ಈ ಹಣ್ಣಿನ 1 ತುಂಡು ನಿಮಗೆ ಹಣ ನೀಡುತ್ತದೆ ಮತ್ತು ನಿಮ್ಮ ಅದೃಷ್ಟ ಬದಲಾಯಿಸುತ್ತದೆ.

ಅತ್ತಿ ಹಣ್ಣು ಮರಕ್ಕೆ ಭಗವಂತನಾದ ನರಸಿಂಹಸ್ವಾಮಿಯ ಇದೆ. ಈ ಮರದ ಪ್ರತಿಯೊಂದು ಕೊಂಬೆಗಳಲ್ಲಿ ತಾಯಿ ಲಕ್ಷ್ಮೀದೇವಿ ಸದಾ ವಾಸಮಾಡುತ್ತಾರೆ. ಅಮಾವಾಸ್ಯೆ ದಿನ ಮರದ ಒಂದು ಹಣ್ಣು ಕೂಡ ಬಡವನನ್ನು ಶ್ರೀಮಂತರನ್ನಾಗಿ ಮಾಡುತ್ತದೆ. ಜೊತೆಗೆ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತದೆ.ಅತ್ತಿ ಮರದ ಹೂವನ್ನು ನೋಡಿದವರ ಅದೃಷ್ಟ ಬದಲಾಗುತ್ತದೆ. ಒಂದು ಸಮಯದಲ್ಲಿ ಭಗವಂತನಾದ ವಿಷ್ಣುವು ನರಸಿಂಹ ಅವತಾರವನ್ನು ತಾಳಿದರು.ಆಗ ಭಕ್ತ ಪ್ರಹ್ಲಾದನ ತಂದೆಯನ್ನು ಹಿರಣ್ಯಕಶುಬು ಅವರನ್ನು ವಧೆ ಮಾಡಿದ್ದರು.ಬೆರಳಿನ ಉಗುರಿನಿಂದ ಹಿರಣ್ಯ ಕಶುಬು ಹೆಸರಿನ ರಾಕ್ಷಸನನ್ನು ಕೊಂದ ಕಾರಣದಿಂದ ಇವರ ಅಗೈಯಲ್ಲಿ ಬೆರಳಿನ ಉಗುರಿನಲ್ಲಿ ಕೆರೆತ ಶುರು ಆಗುತ್ತದೆ.ಇದರ ಶಾಂತಿಗಾಗಿ ಉಪಚಾರವನ್ನು ಹುಡುಕಲು ಶುರು ಮಾಡುತ್ತಾರೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಆಗ ದಾರಿಯಲ್ಲಿ ನರಸಿಂಹ ದೇವರಿಗೆ ಒಂದು ಅತ್ತಿ ಮರ ಕಾಣಿಸುತ್ತದೆ.ಅಲ್ಲಿ ಅವರು ತಮ್ಮ ಕೈಗಳನ್ನು ಉಜ್ಜುತ್ತಾರೆ.ಆಗ ಬೆರಳಿನ ಉಗುರು ಶಾಂತವಾಗುತ್ತದೆ.ಅದರೆ ಅತ್ತಿ ಮರವು ತನ್ನ ರೋದನೆಯನ್ನು ನರಸಿಂಹ ಸ್ವಾಮಿಯ ಬಳಿ ಹೇಳುತ್ತದೆ. ನೀವು ನಿಮ್ಮ ಕೆರೆತವನ್ನು ಶಾಂತಗೊಳಿಸಿದಿರಿ ಆದರೆ ರಾಕ್ಷಸನ ರಕ್ತವನ್ನು ಕಾಣದಿಂದ ನಾವು ಅಪವಿತ್ರವಾಗಿದ್ದೇವೆ ಎಂದು ಹೇಳುತ್ತದೆ. ದಯವಿಟ್ಟು ಈ ನೋವಿನಿಂದ ಮುಕ್ತಿ ನೀಡಿ ಎಂದು ಅತ್ತಿ ಮರವು ನರಸಿಂಹಸ್ವಾಮಿಯ ಬಳಿ ಪ್ರಾರ್ಥಿಸಿಕೊಳ್ಳುತ್ತಾರೆ.

ಇದನ್ನು ಕೇಳಿದ ನರಸಿಂಹಸ್ವಾಮಿ ಒಂದು ಆಶೀರ್ವಾದವನ್ನು ನೀಡುತ್ತಾರೆ. ಮುಂದಿನ ಸಮಯದಲ್ಲಿ ಜನರ ನೋವು ದುಃಖಗಳನ್ನು ದೂರಮಾಡುವ ಶಕ್ತಿ ನಿನಗೆ ಸಿಗಲಿ ಮತ್ತು ನಾನು ಲಕ್ಷ್ಮೀನರಸಿಂಹ ರೂಪದಲ್ಲಿ ಅತ್ತಿ ಮರದಲ್ಲಿ ನೆಲೆಸುವೆ ಎಂದು ಆಶೀರ್ವಾದ ಕೊಡುತ್ತಾರೆ.ಇದರ ಜೊತೆ ನರಸಿಂಹಸ್ವಾಮಿ ಇನ್ನೊಂದು ವರವನ್ನು ನೀಡುತ್ತಾರೆ. ಒಂದು ವೇಳೆ ಅತ್ತಿ ಮರದ ಕೆಳಗೆ ಯಾರಾದರೂ ಶವ ಯಾತ್ರೆ ಮಾಡಿಕೊಂಡು ಹೋದರೆ ಅವರ ಎಲ್ಲಾ ಪುಣ್ಯಗಳು ಈ ವೃಕ್ಷಕ್ಕೆ ಸಿಗುತ್ತವೆ.

