ಹಣದ ಸಮಸ್ಸೆಗೆ ಕುಬೇರ ಕಳಸ ಪೂಜೆ ಯಿಂದ ಪರಿಹಾರ!

ಕುಬೇರ ಕಳಸ ಪೂಜೆ ಬಗ್ಗೆ ತಿಳಿಸಿಕೊಡುತ್ತೇವೇ. ಇದು ಒಂದು ವಾಸ್ತು ಸಲಹೆ. ಇದನ್ನು ನೀವು ಗುರುವಾರದ ದಿನ ಮಾಡಬೇಕಾಗುತ್ತದೆ. ಇದನ್ನು ದೇವರ ಮನೆಯಲ್ಲಿ ಆದರೂ ಇಟ್ಟು ಪೂಜೆಯನ್ನು ಮಾಡಬಹುದು. ಒಂದು ಪೀಠ ಇಟ್ಟು ಅದರ ಮೇಲೆ ಒಂದು ತಟ್ಟೆ ಇಟ್ಟು ನವಧಾನ್ಯಗಳನ್ನು ಹಾಕಿ ಎರಡು ಎಲೆ ಇಟ್ಟು ಅರಿಶಿಣ ಕುಂಕುಮ ಅಕ್ಷತೆ ಹಾಕಿ ಎರಡು ಕುಬೇರ ದೀಪವನ್ನು ಇಡಬೇಕು. ನಂತರ ದೀಪಕ್ಕೆ ಅರಿಶಿನ ಕುಂಕುಮ ಹಚ್ಚಬೇಕು. ನಂತರ ಕೊಬ್ಬರಿ ಎಣ್ಣೆ ಅಥವಾ ತುಪ್ಪವನ್ನು ಹಾಗು ಬತ್ತಿಯನ್ನು ಹಾಕಬೇಕು. ನಂತರ ಹೂವಿನಿಂದ ಅಲಂಕಾರ ಮಾಡಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ

ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕುಬೇರ ಕಳಸವನ್ನು ಯಾವ ಕಾರಣಕ್ಕೆ ಮಾಡಬೇಕು..?ಮನೆಯಲ್ಲಿ ಹಣದ ಸಮಸ್ಸೆ ತುಂಬಾ ಹೆಚ್ಚಾಗಿ ಇದ್ದರೆ ಮತ್ತು ಸಾಲ ಮಾಡಿರುತ್ತಿರಿ ಅದನ್ನು ತೀರಿಸುವುದಕ್ಕೆ ಸಾಧ್ಯ ಆಗುವುದಿಲ್ಲ. ಇನ್ನು ದುಡ್ಡು ಬರುತ್ತಾ ಇರುತ್ತದೇ ಅದು ಒಂದಲ್ಲ ಒಂದು ರೀತಿಯಲ್ಲಿ ಖರ್ಚು ಆಗುತ್ತ ಇರುತ್ತದೆ. ಇನ್ನು ಈ ಕುಬೇರ ದೀಪ ಹಚ್ಚುವಾಗ ಮನೆಯಲ್ಲಿ ಇರುವ ಬೀರು ಇಡುವ ದಿಕ್ಕು ತುಂಬಾ ಮುಖ್ಯವಾಗಿರುತ್ತದೆ. ಇನ್ನು 9 ಗುರುವಾರ ಇದನ್ನು ಮಾಡಬೇಕಾಗುತ್ತದೆ. ಒಂದು ವೇಳೆ ನಿಮಗೆ ಒಳ್ಳೆಯದು ಅದರೆ ಇದನ್ನು ಮುಂದುವರೆಸಿಕೊಂಡು ಹೋಗಬಹುದು.

