ಮೃ ತ್ಯುವಿನ 1 ಗಂಟೆಯ ಮುನ್ನ ಸಿಗುತ್ತವೆ ಈ 5 ಸಂಕೇತ.! ಶ್ರೀ ಕೃಷ್ಣರು ಗರುಡನಿಗೆ ತಿಳಿಸಿದ ಮೃತ್ಯುವಿನ ರಹಸ್ಯ!

ಭಗವಂತನಾದ ಶ್ರೀಕೃಷ್ಣನು ಈ ರೀತಿ ಹೇಳಿದ್ದಾರೆ ಆತ್ಮವನ್ನು ಶಸ್ತ್ರದಿಂದ ಕತ್ತರಿಸಲು ಸಾಧ್ಯವಾಗುವುದಿಲ್ಲ. ಅಗ್ನಿಯಿಂದ ಸುಟ್ಟು ಹಾಕಲು ಸಹ ಆಗುವುದಿಲ್ಲ, ನೀರಿನಿಂದ ಕರಗಿಸಲು ಸಾಧ್ಯವಿಲ್ಲ ಮತ್ತು ವಾಯುವಿನಿಂದ ಒಣಗಿಸಲು ಸಾಧ್ಯವಿಲ್ಲ.ಅಂದರೇ ಮನುಷ್ಯನ ದೇಹದಲ್ಲಿ ಇರುವ ಆತ್ಮವೂ ಅಮರವಾಗಿದೆ. ಇದನ್ನು ಯಾರಿಂದಲೂ ಅಂತ್ಯಗೊಳಿಸಲು ಸಾಧ್ಯವಾಗುವುದಿಲ್ಲ. ಆದರೆ ಮನುಷ್ಯನ ಶರೀರವು ಅಮರ ವಾಗಿಲ್ಲ. ಒಂದಲ್ಲ ಒಂದು ದಿನ ಇದರ ಅಂತ್ಯ ಆಗುತ್ತದೆ. ಇಲ್ಲಿ ಯಾರು ಜನಿಸಿದರೋ ಅವರು ಸಾಯಲೇಬೇಕು. ಯಾವ ಸಮಯದಲ್ಲಿ ಮನುಷ್ಯರು ಭೌತಿಕ ಸಂಸಾರದಲ್ಲಿ ಜನಿಸುತ್ತಾನೋ ಅದೇ ಕ್ಷಣದಲ್ಲಿ ಆತನ ಮೃತ್ಯುವಿನ ಸಮಯ ಮತ್ತು ಮೃತ್ಯುವಿಗೆ ಇರುವ ಕಾರಣ ಕೂಡ ನಿಶ್ಚಯವಾಗುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಗರುಡ ಪುರಾಣದಲ್ಲಿ ಹುಟ್ಟಿನಿಂದ ಸಾವಿನ ತನಕ ಅದರ ನಂತರ ಇರುವ ಪ್ರಯಾಣದ ಬಗ್ಗೆ ಸಹ ವಿವರಿಸಿದ್ದಾರೆ. ಗರುಡ ಪುರಾಣದಲ್ಲಿ ಭಗವಂತನಾದ ವಿಷ್ಣು ಗರುಡನಿಗೆ ಸಾವಿನ ನಂತರ ಆಗುವ ಕೆಲವು ಘಟನೆಗಳ ಬಗ್ಗೆ ವಿವರಿಸಿದ್ದಾರೆ. ಭೂಮಿಯಲ್ಲಿ ಜನಿಸಿದ ಪ್ರತಿಯೊಂದು ಜೀವಿಗಳು ಸಾವು ಮತ್ತು ಹುಟ್ಟಿನ ನಡುವೆ ಸಿಲುಕಿವೆ. ಸಾವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ಮೃತ್ಯುವಿನ ಮೇಲೆ ಜಯ ಸಾಧಿಸುವುದು ಅಸಾಧ್ಯ ಕೆಲಸವಾಗಿದೆ.

