬೇಕು ಹಾಗು ತುಪ್ಪ, ಕೊಬ್ಬರಿ ಎಣ್ಣೆಯನ್ನು ಕೂಡ ಬಳಸಬಹುದು.

ನಂತರ ಹೂವುಗಳಿಂದ ಅಲಂಕಾರ ಮಾಡಿಕೊಳ್ಳಬೇಕು. ಈ ದೀಪಗಳಿಗೆ ಹಸಿರು ಬತ್ತಿ ಬಳಸಿದರೇ ತುಂಬಾ ಒಳ್ಳೆಯದು. ನಂತರ ದೀಪವನ್ನು ಉತ್ತರಕ್ಕೆ ಮುಖ ಮಾಡಿ ಹಚ್ಚಬೇಕು. ಇನ್ನು ಮಂಗಳವಾರ ಶುಕ್ರವಾರ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಪೂಜೆಯನ್ನು ಮಾಡಬಹುದು. ಈ ಕುಬೇರ ಪೂಜೆ ಮಾಡುವುದರಿಂದ ಹಣಕಾಸಿನ ಸಮಸ್ಸೆ ಆರ್ಥಿಕ ಸಮಸ್ಸೇ ಯಾವುದೇ ಇದ್ದರು ಕೂಡ ಕಡಿಮೆ ಆಗುತ್ತದೆ.

Leave A Reply

Your email address will not be published.