ಧನತ್ರೆಯೋದೇಶಿ ದಿನ ಸಂಪತ್ತಿನ ಅಧಿಪತಿ “ಕುಬೇರ ದೀಪರಾಧನೆ /ಕುಬೇರ ದೀಪ ಆಯ್ಕೆ ಹೇಗೆ..? ಕುಬೇರ ಯಂತ್ರ ಬರೆಯುವ ವಿಧಾನ!

0 67

ದೀಪಾವಳಿ ಹಬ್ಬದ ದಿನ ಧನ ತ್ರೆಯೋದೇಶಿ ದಿನ ವಿಶೇಷವಾಗಿ ಕುಬೇರ ಪೂಜೆ ಮಾಡುತ್ತೇವೆ. ಕುಬೇರ ಪೂಜೆ ಮಾಡುವುದಕ್ಕೆ ಕುಬೇರ ದೀಪ ಮತ್ತು ಯಂತ್ರವನ್ನು ಬರೆಯುವುದು ಕೂಡ ಬಹು ಮುಖ್ಯವಾದದ್ದು. ಇನ್ನು ಅಷ್ಟ ಲಕ್ಷ್ಮಿ ಇರುವ ಕುಬೇರ ದೀಪವನ್ನು ತೆಗೆದುಕೊಳ್ಳಬೇಕು ಹಾಗು ಆಮೆಯ ಮೇಲೆ ಕುಬೇರ ದೀಪ ಇರುತ್ತದೆ ಅದನ್ನು ಕೂಡ ನೀವು ತೆಗೆದುಕೊಳ್ಳಬಹುದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕುಬೇರ ದೀಪ ಮಾಡುವುದಕ್ಕೆ ಮೊದವು ಕುಬೇರ ದೀಪಕ್ಕೆ ಅರಿಶಿಣ ಕುಂಕುಮ ಹಚ್ಚಿ ಸಿದ್ಧತೆ ಮಾಡಿಕೊಳ್ಳಬೇಕು. ಇನ್ನು ಕುಬೇರ ದೀಪರಾಧನೆಯನ್ನು ಗುರುವಾರ ದಿನ ವಿಶೇಷವಾಗಿ ಮಾಡಬಹುದು.ಕುಬೇರ ಪೂಜೆ ಮಾಡುವ ಮೊದಲು ಗಣೇಶ ಪೂಜೆ ಮಾಡಬೇಕು. ನಂತರ ಕುಬೇರ ಪೂಜೆಯನ್ನು ಮಾಡಬೇಕು.ಮೊದಲು ಹಿತ್ತಾಳೆ ಪ್ಲೇಟ್ ತೆಗೆದುಕೊಂಡು ಮತ್ತು ಎರಡು ಕುಬೇರ ದೀಪವನ್ನು ತೆಗೆದುಕೊಳ್ಳಬೇಕು.ಕುಬೇರ ದೀಪದಲ್ಲಿ ಎರಡು ರೀತಿ ಇರುತ್ತದೆ. ನಿಮಗೆ ಇಷ್ಟ ಇರುವ ದೀಪವನ್ನು ತೆಗೆದುಕೊಂಡು ಕುಬೇರ ದೀಪರಾಧನೆ ಮಾಡಬಹುದು.

ಮೊದಲು ಹಿತ್ತಾಳೆ ಪ್ಲೇಟ್ ಗೆ ಶ್ರೀಗಂಧ ಅರಿಶಿಣ ಕುಂಕುಮವನ್ನು ಹಚ್ಚಬೇಕು.ನಂತರ ಅರಿಶಿಣದಿಂದ ಕುಬೇರ ರಂಗೋಲಿಯನ್ನು ಪ್ಲೇಟ್ ಒಳಗೆ ಹಾಕಬೇಕು. ಎರಡು ವಿಳೇದೆಲೆ ಇಟ್ಟು ಎರಡು ದೀಪವನ್ನು ಇಡಬೇಕು.ನಂತರ ಅರಿಶಿಣ ಕುಂಕುಮವನ್ನು ಹಚ್ಚಬೇಕು. ಈ ದೀಪರಾಧನೆಯನ್ನು ಉತ್ತರದ ಕಡೆ ಇಟ್ಟು ಮಾಡಬೇಕು.

