ಕನಸಿನಲ್ಲಿ ಅನ್ನ ಬಂದರೆ ಅದರ ಅರ್ಥವೇನು? ತಿಳಿದುಕೊಳ್ಳಿ!

ಕನಸುಗಳ ಮರ್ಮ ತಿಳಿಯುವುದು ಸುಲಭದ ಮಾತಲ್ಲ. ಆದರೂ ಪ್ರತಿ ಕನಸುಗಳಿಗೂ ಒಂದೊಂದು ಅರ್ಥವಿದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲವೊಂದು ವಸ್ತುಗಳು, ಜೀವಿ ಕನಸಿನಲ್ಲಿ ಕಾಣಬಾರದು ಎಂದು ಹಿರಿಯರು ಹೇಳುತ್ತಾರೆ. ಹಾಗಾದರೆ ಕನಸಿನಲ್ಲಿ ಅನ್ನ ಕಂಡರೆ, ಅನ್ನ ತಿನ್ನುವುದು ಕಂಡರೆ ಏನೆಂದು ಅರ್ಥ ಅದರ ಮಾಹಿತಿ ಇಲ್ಲಿದೆ. ಕನಸಿನಲ್ಲಿ ರೊಟ್ಟಿ ಅಥವಾ ಚಪಾತಿ ಕಂಡರೆ ಇಲ್ಲವೇ ತಿನ್ನುತ್ತಿರುವಂತೆ ಕನಸು ಕಂಡರೆ ಅದು ಒಳ್ಳೆಯದನ್ನು ಸೂಚಿಸುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮುಂದಿನ ದಿನಗಳಲ್ಲಿ ಆಗಬಹುದಾದ ಧನ ಲಾಭ ಅಥವಾ ಹೆಚ್ಚಿನ ಕಲಿಕೆಯನ್ನು ಇಲ್ಲವೇ ದೊಡ್ಡ ವ್ಯಕ್ತಿಗಳ ಪರಿಚಯ ಆಗುವ ಸೂಚನೆ ನೀಡುತ್ತದೆ. ಒಂದು ವೇಳೆ ನಿಮ್ಮ ಕನಸಿನಲ್ಲಿ ಅನ್ನ ಹಾಗೂ ಸಾಂಬಾರನ್ನು ಕಂಡರೆ ಅದು ಕೆಟ್ಟದ್ದನ್ನು ತೋರಿಸುತ್ತಿದೆ ಎಂದು ಅರ್ಥ. ಇದು ಧನ ಹಾನಿ ಶತ್ರು ಹುಟ್ಟಿಕೊಳ್ಳುವ ಸೂಚನೆ ಮನೆಗಳಲ್ಲಿ ಕಲಹ ಇಲ್ಲವೆ ಮನಸ್ತಾಪ ಉಂಟಾಗುವ ಸೂಚನೆ ಕೊಡುತ್ತದೆ.

ಬರಿದಾದ ತಟ್ಟೆಯನ್ನು ಕಂಡರೆ ಅಥವಾ ಬಗೆ ಬಗೆಯ ತಿನಿಸುಗಳಿಂದ ತುಂಬಿದ ಬಟ್ಟಲುಗಳನ್ನು ಇಲ್ಲ ಬರಿಯ ಸಾಂಬಾರಿನ ತಟ್ಟೆ ಇದ್ದು ಅನ್ನ ಚಪಾತಿ ಇಲ್ಲದೆ ಇದ್ದಲ್ಲಿ ಅದು ಶುಭ ಸೂಚಿಸುತ್ತದೆ. ಮುಂದೆ ಆಗುವ ಶುಭದ ಸೂಚನೆ ಇದು ನೀಡುತ್ತದೆ. ಯಾವುದೋ ಕೆಲಸಕ್ಕೆ ಪ್ರಯತ್ನಿಸು ಸಂದರ್ಭದಲ್ಲಿ ಊಟದ ಮುಂದೆ ಕುಳಿತು ಊಟ ಮಾಡಲಾಗದೆ ಇರುವ ರೀತಿ ಕನಸ್ಸು ಬಿದ್ದರೆ ಅದು.ಆ ಕೆಲಸಕ್ಕಾಗಿ ಮಾಡಿರುವ ಪ್ರಯತ್ನ ಸರಿಯಾಗಿಲ್ಲ ಅಂತಲೋ ಅಥವಾ ಇನ್ನು ಬೇರೆ ರೀತಿಯ ಪ್ರಯತ್ನದ ಜೊತೆಗೆ ಇನ್ನು ಪ್ರಯತ್ನದ ಅವಶ್ಯಕತೆ ಇದೆ ಎಂದು ಅರ್ಥ ಕೊಡುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನೂ ಕನಸಿನಲ್ಲಿ ಶತ್ರುಗಳ ಜೊತೆಗೆ ಊಟ ಮಾಡುತ್ತಿರುವಂತೆ ಕಂಡರೆ ಅದು ಒಳ್ಳೆಯದೆ ಮುಂದೊಂದು ದಿನ ಅವರಿಂದಾಗುವ ಹಾನಿ ತಪ್ಪಿತು ಎಂದು ಅರ್ಥ ಕೊಡುತ್ತದೆ. ಇವುಗಳೆಲ್ಲವೂ ಕನಸಿನಲ್ಲಿ ಅನ್ನ ಕಂಡರೆ ಅಥವಾ ಊಟ ಮಾಡುವಂತೆ ಕಂಡರೆ ಆ ಕನಸು ಸೂಚಿಸುವ ಅರ್ಥಗಳು.

Related Post

Leave a Comment