1, ಗರುಡಪುರಾಣದ ಅನುಸಾರವಾಗಿ ಯಾವಾಗ ವ್ಯಕ್ತಿಯ ಸಾವು ಹತ್ತಿರಕ್ಕೆ ಬರುತ್ತದೆಯೋ ಆಗ ಆತನಿಗೆ ತನ್ನ ನೆರಳು ಸತ್ ಕೊಡುವುದನ್ನು ನಿಲ್ಲಿಸುತ್ತದೆ. ಇಂತಹ ಸ್ಥಿತಿಯಲ್ಲಿ ಎಣ್ಣೆ ಅಥವಾ ನೀರಿನಲ್ಲಿ ಆಗಲಿ ಮನುಷ್ಯನಿಗೆ ತನ್ನ ನೆರಳು ಕಾಣುವುದಿಲ್ಲ. ಒಂದು ವೇಳೆ ಈ ರೀತಿಯಾದರೆ ಆ ವ್ಯಕ್ತಿಯ ಸಾವು ಹತ್ತಿರಕ್ಕೆ ಬಂದಿದೆ ಎಂದು ಅರ್ಥ.

2, ಸಾವು ಹತ್ತಿರ ಬಂದಾಗ ಪೂರ್ವಜರು ಹಿರಿಯರು ಅಕ್ಕಪಕ್ಕದಲ್ಲಿ ಕಾಣುತ್ತಾರೆ. ಅವರ ಬಳಿ ತಮ್ಮ ಹಿರಿಯರು ಇದ್ದಂತೆ ಅನುಭವ ಆಗಲು ಶುರುವಾಗುತ್ತದೆ. ಅವರು ಅಕ್ಕಪಕ್ಕದಲ್ಲಿ ನೆರಳಿನ ರೀತಿ ತಿರುಗಾಡುತ್ತಾರೆ.3, ಸಾವು ಹತ್ತಿರಕ್ಕೆ ಬಂದಾಗ ಆ ವ್ಯಕ್ತಿಯ ದೇಹದಲ್ಲಿ ಒಂದು ತರ ಸುವಾಸನೆ ಬರುತ್ತದೆ. ಅವರಿಗೆ ಸ್ವಲ್ಪ ಕೂಡ ಇಷ್ಟವಾಗುತ್ತಿರುವುದಿಲ್ಲ.4, ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡಗ ಅವರ ಮುಖ ಬದಲು ಬೇರೆಯ ವ್ಯಕ್ತಿಯ ಮುಖ ಕಾಣಿಸುತ್ತದೆ. ಹಲವಾರು ಬಾರಿ ತಮ್ಮದೇ ಮುಖ ಅವರಿಗೆ ಸರಿಯಾಗಿ ಕಾಣುವುದಿಲ್ಲ. ಕನ್ನಡಿಯು ಮುಂಬರುವ ಅವರ ಸಾವಿನ ಬಗ್ಗೆ ಸೂಚನೆ ಕೊಡುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

5, ಸಾವು ಹತ್ತಿರಕ್ಕೆ ಬಂದಾಗ ವ್ಯಕ್ತಿಯ ಮುಖ ಕೆಂಪು ಬಣ್ಣ ಅಥವಾ ಹಳದಿ ಬಣ್ಣದಲ್ಲಿ ಕಾಣಲು ಶುರುವಾಗುತ್ತದೆ. ಅವರ ತ್ವಚೆ ಒಳಗಿನಿಂದ ಉರಿಯಲು ಶುರುವಾಗುತ್ತದೆ.6, ವ್ಯಕ್ತಿಯ ಸಾವು ಹತ್ತಿರಕ್ಕೆ ಬಂದಾಗ ಚಂದ್ರನ ಬೆಳಕು ಅಥವಾ ಸೂರ್ಯನ ಬೆಳಕು ಕಾಣಿಸುವುದಿಲ್ಲ.7, ವ್ಯಕ್ತಿಯ ಸಾವು ಹತ್ತಿರಕ್ಕೆ ಬಂದಾಗ ಅವರ ನಾಲಿಗೆ ಕಹಿಯಾಗಿ ಇರುತ್ತದೆ ಮತ್ತು ಕಣ್ಣುಗಳು ಸಹ ದೌರ್ಬಲ್ಯಗೊಳ್ಳುತ್ತವೆ.8, ಯಾವ ವ್ಯಕ್ತಿ ಪಾಪ ಮಾಡಿರುತ್ತಾರೋ ಅವರ ಮುಂದೆ ಯಮದೂತರು ಕಾಣಿಸುತ್ತಾರೆ. ಯಾವ ವ್ಯಕ್ತಿ ಒಳ್ಳೆಯ ಕೆಲಸವನ್ನು ಮಾಡಿರುತ್ತಾರೋ ಅವರಿಗೆ ದಿವ್ಯಶಕ್ತಿ ಕಾಣಿಸುತ್ತದೆ.

Related Post

Leave a Comment