ಕೊರತೆಗಳನ್ನು ನವೀಕರಿಸಬೇಕು ಅವಾಗಲೇ ಇಂಥವರ ಮಧ್ಯೆ ಬದುಕಲು ಸಾಧ್ಯ!! ಚಾಣಕ್ಯ ನೀತಿ

ಚಾಣಕ್ಯ ನೀತಿಯ ಪ್ರಕಾರ ಕೆಲವೊಂದು ಜಾಗಕ್ಕೆ ಹೋದಾಗ ಮತ್ತು ಅಲ್ಲಿಂದ ಬರುವಾಗ ಹೇಗೆ ಬರಬೇಕು ಎಂದು ಮೊದಲು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನೀವು ಎಲ್ಲಾದರೂ ಹೋದಾಗ ಅದು ಅತಿಥಿಯಾಗಿ ಚೆನ್ನಾಗಿ ಅನಿಸುತ್ತದೆ. ಗೌರವ ಸನ್ಮಾನ ಹಾಗೂ ಆಧಾರ ಸತ್ಕಾರಗಳು ಸಿಕ್ಕಾಗ ನಿಮ್ಮಷ್ಟು ಖುಷಿಪಡುವವರು ಯಾರು ಇರುವುದಿಲ್ಲ. ದಿನಗಳು ಕಳೆದಂತೆ ಅವರ ಮನೆಯಲ್ಲಿ ನಿಮಗೆ ಮಾಡಿರುವ ಉಪಚಾರಗಳ ವ್ಯತ್ಯಾಸಗಳನ್ನು ಶುರು ಮಾಡುತ್ತೀರಾ. ನಿಮ್ಮ ಸ್ವಂತ ಮನೆಯಲ್ಲಿ ಲೋಪದೋಷಗಳು ಮತ್ತು ಕೇವಲವಾಗಿ ನೋಡುವ ಯೋಜನೆಗಳನ್ನು ಮಾಡುವುದಿಲ್ಲ.

ಎಲ್ಲಿ ಅಭಿಮಾನ ಜ್ಞಾನ ಸನ್ಮಾನ ಇರುವುದಿಲ್ಲವೋ ಅಂತಹ ಜಾಗದಲ್ಲಿ ನಿಂತು ಕೊಳ್ಳಬಾರದು. ನಿಮ್ಮ ವಾಸ್ತು ಸ್ಥಳದಲ್ಲಿ ಎಲ್ಲವೂ ಪ್ರತಿಯೊಂದು ಲೋಪದೋಷಗಳು ಕಂಡರು ನೀವು ಸುಮ್ಮನೆ ಇರುತ್ತೀರ.ಅದೇ ರೀತಿ ಇನ್ನೊಬ್ಬರ ಮನೆಯಲ್ಲಿ ಹೋದಾಗಲೂ ಲೋಪದೋಷಗಳನ್ನು ಕಂಡುಹಿಡಿಯುವುದು ತಪ್ಪು.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನೀವು ಇರುವ ಮನೆ ಚೆನ್ನಾಗಿಲ್ಲ ಅಂದರು ಪರವಾಗಿಲ್ಲ. ಆದರೂ ಕೂಡ ನೀವು ಅಲ್ಲಿ ನೆಲೆಸುತ್ತೀರಾ.ಅದಕ್ಕಾಗಿ ಮನೆಯನ್ನು ಮರು ಅಲಂಕಾರ ಮಾಡುತ್ತೇವೆ.ವಾಸ್ತು ಸ್ಥಳದಲ್ಲಿ ಇದ್ದಾಗ ವಿಚಾರಗಳು ಇನ್ನೊಬ್ಬರ ಮನೆಗೆ ಹೋದಾಗ ಹಾಗೆ ವರ್ತಿಸಬೇಕು.ಅಲ್ಲಿನ ಲೋಪದೋಷಗಳನ್ನು ಎತ್ತಿ ಹಿಡಿಯಬಾರದು. ಈ ರೀತಿ ಮಾಡಿದ ವ್ಯಕ್ತಿ ಮನುಷ್ಯನೇ ಅಲ್ಲ.ತನ್ನಲ್ಲಿ ಇರುವ ಅಹಂಕಾರವನ್ನು ವರ್ತಿಸಿದರೆ ಎಲ್ಲರ ಮುಂದೆ ತಾನು ದೊಡ್ಡವನಾದೆ ಎನ್ನುವ ಭ್ರಮೆ ಅವನೊಳಗೆ ಇರುತ್ತದೆ. ಆದರೆ ಇದು ತಪ್ಪು ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯ.

ಆಚಾರ್ಯ ಚಾಣಕ್ಯರು ಹೇಳುವ ಪ್ರಕಾರ ಉತ್ಕರ್ಷ ಮಾನವ ನಿನ್ನ ಸ್ಥಳ ಯಾವುದಾದರೇನು ಮನೆ ಯಾವುದಾದರೇನು, ಜಾಗ ಯಾರದಾದರೇನು ಅಲ್ಲಿನ ತಪ್ಪುಗಳು ನವೀಕರಿಸಬೇಕು. ಎಲ್ಲಾ ಕಡೆ ಲೋಪದೋಷಗಳು ಇರುತ್ತವೆ. ಅದರೆ ನಮ್ಮ ಯೋಜನೆ ಅನುಸಾರವಾಗಿ ಅದನ್ನು ಬದಲಾಯಿಸಬೇಕು. ಎಲ್ಲಿ ತಪ್ಪುಗಳು ಕಂಡುಬರುತ್ತವೆ ಅಲ್ಲಿಯೇ ಸುಧಾರಿಸುವ ಪ್ರಯತ್ನವನ್ನು ನೀವು ಮಾಡಬೇಕು. ಇನ್ನೊಬ್ಬರ ವೈಫಲ್ಯದಲ್ಲಿ ಆನಂದಿಸುವನು ಮನುಷ್ಯನೇ ಅಲ್ಲ. ವೈಫಲ್ಯವನ್ನು ಸರಿ ಪಡಿಸಿದವನು ಮುಂದಿನ ದಿನಗಳಲ್ಲಿ ಮೇಲು ಮಾನವನಾಗಿ ಆಗುತ್ತಾನೆ ಎಂದು ಹೇಳುತ್ತಾರೆ ಆಚಾರ್ಯ ಚಾಣಕ್ಯರು. ಗೆಲ್ಲುವ ಗುರಿ ಏಕಾಗ್ರತೆ ನೋಟ ಈ ಎರಡು ಸ್ಪೂರ್ತಿ ನಿಮ್ಮಲ್ಲಿದ್ದರೆ ನೀವು ಜೀವನದಲ್ಲಿ ಸುಸ್ತಾಗುವುದಿಲ್ಲ. ನಿಮ್ಮ ಗೆಲುವಿನ ದಡ ತಲುಪಲು ನಿಮ್ಮನ್ನು ತಡೆಯುವವರೆ ಇರುವುದಿಲ್ಲ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment