ನಿತ್ಯ ದೇವರ ಮನೆಯಲ್ಲಿ ಎಷ್ಟು ದೀಪ ಹಚ್ಚಬೇಕು?ಆರ್ಥಿಕ ಅಭಿವೃದ್ಧಿಗಾಗಿ ಈ ದೀಪವನ್ನು ಹಚ್ಚಿ!

ದೇವರ ದೀಪಗಳ ಬಗ್ಗೆ ಕೆಲವೊಂದು ಮಾಹಿತಿ ಕೊಡಬೇಕು ಎಂದು ಅಂದುಕೊಂಡಿದ್ದೇನೆ. ಪ್ರತಿದಿನ ಪೂಜೆ ಮಾಡುವಾಗ ದೇವರಿಗೆ ದೀಪವನ್ನು ಹಚ್ಚುತ್ತಾರೆ. ಜೊತೆಯಲ್ಲಿ ಯಾವುದೇ ಒಂದು ಶುಭಕಾರ್ಯ ಪ್ರಾರಂಭ ಮಾಡಬೇಕು ಎಂದರೂ ಕೂಡ ದೀಪ ಹಚ್ಚುವುದರ ಮೂಲಕ ಪ್ರಾರಂಭ ಮಾಡುತ್ತಾರೆ. ಸಾಮಾನ್ಯವಾಗಿ ಮನೆಯಲ್ಲಿ ಎರಡು ದೀಪ ಹಚ್ಚಿದರೆ ಉತ್ತಮ.ಏಕೆಂದರೇ ಮನುಷ್ಯನ ಜೀವನದಲ್ಲಿ ಕಷ್ಟ-ಸುಖ ಎರಡು ಸಮನಾಗಿರಬೇಕು. ಆದ್ದರಿಂದ ಎರಡು ದೀಪವನ್ನು ಹಚ್ಚಿದರೆ ತುಂಬಾನೇ ಶ್ರೇಷ್ಠವಾದದ್ದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು 3 ಇಂಚಿನ ದೀಪವನ್ನು ಹಚ್ಚಿದರೆ ಒಳ್ಳೆಯದು. ಅದರಲ್ಲೂ ತಾಮ್ರ ಹಿತ್ತಾಳೆ ಪಂಚಾಲೋಹ ಬೆಳ್ಳಿ ದೀಪವನ್ನು ಹಚ್ಚಬಹುದು.ಅದರಲ್ಲೂ ತುಂಬಾನೇ ಶ್ರೇಷ್ಠ ಎಂದರೆ ಮಣ್ಣಿನ ದೀಪ.ಇನ್ನು ನೀವು ಯಾವುದೇ ಮನೆಯಲ್ಲಿ ಇದ್ದರು ಕಾಮಾಕ್ಷಿ ದೀಪವನ್ನು ಹಚ್ಚಬಹುದು.ಕಾಮಾಕ್ಷಿ ದೀಪವನ್ನು ಹಚ್ಚುವುದರಿಂದ ಒಳ್ಳೆಯದಾಗುತ್ತದೆ.ಇನ್ನು ನೀವು ದೇವರ ಮುಂದೆ ದೀಪವನ್ನು ಹಚ್ಚಬಹುದು, ಮನೆಯ ಮುಖ್ಯದ್ವಾರದ ಬಳಿ ದೀಪವನ್ನು ಹಚ್ಚಬಹುದು, ತುಳಸಿ ಕಟ್ಟೆ ಮುಂದೆ ದೀಪವನ್ನು ಹಚ್ಚಬಹುದು, ಅರಳಿ ಕಟ್ಟೆಯಲ್ಲಿ ದೀಪವನ್ನು ಹಚ್ಚಬಹುದು.

ದೀಪವನ್ನು ಬೆಳಗುವುದಕ್ಕೆ ಯಾವ ದಿಕ್ಕು ಶ್ರೇಷ್ಠ?ದೀಪವನ್ನು ಪೂರ್ವ ಅಥವಾ ಉತ್ತರಭೀಮುಖವಾಗಿ ಉರಿಯುತ್ತಿರಬೇಕು.ಈ ರೀತಿ ಮಾಡಿದರೆ ಅಭಿವೃದ್ಧಿ ಕೂಡ ಹೆಚ್ಚಾಗುತ್ತದೆ.ಪಶ್ಚಿಮ ದಿಕ್ಕಿಗೆ ಯಾವುದೇ ಕಾರಣಕ್ಕೂ ದೀಪವನ್ನು ಹಚ್ಚಬಾರದು.ಉತ್ತರ ದಿಕ್ಕಿನಲ್ಲಿ ದೀಪವನ್ನು ಹಚ್ಚಿದರೆ ಹಣದ ಸಮಸ್ಸೆ ಈಡೇರುತ್ತದೆ ಹಾಗೂ ಕಾಮಾಕ್ಷಿ ದೀಪ ಕೂಡ ಉತ್ತರ ದಿಕ್ಕಿಗೆ ಉರಿಯಬೇಕು.ದೀಪವನ್ನು ಬೆಳಗಲು ಪೂರ್ವ ಮತ್ತು ಉತ್ತರ ದಿಕ್ಕು ಶ್ರೇಷ್ಠ.