ಕುಬೇರ ಕಳಸ ತಯಾರಿಸುವ ವಿಧಾನ-ಒಂದು ಪುಟ್ಟ ಕಳಸವನ್ನು ತೆಗೆದುಕೊಳ್ಳಿ. ಕಳಸ ಸುತ್ತ ಅರಿಶಿಣ ಹಚ್ಚಿ ಸ್ವಸ್ತಿಕ್ ಚಿತ್ರವನ್ನು ಬರೆಯಬೇಕು. ಕಳಸದ ಒಳಗೆ ಪರಿಶುದ್ಧವಾದ ನೀರನ್ನು ಹಾಕಬೇಕು. ನಂತರ ಒಂದು ಮಣೆ ಮೇಲೆ ಅರಿಶಿಣ ಹಚ್ಚಿ ಕುಬೇರ ರಂಗೋಲಿಯನ್ನು ಹಾಕಬೇಕು. ಅದರ ಮೇಲೆ ಎರಡು ಎಲೆ ಇಟ್ಟು ಕುಬೇರ ಕಳಸ ಇಡಬೇಕು. ನಂತರ ಅದರಲ್ಲಿ ಪರಿಶುದ್ಧವಾದ ನೀರು ಅರಿಶಿಣ ಕುಂಕುಮ ಶ್ರೀಗಂಧ ಕಾಯಿನ್,2 ಕವಡೆ,2 ಗೋಮಾತಿ ಚಕ್ರ, ಪಚ್ಚ ಕರ್ಪೂರ, ಒಂದು ಹೂವು ಇಡಬೇಕು. ಕಳಸ ಮುಂದೆ ಕುಬೇರ ದೀಪವನ್ನು ಇಡಬೇಕು.ನಂತರ ಹೂವಿನಿಂದ ಅಲಂಕಾರ ಮಾಡಿ ದೀಪರಾಧನೆ ಮಾಡಬೇಕು.

ಇನ್ನು ಪ್ರತಿ ಗುರುವಾರ ಹೊಸ ಕಳಸ ಇಟ್ಟು ದೀಪರಾಧನೆಯನ್ನು ಮಾಡಬೇಕು. ಇನ್ನು ಇದನ್ನು ಈಶನ್ಯ ಮೂಲೆಯಲ್ಲಿ ಇಟ್ಟು ಈ ಒಂದು ಪೂಜೆಯನ್ನು ಮಾಡಬೇಕು. ಇನ್ನು ನವಧಾನ್ಯ ಇಲ್ಲವಾದರೆ ಎರಡು ಕುಬೇರ ದೀಪ ಇಟ್ಟು ಪೂಜೆ ಮಾಡಿ. ನೀವು ಯಾವುದೇ ಪೂಜೆ ಮಾಡುವ ಮೊದಲು ಗಣೇಶನಿಗೆ ಪೂಜೆ ಮಾಡಿ ಹಾಗು ನಿಮ್ಮ ಕುಲ ದೇವರಿಗೆ ನಮಸ್ಕಾರವನ್ನು ಮಾಡಿಕೊಂಡು ಈ ಪೂಜೆಯನ್ನು ಮಾಡಿ. ಈ ಕುಬೇರ ದೀಪವನ್ನು ಗುರುವಾರ ಸಂಜೆ ಸಮಯದಲ್ಲಿ ಮಾಡಬೇಕು. ಲಕ್ಷ್ಮಿ ಅನುಗ್ರಹ ಹೆಚ್ಚಾಗಬೇಕು ಎಂದರೆ ಈ ವಿಶೇಷವಾದ ಕುಬೇರ ಮಂತ್ರವನ್ನು 21 ಬಾರಿ ಜಪ ಮಾಡಬೇಕು. ಇದರಿಂದ ನಿಮಗೆ ಕಂಡಿತ ಒಳ್ಳೆಯದು ಆಗುತ್ತದೆ.ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಯಾ ಅಷ್ಟ ಲಕ್ಷ್ಮಿ ಮಮಗೃಹೇ ಧನಂ ಪುರಾಯ ಪುರಾಯ ನಮಃ!!!

Related Post

Leave a Comment