5 ನಿಮಿಷ ಹೀಗೆ ಮಾಡಿ ಕಣ್ಣು ಉರಿ, ನೋವು ಕೆಂಪಾಗುವುದು,ಗುಳ್ಳೆ ಮಾಯವಾಗುತ್ತೆ!

ಸಾಮಾನ್ಯವಾಗಿ ಕೆಲವೊಂದು ಬಾರಿ ಕಾರಣವೇ ಇಲ್ಲದೆ ಕಣ್ಣಿಗೆ ಸಂಬಂಧಿಸಿದ ಹಲವಾರು ಸೋಂಕುಗಳು ಕಾಣಿಸಿಕೊಳ್ಳುತ್ತವೆ ಅವುಗಳು ಕಣ್ಣು ನೋವು ಕಣ್ಣು ಉರಿ ಕೆಂಪಾಗುವುದು ಹಾಗೆ ಕಣ್ಣಿನಲ್ಲಿ ಗುಳ್ಳೆಯಾಗುವುದು ಇವು ಎಲ್ಲರಿಗೂ ಸರ್ವೆಸಾಮಾನ್ಯ ಈ ಸಮಸ್ಯೆಗಳಿಗೆ ನೀವು ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಮನೆಯಲ್ಲಿಯೇ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಮನೆಯಲ್ಲಿಯೇ ಸಿಗುವ ಕೆಲವೊಂದು ಪದಾರ್ಥಗಳನ್ನು ಬಳಸಿ ತಯಾರಿಸುವ ಮನೆಮದ್ದುಗಳನ್ನು ನೀವು ಟ್ರೈ ಮಾಡಿ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ಕಣ್ಣಿನ ಸೋಂಕನ್ನು ಕಡಿಮೆ ಮಾಡಿಕೊಳ್ಳಿ ಅಂತಹ ಮೂರು ಮನೆಮದ್ದುಗಳನ್ನು ಈಗ ತಿಳಿಯೋಣ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಿಮ್ಮ ಕಣ್ಣುಗಳು ಹೆಚ್ಚು ಉರಿಯುತ್ತಿದ್ದು ಕೆಂಪಗಾಗಿ ನೋವು ಮತ್ತು ಗುಳ್ಳೆಗಳಾಗಿದ್ದರೆ ಈ ಮನೆಮದ್ದುಗಳನ್ನು ಉಪಯೋಗಿಸಿ ಮೊದಲನೆಯ ಮನೆಮದ್ದು ಒಂದು ಚಿಕ್ಕ ಲೋಟ ನೀರಿಗೆ ಒಂದು ಚಮಚ ಕೊತ್ತಂಬರಿ ಬೀಜವನ್ನು ಹಾಕಿ ಹತ್ತರಿಂದ ಹದಿನೈದು ನಿಮಿಷ ನೆನೆಯಲು ಬಿಡಿ ನಂತರ ಆ ನೀರನ್ನು ಕಣ್ಣಿಗೆ ಎರಡರಿಂದ ಮೂರು ಸಲ ಹಾಕುವುದರಿಂದ ಕಣ್ಣಿನ ಸೋಂಕು ಕಡಿಮೆಯಾಗುತ್ತದೆ.

ಎರಡನೆಯ ಮನೆಮದ್ದು ಅರ್ಧ ಕಪ್ ನೀರನ್ನು ಬಿಸಿ ಮಾಡಿ ಒಂದು ಹಿಡಿಯಷ್ಟು ಅಗಸೆ ಬೀಜಗಳನ್ನು ಅದಕ್ಕೆ ಹಾಕಿ 15 ರಿಂದ 20 ನಿಮಿಷ ನೆನೆಯಲು ಬಿಡಿ ನಂತರ ಆ ನೀರನ್ನು ಸೋಸಿ ಸ್ವಲ್ಪ ಹತ್ತಿಯನ್ನು ಅದರಲ್ಲಿ ಅದ್ದಿ ಕಣ್ಣುಗಳ ಮೇಲೆ ಇಟ್ಟುಕೊಳ್ಳಿ ಪೂರ್ತಿ ತಣ್ಣಗಾದ ನೀರನ್ನು ಇಲ್ಲಿ ಉಪಯೋಗಿಸಬೇಕು ಮೂರನೆಯ ಮನೆ ಮದ್ದು ಒಂದು ಚಮಚ ಜೇನುತುಪ್ಪ ಸ್ವಲ್ಪ ಬಿಸಿ ನೀರನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.

ಇದನ್ನು ತಣ್ಣಗಾಗಲು ಬಿಡಿ ನಂತರ ಸ್ವಲ್ಪ ಹತ್ತಿಯ ಉಂಡೆ ಅಥವಾ ತೆಳ್ಳನೆಯ ಬಟ್ಟೆಯನ್ನು ಈ ಮಿಶ್ರಣದಲ್ಲಿ ಅದ್ದಿ ಸೋಂಕು ತಗುಲಿದ ಕಣ್ಣುಗಳಿಗೆ ಹಚ್ಚಿ ಈ ರೀತಿ ಮಾಡುವುದರಿಂದ ಕಣ್ಣಿಗೆ ತಗುಲಿದ ಸೋಂಕು ಕಡಿಮೆಯಾಗಿ ನೋವು ಉರಿ ಕಣ್ಣು ಕೆಂಪಗಾಗಿರುವುದು ಕಡಿಮೆಯಾಗುತ್ತದೆ 

Related Post

Leave a Comment