ಮುಖ್ಯವಾಗಿ ಯಾವುದೇ ದೀಪರಾಧನೆ ಮಾಡುವಾಗ ನೆಲದ ಮೇಲೆ ಡೈರೆಕ್ಟ್ ಆಗಿ ಇಡಬಾರದು.ಪೀಠವನ್ನು ಹಾಕಿ ಮತ್ತು ರಂಗೋಲಿ ಹಾಕಿ ದೀಪವನ್ನು ಇಡಬೇಕು.ಇನ್ನು ವಿಶೇಷವಾಗಿ ಅಕ್ಕಿ ಹಿಟ್ಟಿನಿಂದ ರಂಗೋಲಿ ಹಾಕಬೇಕು.ನಂತರ ಜಾವಾ ಪೌಡರ್ ಮತ್ತು ಪಂಚ ಕರ್ಪೂರವನ್ನು ರಂಗೋಲಿ ಮೇಲೆ ಹಾಕಬೇಕು.ಇನ್ನು ಲಕ್ಷ್ಮಿ ಫೋಟೋ ಅಥವಾ ಕುಬೇರ ಫೋಟೋವನ್ನು ಇಟ್ಟು ಪೂಜೆ ಮಾಡಬಹುದು.

ನಿಮ್ಮ ಸಂಕಲ್ಪ ಬೇಗ ಈಡೇರಬೇಕು ಎಂದರೆ ದೀಪಕ್ಕೆ ತುಪ್ಪವನ್ನು ಹಾಕಿ. ಇಲ್ಲವಾದರೆ ಪ್ರತಿನಿತ್ಯ ಬಳಸುವ ಎಣ್ಣೆಯನ್ನು ಹಾಕಿ ಭಕ್ತಿಯಿಂದ ಶ್ರದ್ಧೆಯಿಂದ ಪೂಜೆಯನ್ನು ಮಾಡಿ.ನಂತರ ಎರಡು ಲವಂಗವನ್ನು ತುಪ್ಪ ಅಥವಾ ಎಣ್ಣೆಯ ಒಳಗೆ ಹಾಕಿ ದೀಪರಾಧನೆ ಮಾಡಿ.ಈ ರೀತಿ ಮಾಡಿದರೆ ತುಂಬಾ ಬೇಗನೆ ಫಲ ಸಿಗುತ್ತದೆ.ಆದಷ್ಟು ಹಳದಿ ಮತ್ತು ಕೆಂಪು ಹೂವಿನಿಂದ ಅಲಂಕಾರವನ್ನು ಮಾಡಿ ಮತ್ತು ಎರಡು ಕಾಯಿನ್ ತೆಗೆದುಕೊಂಡು ಸಂಕಲ್ಪ ಮಾಡಿ ಇಡಬೇಕು. ಈ ರೀತಿಯಾಗಿ 9 ವಾರ ಗುರುವಾರ ದಿನದಂದು ದೀಪಾರಾಧನೆ ಮಾಡಿದರೇ ತುಂಬಾ ಒಳ್ಳೆಯದು.

ಕುಬೇರ ದೇವರಿಗೆ 5 ರೂಪಾಯಿಯಿಂದ ಅರ್ಚನೆ ಮಾಡಿದರ್ ತುಂಬಾನೇ ಖುಷಿ ಆಗುತ್ತದೆ.ಹಾಗಾಗಿ 108 5 ರೂಪಾಯಿ ಕಾಯಿನ್ ಯಿಂದ ಅರ್ಚನೆ ಮಾಡಿದರೆ ತುಂಬಾನೇ ಒಳ್ಳೆಯದು.ಅರ್ಚನೆ ಮಾಡುವಾಗ ಈ ಮಂತ್ರವನ್ನು ಹೇಳಬೇಕು.

ಓಂ ಯಕ್ಷರಾಜಯ ವಿದ್ಮಯೇ ವೈಷ್ಣಮಯ ದಿಮಾಯೇ ತನೋ ದಿಯೋ ಪ್ರಚೋದಯಾತ್.!!ಈ ಮಂತ್ರವನ್ನು 108 ಬಾರಿ ಅಥವಾ 28 ಬಾರಿ ಪಠಿಸಬೇಕು. ಆದಷ್ಟು ಈ ಮಂತ್ರವನ್ನು ಹೇಳಿಕೊಂಡು ಕುಬೇರ ದೀಪಾರಾಧನೆ ಯನ್ನು ಮಾಡಿ. ಈ ರೀತಿ ಮಾಡುವುದರಿಂದ ಐಶ್ವರ್ಯ, ಅಭಿವೃದ್ಧಿ, ಸುಖ-ಶಾಂತಿ-ನೆಮ್ಮದಿ, ನಿಮ್ಮ ಇಷ್ಟಾರ್ಥಗಳು ಕೂಡ ನೆರವೇರುತ್ತದೆ.

Leave A Reply

Your email address will not be published.