ಅಕ್ಟೋಬರ್ 23 ಧನತ್ರೆಯೋದೇಶಿ ಸಾಯಂಕಾಲ ಮನೆಯ ಹೊಸ್ತಿಲ ಹತ್ತಿರ ತಾಮ್ರದ ನಾಣ್ಯದಿಂದ ಹೀಗೆ ಮಾಡಿ!ಐಷಾರಾಮಿ ಯೋಗ ಖಚಿತ!

ಅಕ್ಟೋಬರ್ 23ರಂದು ಧನತ್ರೆಯೋದೇಶಿ ಹಬ್ಬ ಇದೆ. ಈ ದಿನ ಲಕ್ಷ್ಮಿ ಅನುಗ್ರಹ ಮತ್ತು ಕುಬೇರ ಅನುಗ್ರಹ ಕೂಡ ಸಿಗುತ್ತದೆ. ಈ ದಿನ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ಖಂಡಿತವಾಗಿ ನಿಮಗೆ ಅದ್ಬುತವಾದ ಫಲ ಪಡೆಯುತ್ತೇವೆ ಹಾಗು ಮನೆಯಲ್ಲಿ ಕಾಡುವ ಯಾವುದೇ ರೀತಿಯ ಕಷ್ಟ ಕಾರ್ಪಣ್ಯಗಳು ಏನೇ ಇದ್ದರು ಕೂಡ ಅದನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ರೀತಿ ಪೂಜೆ ಮಾಡಿದರೆ ವ್ಯಾಪಾರದಲ್ಲಿ ಅಭಿವೃದ್ಧಿಯನ್ನು ಕೂಡ ಕಾಣುತ್ತಿರಿ. ಇದನ್ನು ಕೆಲವರು ಧನ್ ತೆರಸ ಎಂದು ಕರೆಯುತ್ತಾರೆ. ಹಾಗಾಗಿ ಈ ಪೂಜೆ ಮಾಡಿದಾರೆ ಲಕ್ಷ್ಮಿ ಹಾಗು ಕುಬೇರರ ಅನುಗ್ರಹವನ್ನು ಪಡೆಯುತ್ತಿರಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಲಕ್ಷ್ಮಿ ಹುಟ್ಟಿರುವ ದಿನವನ್ನು ಧನತ್ರೆಯೋದೇಶಿ ಎಂದು ಕರೆಯುತ್ತಾರೆ. ಇನ್ನು ವಿಷ್ಣು ವಾಮನ ಅವತಾರದಲ್ಲಿ ಇದ್ದುಕೊಂಡು ಬಲಿ ಚಕ್ರವರ್ತಿ ರಾಜನ ಹತ್ತಿರ ತನ್ನ ಮೂರು ಪಾದಗಳನ್ನು ಇಡುವುದಕ್ಕೆ ಜಾಗ ಕೇಳುತ್ತಾನೆ. ಈ ಧನತ್ರೆಯೋದೇಶಿ ದಿನವೇ ಭೋಲೋಕಕ್ಕೆ ಕಾಲನ್ನು ಇಡುತ್ತಾನೆ. ಹಾಗಾಗಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷ ಪಡೆಯಬೇಕು ಎಂದರೆ ಕಂಡಿತ ವಿಷ್ಣುವಿನ ಅವತರ ಕೂಡ ಕಾಣಬಹುದು.

ಇನ್ನು ವೃಷಭ ಲಗ್ನ ಸಂಜೆ ಸಮಯದಲ್ಲಿ ಪೂಜೆಯನ್ನು ಮಾಡಬೇಕು. ಇನ್ನು ಹೆಣ್ಣು ಮಕ್ಕಳು ಆ ದಿನ ಬಂಗಾರವನ್ನು ಹಾಗು ಬೆಳ್ಳಿಯನ್ನು ಖರೀದಿ ಮಾಡುತ್ತಾರೆ. ಇನ್ನು ಧನತ್ರೆಯೋದೇಶಿ ದಿನ ಕುಬೇರ ಯಂತ್ರವನ್ನು ಇಟ್ಟು ಪೂಜೆಯನ್ನು ಸಲ್ಲಿಸಬಹುದು.

ಇನ್ನು ಧನತ್ರೆಯೋದೇಶಿ ಸಂಜೆ ಐಶ್ವರ್ಯ ಪರಿದಿಪಂ ಎಂದು ಕೂಡ ಹೇಳುತ್ತಾರೆ. ಈ ರೀತಿಯಾದ ಒಂದು ಪರಿದಿಪಂ ಅನ್ನು ಇಟ್ಟು ದೀಪರಾಧನೆ ಮಾಡಬಹುದು. ಈ ದೀಪವನ್ನು ಒಂದು ತಾಮ್ರದ ತಟ್ಟೆಯಲ್ಲಿ ಇಡಬೇಕು.ಇದರ ಜೊತೆಗೆ ಧನ ತ್ರೆಯೋದೇಶಿ ದಿನ ವಿಶೇಷವಾಗಿ ಫಲ ಪಡೆಯಬೇಕು ಎಂದರೆ ತಾಮ್ರದ ನಾಣ್ಯವನ್ನು,1 ರೂಪಾಯಿ ನಾಣ್ಯವನ್ನು ಸಹ ಇಡಬೇಕು.

ಇದರ ಜೊತೆ 5 ಹಳದಿ ಕವಡೆ, ಗುಲಾಬಿ ಹೂವು, ಕಮಲದ ಹೂವು ಇಡಬಹುದು. ನಂತರ ಈ ದೀಪವನ್ನು ಹೋಸ್ತಿಲ ಬಳಿ ಇಡಬೇಕು. ಈ ದೀಪವನ್ನು ಅಕ್ಕಿ ಹಿಟ್ಟಿನಿಂದ ಮಾಡಬೇಕು ಹಾಗು ಈ ದೀಪಕ್ಕೆ ಅರಿಶಿನ ಕುಂಕುಮವನ್ನು ಹಚ್ಚಬೇಕು. ನಂತರ ಹೂವಿನಿಂದ ಅಲಂಕಾರ ಮಾಡಿ ಆ ದೀಪವನ್ನು ಹಚ್ಚಬೇಕು. ಧನತ್ರೆಯೋದೇಶಿ ದಿನ ಈ ರೀತಿ ಮಾಡಿದರೆ ನಿಮ್ಮ ಎಲ್ಲಾ ರೀತಿಯ ಸಮಸ್ಸೆ ನಿವಾರಣೆ ಆಗುತ್ತದೆ.

Related Post

Leave a Comment