ಕೆಂಪು ಹಾಳೆಯ ಮೇಲೆ ಅತ್ತಿ ಮರದ ಹಾಲಿನಿಂದ ಸ್ವಸ್ತಿಕವನ್ನು ರಚಿಸಿ ಅಮಾವಾಸ್ಯೆ ದಿನ ಅಥವಾ ಪೂರ್ಣಿಮೆ ದಿನದೊಂದು ಈ ರೀತಿ ಮಾಡಿ ಮನೆಯಲ್ಲಿ ಇಟ್ಟುಕೊಂಡರೆ ಧನ ಸಂಪತ್ತಿನಲ್ಲಿ ವ್ಯಕ್ತಿಯು ವೃದ್ಧಿಯನ್ನು ಕಾಣುತ್ತಾರೆ. ಹಣದ ಪೆಟ್ಟಿಗೆಯಲ್ಲಿ ಇಟ್ಟರು ಸಹ ಮನೆಯಲ್ಲಿ ಧನ ಸಂಪತ್ತಿನ ವೃದ್ಧಿಯನ್ನು ಕಾಣುತ್ತೀರಾ. ಒಂದು ವೇಳೆ ಮನಸ್ಸು ಇಚ್ಛೆಯನ್ನು ಪೂರ್ತಿಗೊಳಿಸುವುದಾದರೆ ಆಹಾರದ ಎಲೆಯಲ್ಲಿ ಅತ್ತಿ ಮರದ ಎಲೆಯ ಹಾಲಿನಿಂದ ನಿಮ್ಮ ಇಚ್ಛೆಗಳನ್ನು ಬರೆಯಬೇಕು.ನಂತರ ಅದನ್ನು ಹರಿಯುತ್ತಿರುವ ನೀರಿನಲ್ಲಿ ಬಿಟ್ಟು ಬರಬೇಕು.ಈ ರೀತಿ ಮಾಡಿದಾಗ ಮನಸ್ಸು ಇಚ್ಛೆಗಳು ಸಹ ಪೂರ್ತಿಯಾಗುತ್ತವೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸಂಜೆಯ ಸಮಯದಲ್ಲಿ ಯಾವಾಗ ಸೂರ್ಯಸ್ತವು ಅದ ನಂತರ ಅತ್ತಿ ಹಣ್ಣನ್ನು ಮನೆಗೆ ತೆಗೆದುಕೊಂಡು ಬರಬೇಕು.ಇದನ್ನು ಪೂಜೆ ಸ್ಥಾನದಲ್ಲಿ ಆಗಲಿ ಅಥವಾ ಹಣದ ಪೆಟ್ಟಿಗೆಯಲ್ಲಿ, ಅಕ್ಕಿಯಲ್ಲಿ ಇಡಬೇಕು. ಇವುಗಳಲ್ಲಿ ಒಂದೊಂದು ಹಣ್ಣುಗಳನ್ನು ಇಟ್ಟರೆ ಯಾವತ್ತಿಗೂ ಹಣದ ಕೊರತೆ ಆಗುವುದಿಲ್ಲ.ಕಾರ್ಯ ಸ್ಥಾನದಲ್ಲಿ ಆಗಲಿ ಅಥವಾ ಮನೆಯಲ್ಲಿ ಬಟ್ಟೆಯಲ್ಲಿ ಹಣ್ಣನ್ನು ಕಟ್ಟಿ ಇಡುವುದರಿಂದ ಪ್ರಗತಿ ಆಗುತ್ತದೆ ಹಾಗೂ ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗುತ್ತದೆ. ಯಾಕೆಂದರೆ ಈ ಹಣ್ಣಿಗೆ ಭಗವಂತನಾದ ನರಸಿಂಹನ ಆಶೀರ್ವಾದ ಕೂಡ ಇದೆ.ಹಾಗಾಗಿ ಇದು ದರಿದ್ರತೆಯನ್ನು ದೂರ ಮಾಡುತ್ತದೆ. ಹಾಗಾಗಿ ಈ ಹಣ್ಣನ್ನು ಅಮಾವಾಸ್ಯೆ ದಿನ ತೆಗೆದುಕೊಂಡು ಬರಬೇಕು ಅಥವಾ ಪೂರ್ಣಿಮೆಯ ದಿನ ತರಬೇಕು.

Related Post

Leave a Comment