ದೇವರಿಗೆ ಹಚ್ಚುವ ದೀಪ ಯಾವಾಗಲೂ ಶುಭ್ರವಾಗಿ ಇರಬೇಕು.ದೀಪಗಳು ಸಮನಾಗಿ ಇರಬೇಕು ಯಾವುದೇ ರೀತಿ ಭಿನ್ನವಾಗಿ ಇರಬಾರದು.ದೀಪವನ್ನು ಸ್ವಲ್ಪ ಎತ್ತರದ ಸ್ಥಳದಲ್ಲಿ ಇಡಬೇಕು.ಯಾವುದೇ ಕಾರಣಕ್ಕೂ ದೀಪವನ್ನು ನೆಲದ ಮೇಲೆ ಇಡಬೇಡಿ. ಪ್ಲೇಟ್ ಮೇಲೆ ದೀಪವನ್ನು ಇಟ್ಟು ಹಚ್ಚಬೇಕು.ಆದಷ್ಟು ದೇವರ ಮನೆಯಲ್ಲಿ ಸ್ಟೀಲ್ ಮತ್ತು ಪ್ಲಾಸ್ಟಿಕ್ ಅನ್ನು ಬಳಸಬೇಡಿ.ಒಂದು ವೇಳೆ ಹಿತ್ತಾಳೆ ಪ್ಲೇಟ್ ಇಲ್ಲವಾದರೆ ಒಂದು ರಂಗೋಲಿ ಹಾಕಿ ಅದರ ಮೇಲೆ ವಿಳೇದೆಲೆ ಇಟ್ಟು ದೀಪವನ್ನು ಹಚ್ಚಿದರೆ ತುಂಬಾನೇ ಒಳ್ಳೆಯದು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮುಖ್ಯವಾಗಿ ದೀಪಕ್ಕೆ ಯಾವುದೇ ಕಾರಣಕ್ಕೂ ಹರೆಳೆಣ್ಣೆ ಬಳಸಬಾರದು.ಆದಷ್ಟು ದೀಪಕ್ಕೆ ಹಚ್ಚುವ ಎಣ್ಣೆ ಶುದ್ಧವಾಗಿ ತೆಳುವಾಗಿ ಇರಬೇಕು.ಇನ್ನು ತುಪ್ಪದ ದೀಪ ಹಚ್ಚಿದರೇ ತುಂಬಾನೇ ಒಳ್ಳೆಯದು.ಕೊಬ್ಬರಿ ಎಣ್ಣೆ ಮತ್ತು ತುಪ್ಪ ಶೀಘ್ರ ಫಲವನ್ನು ಕೊಡುತ್ತದೆ.ಇನ್ನು ಎಳ್ಳು ಎಣ್ಣೆ ಬಳಸುವುದರಿಂದ ನಿಮ್ಮ ಮನೆಯಲ್ಲಿ ಶುಭ ಸೂಚನೆ ಹೆಚ್ಚಾಗುತ್ತದೆ.ಪ್ರತಿ ದಿನ ಎಳ್ಳು ಎಣ್ಣೆ ಹಚ್ಚುವುದರಿಂದ ಶನಿ ಮತ್ತು ಆಂಜನೇಯ ಅನುಗ್ರಹ ಸಿಗುತ್ತದೆ.

ಕುಲದೇವರಿಗೆ ಆದಷ್ಟು ಕೊಬ್ಬರಿ ಎಣ್ಣೆಯಿಂದ ದೀಪವನ್ನು ಹಚ್ಚಬೇಕು.ಈ ರೀತಿ ದೀಪ ಹಚ್ಚಿದರೆ ಮನೆಯಲ್ಲಿ ಸಂಪತ್ತು ಹೆಚ್ಚಾಗುತ್ತದೆ.ಸುಬ್ರಮಣ್ಯ ದೇವರಿಗೆ ಕೊಬ್ಬರಿ ಎಣ್ಣೆಯಿಂದ ದೀಪರಾಧನೆ ಮಾಡಿದರೆ ಸಂತಾನ ಭಾಗ್ಯ ಸಿಗುತ್ತದೆ. ವೆಂಕಟೇಶ ಸ್ವಾಮಿಯ ಪೂಜೆ ಮಾಡುವವರು ಪ್ರತಿ ಶನಿವಾರ ಎರಡು ಕೊಬ್ಬರಿ ಎಣ್ಣೆ ದೀಪವನ್ನು ಹಚ್ಚಬೇಕು.ಮುಖ್ಯವಾಗಿ ಒಂದು ಕಾಮಾಕ್ಷಿ ದೀಪ ಹಚ್ಚಿದರೆ ಸಾವಿರ ದೀಪ ಹಚ್ಚಿದಷ್ಟು ಫಲ ಸಿಗುತ್ತದೆ.

Related Post

Leave a Comment