ಮೊಸರು ಬೇಸಿಗೆ ಕಾಲದಲ್ಲಿ ತೊಂದರೆ ಈ ಕಾಯಿಲೆ ಬರುವುದು ಪಕ್ಕ ಉಷರ್!

ಬೇಸಿಗೆ ಕಾಲದಲ್ಲಿ ಇಷ್ಟ ಆಗುವ ಕೆಲವೊಂದು ತಿಂಡಿ ತಿನಿಸುಗಳು ಮಳೆಗಾಲದಲ್ಲಿ ಇಷ್ಟ ಆಗುವುದಿಲ್ಲ. ಅದರಂತೆ ತಯಾರು ಮಾಡಿದ ಅಡುಗೆ ಪದಾರ್ಥಗಳು ಅಷ್ಟೇ.ಕೆಲವು ಆಹಾರ ಪದಾರ್ಥಗಳು ಮನೆಯಲ್ಲಿ ಕೆಲವೊಂದು ಮಂದಿಗೆ ತುಂಬಾ ಪ್ರಿಯ ಆಗಿರುತ್ತವೆ.ಇನ್ನು ಕೆಲವರಿಗೆ ಕಷ್ಟ ಆಗುತ್ತವೆ. ಅದರೆ ಎಲ್ಲಾರು ಇಷ್ಟಪಟ್ಟು ಎಲ್ಲಾ ಸಮಯದಲ್ಲೂ ತಿನ್ನುವ ಬೆಳಗಿನ ಉಪಹಾರದ ತಿಂಡಿ ಎಂದರೆ ಅದು ಮೊಸರನ್ನ. ಗಟ್ಟಿ ಮೊಸರು ಮತ್ತು ಹಾಲಿನ ಸಮ್ಮಿಶ್ರಣದಿಂದ ತಯಾರುಮಾಡುವ ಮೊಸರು ಅನ್ನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹೊಟ್ಟೆ ಕೆಟ್ಟು ಹೋದರೆ ಇದು ಬಹಳ ಬೇಗನೆ ಪರಿಹಾರ ಒದಗಿಸುತ್ತದೆ. ಹಾಗಾದರೆ ಮೊಸರನ್ನ ತಿನ್ನುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

1, ಅತಿಯಾದ ಉಷ್ಣಾಂಶದಿಂದ ಅನೇಕ ಆರೋಗ್ಯ ತೊಂದರೆಗಳು ಎದುರು ಆಗುತ್ತವೆ.ದೇಹವನ್ನು ಸಾಧ್ಯವಾದಷ್ಟು ಇಂತಹ ಸಂದರ್ಭದಲ್ಲಿ ತಂಪಾಗಿ ಇಟ್ಟುಕೊಳ್ಳಲು ಪ್ರಯತ್ನಿಸಬೇಕು.ಇದಕ್ಕೆ ಅನುಕೂಲಕರವಾಗಿ ಮೊಸರು ಅನ್ನ ಕೆಲಸ ಮಾಡುತ್ತದೆ. ಯಾವುದೇ ಸಂದರ್ಭದಲ್ಲಿ ದೇಹ ಅತಿಯಾದ ತಾಪ ಮಾನದಿಂದ ನಿಮಗೆ ಜ್ವರ ಬಂದ ಅನುಭವ ಉಂಟಾದರೆ ಮೊಸರನ್ನವನ್ನು ಸೇವನೆ ಮಾಡಬೇಕು.ಇದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ.

2, ಇನ್ನು ಒಂದು ಬೋಟ್ಟಲು ಮೊಸರು ಅನ್ನ ಹೊಟ್ಟೆ ತುಂಬುತ್ತದೆ. ದೀರ್ಘಕಾಲದವರೆಗೆ ಹೊಟ್ಟೆ ಹಸಿವು ಆಗದಂತೆ ನೋಡಿಕೊಳ್ಳುತ್ತದೆ. ಇದರಲ್ಲಿ ಕ್ಯಾಲೋರಿ ಅಂಶ ಕಡಿಮೆ ಪ್ರಮಾಣದಲ್ಲಿದೆ. ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ.

3, ಇನ್ನು ಮೊಸರನ್ನ ತಯಾರು ಮಾಡುವ ವಿಧಾನ ಏನು ಎಂದರೆ ಮೊದಲು ಒಂದು ಬೋಟ್ಟಲಿನಲ್ಲಿ ಅನ್ನವನ್ನು ಮೋಸರಿನ ಜೊತೆ ಕಲಸಿಕೊಳ್ಳಬೇಕು.ಒಂದು ಬಂಡಲಿನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕ್ಕೆ ಜೀರಿಗೆ ಉದ್ದಿನ ಬೆಳೆ ಸಾಸಿವೆ ಮತ್ತು ಕರಿ ಬೇವಿನ ಸೊಪ್ಪನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಬೇಕು.ತಯಾರಾದ ಒಗ್ಗರಣೆಯನ್ನು ಮೊಸರು ಅನ್ನದ ಮಿಶ್ರಣದ ಮೇಲೆ ಸುರಿದು ರುಚಿಗೆ ಸ್ವಲ್ಪ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಬೇಕು. ಮೊಸರು ಅನ್ನ ನಿಮ್ಮ ಹೊಟ್ಟೆ ಹಸಿವನ್ನು ನಿಯಂತ್ರಣ ಮಾಡುವುದು ಮಾತ್ರವಲ್ಲದೆ ನಿಮ್ಮ ದೇಹಕ್ಕೆ ಆರೋಗ್ಯಕರವಾದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತದೆ. ಇದರಲ್ಲಿ ಅಪಾರ ಪ್ರಮಾಣದ ಆರೋಗ್ಯದ ಪ್ರಯೋಜನಗಳು ಸಿಗುವುದರಿಂದ ಬೆಳಗಿನ ಉಪಹಾರದ ಸಮಯದಲ್ಲಿ ಹೊಟ್ಟೆ ಹಸಿವನ್ನು ನಿಗಿಸಲು ಮತ್ತು ಆರೋಗ್ಯಕರವಾದ ಲಾಭಗಳನ್ನು ಪಡೆದುಕೊಳ್ಳಲು ಮೊಸರನ್ನ ಸೇವನೆ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment