ಎಷ್ಟೇ ಹಳೆಯ ನೋವು ಇರಲಿ ಮಂಡಿ ಸೊಂಟ ಪೆಟ್ಟಾದ ನೋವು ಮೂಳೆ ಸವಕಳಿ ಕುತ್ತಿಗೆ ಬೆನ್ನು ಹಿಮ್ಮಡಿ ನೋವು ತಕ್ಷಣ ಕಡಿಮೆ ಆಗುತ್ತೆ!

Featured-article

ಒಂದು ಸಲ ಈ ಎಣ್ಣೆ ಹಚ್ಚಿದರೇ ಸಾಕು ಎಷ್ಟೇ ಹಳೆಯ ನೋವು ಭಯಂಕರ ನೋವು ಇದ್ದರು ಸಾಕು ಕಡಿಮೆ ಆಗುತ್ತದೆ.ಈ ಒಂದು ಪುಡಿಯನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಸ್ಟ್ರಾಂಗ್ ಆಗುವುದರ ಜೊತೆಗೆ ನಿಮ್ಮ ಮೂಳೆಗಳ ಸಾವಕಾಳಿಯನ್ನು ತಪ್ಪಿಸುತ್ತದೆ. ಯಾವುದೇ ಮಂಡಿ ನೋವು ಸೊಂಟ ನೋವು ಕುತ್ತಿಗೆ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ಹಾಗಾದರೆ ಈ ಮನೆಮದ್ದು ಹೇಗೆ ಮಾಡುವುದು ಎಂದು ನೋಡೋಣ ಬನ್ನಿ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬೇಕಾಗಿರುವ ಸಾಮಗ್ರಿಗಳು–ಸಾಸಿವೆ ಎಣ್ಣೆ,ಬೆಳ್ಳುಳ್ಳಿ,ಅಗಸೆ ಬೀಜದ ಪುಡಿ,ದತ್ತೂರಿ ಎಲೆ.ದತ್ತೂರಿ ಎಲೆಯನ್ನು ತೆಗೆದುಕೊಂಡು ತೊಳೆದು ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ನಂತರ 7-8 ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸಿ ಜಜ್ಜಬೇಕು . ಒಂದು ಪಾತ್ರೆಗೆ ನಿಮಗೆ ಬೇಕಾದಷ್ಟು ಸಾಸಿವೆ ಎಣ್ಣೆ ಹಾಕಿ ಹಾಗು ಜಜ್ಜಿದ ಬೆಳ್ಳುಳ್ಳಿ, ಕಟ್ ಮಾಡಿದ ದತ್ತೂರಿ ಎಲೆ, ಅಗಸೆ ಬೀಜದ ಪುಡಿ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ತಣ್ಣಗೆ ಆದ ತಕ್ಷಣ ಒಂದು ಬಾಟಲಿಗೆ ಸೋಸಿಕೊಳ್ಳಿ. ಇದರ ಎರಡು ಹನಿ ನಿಮ್ಮ ಕಾಲಿಗೆ ಹಾಕಿ ಚೆನ್ನಾಗಿ ಮಾಸಜ್ ಮಾಡಿದರೇ ಸಾಕು ಎಷ್ಟೇ ಹಳೆಯ ನೋವು ಇದ್ದರು ಸಹ ಕಡಿಮೆ ಆಗುತ್ತದೆ.ನಿಮ್ಮ ದೇಹದ ಯಾವುದೇ ಜಾಗದಲ್ಲಿ ನೋವು ಇದ್ದರು ಸಾಕು ಈ ರೀತಿ ಎರಡು ಹನಿ ಹಾಕಿದರೇ ಸಾಕು ಬೇಗ ನೋವು ಕಡಿಮೆ ಆಗುತ್ತದೆ.

ಇನ್ನು ಎರಡು ಚಮಚ ಮೆಂತೆ ಪುಡಿ ಹಾಗು ಎರಡು ಚಮಚ ಅಶ್ವಗಂಧ ಪುಡಿಯನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದು ಇಂಮ್ಯೂನಿಟಿ ಶಕ್ತಿಯನ್ನು ಕೊಡುತ್ತದೆ. ಇದನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ನೀರಿಗೆ ಹಾಕಿಕೊಂಡು ಕುಡಿಯಿರಿ. ಇದು ಮೂಳೆಗಳ ಸಂಬಂಧಪಟ್ಟ ಯಾವುದೇ ಸಮಸ್ಸೆ ಇದ್ದರು ಕೂಡ ಅದನ್ನು ಕಡಿಮೆ ಮಾಡುವುದರ ಜೊತೆಗೆ ಯಾವುದೇ ಭಾಗದಲ್ಲಿ ನೋವು ಇದ್ದರು ಸಹ ಅದನ್ನು ಕಡಿಮೆ ಮಾಡುವ ಶಕ್ತಿ ಇದಕ್ಕೆ ಇದೆ.

Leave a Reply

Your email address will not be published. Required fields are marked *