ಗೌರಿ ಗಣೇಶ ಪೂಜೆಯ ಶುಭ ಮುಹೂರ್ತಗಳು /ಗಣೇಶ ಪ್ರತಿಷ್ಟಪಿಸುವ ಮಂತ್ರ!

ಈ ಮಂತ್ರವನ್ನು ಜಪ ಮಾಡುತ್ತ ಗಣೇಶನನ್ನು ಪ್ರತಿಷ್ಟಪಾನೇ ಮಾಡಿದರೆ ನಿಮ್ಮ ಇಷ್ಟರ್ಥ ಕೂಡ ನೆರವೇರುತ್ತದೆ.ಈ ಬಾರಿ ಗೌರಿ ಹಬ್ಬದಂದು ಯಾವ ಶುಭ ಮುಹೂರ್ತದಲ್ಲಿ ಪೂಜೆಯನ್ನು ಮಾಡಬೇಕು..? ಗೌರಿ ಹಬ್ಬವನ್ನು ಆಚರಿಸುವುದು ಹೇಗೆ..? ಗೌರಿ ಹಬ್ಬದ ಮಹತ್ವ ಮತ್ತು ವ್ರತದ ನಿಯಮಗಳು ಹೀಗಿವೆ..

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಗೌರಿ ಹಬ್ಬ ಪ್ರಾರಂಭ ಆಗುವುದು ಭದ್ರಾಪದ ಮಾಸ ಶುಕ್ಲ ಪಕ್ಷ ತೃತೀಯ ತಿಥಿಯಂದು ಗೌರಿ ಹಬ್ಬ ಆಚರಣೆ ಮಾಡುತ್ತೇವೆ. ಸೋಮವಾರ ಮದ್ಯಾಹ್ನ ಶುರುವಾಗಿ ಮಂಗಳವಾರ ಮದ್ಯಾಹ್ನ 3:44 ನಿಮಿಷಕ್ಕೆ ಮುಕ್ತಾಯ ಆಗುತ್ತದೆ. ಹಾಗಾಗಿ ನಾವು ಮಂಗಳವಾರದ ದಿನ ಗೌರಿ ಹಬ್ಬವನ್ನು ಆಚರಣೆ ಮಾಡಬೇಕು. ಆದಷ್ಟು ಬೆಳಗ್ಗೆ ಬೇಗಾ ಎದ್ದು ಸ್ನಾನವನ್ನು ಮಾಡಿ. ಸ್ನಾನದ ನೀರಿಗೆ ಅರಿಶಿಣ ಹಾಲನ್ನು ಹಾಕಿ ಸ್ನಾನವನ್ನು ಮಾಡಿ. ನಂತರ ಪೂಜಾ ಸಿದ್ಧತೆ ಯನ್ನು ಮಾಡಿ. ನಂತರ ನೀವು ಕೂಡ ಸೀರೆ ಹುಟ್ಟುಕೊಂಡು ಕೈ ತುಂಬಾ ಬಾಳೆ ಹಾಕಿಕೊಂಡು ಹೋಸ್ತಿಲ ಪೂಜೆಯನ್ನು ಮಾಡುವುದು ಒಳ್ಳೆಯದು. ನಂತರ ತುಳಸಿ ಕಟ್ಟೆಯ ಹತ್ತಿರ ಎರಡು ದೀಪವನ್ನು ಹಚ್ಚಬೇಕು. ತವರು ಮನೆಯಿಂದ ಬಾಗಿನವನ್ನು ಹೋಸ್ತಿಲ ಬಳಿ ಇಟ್ಟು ಪೂಜೆಯನ್ನು ಮಾಡಬೇಕು.

ಪೂಜೆ ಮಾಡುವ ಶುಭ ಮುಹೂರ್ತಗಳು-ಆದಷ್ಟು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ 4:00 ಗಂಟೆಯಿಂದ 6:00 ಗಂಟೆ ಒಳಗೆ ಪೂಜೆ ಮಾಡಿದರೆ ಬಹಳ ಒಳ್ಳೆಯದು. ಒಂದು ವೇಳೆ ಆಗದೆ ಇದ್ದರೆ ಬೆಳಗ್ಗೆ 5:58 ನಿಮಿಷಕ್ಕೆ ಪ್ರಾರಂಭವಾಗಿ 8:31 ನಿಮಿಷದವರೆಗೂ ಇರುತ್ತದೆ. ಈ ಒಂದು ಸಮಯದಲ್ಲಿ ಗೌರಿ ಹಬ್ಬದ ಆಚರಣೆ ಮಾಡಬಹುದು. ಈ ಸಮಯದಲ್ಲಿ ಕೂಡ ಬಾಗಿನವನ್ನು ಕೊಡಬಹುದು. ನೀವು ಬಾಗಿನ ಕೊಡುವುದನ್ನು ದೇವರ ಮುಂದೆ ಇಟ್ಟು ಪೂಜೆಯನ್ನು ಮಾಡಬೇಕು. ಗೌರಿ ಹಬ್ಬ 3:34 ನಿಮಿಷಕ್ಕೆ ಮುಕ್ತಾಯ ಆಗುತ್ತದೆ.

ಗಣೇಶ ಚತುರ್ಥಿ ಮಧ್ಯಾಹ್ನ 3:35 ನಿಮಿಷಕ್ಕೆ ಪ್ರಾರಂಭ ಆಗುತ್ತದೆ.ಒಂದು ವೇಳೆ ಗಣಪತಿ ಇಡುವುದಾದರೆ 3 ವರ್ಷ ತಪ್ಪದೆ ಇಡಬೇಕು.ಸಂಕಲ್ಪ ಮಾಡಿಕೊಂಡು ಗಣಪತಿಯನ್ನು ಇಡಬೇಕು.ಗಣೇಶ ಹುಟ್ಟಿದ ದಿನವನ್ನು ಗಣೇಶ ಚತುರ್ಥಿ ಎಂದು ಆಚರಣೆ ಮಾಡುತ್ತೇವೆ.ಗಣೇಶನನ್ನು ಪ್ರತಿಷ್ಟಪಾನೇ ಮಾಡುವ ಮೊದಲು ಈ ಒಂದು ಮಂತ್ರವನ್ನು ಹೇಳಿಕೊಂಡು ಪೀಠದ ಮೇಲೆ ಬಾಳೆ ಎಲೆಯ ಮೇಲೆ ಕುರಿಸಬೇಕು.

"ಅಸ್ಯ ಪ್ರಾಣ ಪ್ರತಿಷ್ಟಾಂತ ಅಸ್ಯ ಪ್ರಾಣ ಕ್ಷರಂತು ಚ
 ಶ್ರೀ ಗಣಪತೇ ತ್ವಂ ಸುಪ್ರತಿಷ್ಟ ವರದೇ ಭವೇತಂ "

ಈ ಮಂತ್ರವನ್ನು ಹೇಳಿಕೊಂಡು ಗಣೇಶ ಪ್ರತಿಷ್ಟಪನೆ ಮಾಡಿ ನಿಮ್ಮ ಸಂಕಲ್ಪ ಬೇಗಾ ಈಡೇರುತ್ತದೆ. ಒಂದು ವೇಳೆ ಈ ಮಂತ್ರ ಹೇಳುವುದಕ್ಕೆ ಕಷ್ಟ ಅದರೆ ಓಂ ಗಂ ಗಣಪತಯೇ ನಮಃ ಎಂದು ಹೇಳುತ್ತಾ ಗಣಪತಿ ಪ್ರತಿಷ್ಟಪಾನೇ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment