ಧವಸ ಧಾನ್ಯಗಳಲ್ಲಿ ಹುಳು ಅದರೆ ಈ ಮನೆಮದ್ದು ಮಾಡಿ!

ಧವಸ ಧಾನ್ಯಗಳಲ್ಲಿ ಹೆಚ್ಚಾಗಿ ಹುಳ ಆಗುವುದಕ್ಕೆ ಕಾರಣ ಎಂದರೆ ಕೆಲವು ಸಂದರ್ಭದಲ್ಲಿ ಹೆಚ್ಚು ತಂಪದಾಗ ಅಲ್ಲಿ ಹುಳ ಆಗುತ್ತವೆ. ವಾತಾವರಣ ಸರಿ ಇಲ್ಲದೆ ಇದ್ದಾಗಲೂ ಕೂಡ ಹುಳ ಆಗುತ್ತವೆ. ಇಡುವ ಜಾಗ ಶುದ್ಧವಾಗಿ ಇಲ್ಲದೆ ಇದ್ದರು ಕೂಡ ಅಲ್ಲಿ ಹುಳ ಆಗುತ್ತವೆ. ಅದಕ್ಕೆ ಧವಸ ಧಾನ್ಯ ಇಡಬೇಕು ಎಂದರೆ ಹಿಂದಿನ ಕಾಲದಲ್ಲಿ ಬೇವಿನ ಎಲೆಯನ್ನು ತಂದು ಪುಡಿ ಮಾಡಿ ಎಲ್ಲಾ ಧಾನ್ಯಕ್ಕೆ ಬೆರೆಸಿ ಚೀಲದಲ್ಲಿ ತುಂಬಿ ಇಡುತ್ತಿದ್ದರು. ಹೀಗೆ ಮಾಡಿದರೆ ಧಾನ್ಯದಲ್ಲಿ ಹುಳ ಆಗುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಸರಿಯಾಗಿ ಧಾನ್ಯಗಳನ್ನು ಒಣಗಿಸದೆ ಇದ್ದರು ಕೂಡ ಹುಳ ಆಗುತ್ತವೆ. ಹಾಗಾಗಗಿ ಧಾನ್ಯ ಸಂಪೂರ್ಣವಾಗಿ ಚೆನ್ನಾಗಿ ಒಣಗಿರಬೇಕು. ನಂತರ ಬೇವಿನ ಎಲೆಯನ್ನು ಒಣಗಿಸಿ ಪುಡಿಯನ್ನು ಅದರಲ್ಲಿ ಹಾಕಬಹುದು. ಇನ್ನು ಬೇವಿನ ಎಲೆಯ ಪೇಸ್ಟ್ ಅನ್ನು ಧಾನ್ಯಗಳ ಚೀಲದ ಮೇಲೆ ಪೇಸ್ಟ್ ಮಾಡುವುದು. ಹೀಗೆ ಮಾಡಿದರೆ ಯಾವುದೇ ರೀತಿಯ ಹುಳಗಳು ಚೀಲದ ಒಳಗೆ ಸೇರಿಕೊಳ್ಳುವುದಿಲ್ಲ.

Related Post

Leave a Comment