ಗೌರಿ ಹಬ್ಬದಲ್ಲಿ ಹೊಸ್ತಿಲು ಮೇಲೆ “ಬಾಗಿನ” ಪೂಜಿಸುವ ವಿಧಾನ!

ಗೌರಿ ಹಬ್ಬ ಬಂದರೆ ಮೊದಲು ನೆನಪಾಗುವುದು ತವರು ಮನೆಯಿಂದ ಬರುವ ಬಾಗಿನ.ಕೆಲವರು ಕೊಡುವುದಕ್ಕೆ ಆಗದೆ ಇದ್ದಾರೆ ದುಡ್ಡು ಕೊಡುತ್ತಾರೆ.ಅದರಲ್ಲಿ ನೀವು ಮರದ ಬಾಗಿನ ಹೇಗೆ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಬಾಗಿನವನ್ನು ಹೋಸ್ತಿಲ ಮೇಲೆ ಇಟ್ಟು ಪೂಜೆ ಮಾಡಿದ ನಂತರ ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು.ಮೊದಲು ಮುಖ್ಯ ದ್ವಾರವನ್ನು ರೆಡಿ ಮಾಡಿಕೊಳ್ಳಬೇಕು. ಇದನ್ನು ಗೌರಿ ಹಬ್ಬದ ದಿನದಂದು ಪೂಜೆ ಮಾಡಬೇಕಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಗೌರಿ ಹಬ್ಬದ ದಿನ ಹೊಸ್ತಿಲಿಗೆ ಮೊದಲು ಹೋಸ್ತಿಲನ್ನು ಸ್ವಚ್ಛ ಮಾಡಿ ಅರಿಶಿಣ ಹಚ್ಚಬೇಕು ಹಾಗೂ ಹೋಸ್ತಿಲ ಮೇಲೆ ರಂಗೋಲಿ ಹಾಕಬೇಕು. ಪಕ್ಕದಲ್ಲಿ ದೀಪವನ್ನು ಸಹ ಹಚ್ಚಿ ಇಡಬೇಕು.ನಂತರ ಎರಡು ಮರವನ್ನು ತೆಗೆದುಕೊಳ್ಳಬೇಕು. ಅದರ ಮೇಲೆ ಬಾಳೆ ಎಲೆ ಅಥವಾ ಪೇಪರ್ ಹಾಕಿ. ಕೊಟ್ಟಿರುವ ದುಡ್ಡಿನಲ್ಲಿ ಸೀರೆ ಅಥವಾ ಬ್ಲೌಸ್ ಪೀಸ್ ಇಟ್ಟು,ಎರಡು ಎಲೆ ಅಡಿಕೆ,5 ರೀತಿ ಹಣ್ಣುಗಳು ಎರಡು ಡಾಜ್ಜಾನ್ ಬಳೆ ತೆಗೆದುಕೊಳ್ಳಬೇಕು. ಒಂದು ಬಾಗಿನದಲ್ಲಿ ಇಡಬೇಕು ಮತ್ತು ಇನ್ನೊಂದು ಹೊಸ್ತಿಲು ಬಳಿ ಇಟ್ಟು ಪೂಜೆ ಮಾಡುವುದಕ್ಕೆ ಹಾಗೂ ಬಳೆ ಬಿಚ್ಚುಲೆ ಹಾಗೂ ಅವರು ಕೊಟ್ಟಿರುವ ಹಣ, ಅರಿಶಿಣ ಕುಂಕುಮ, ಮಲ್ಲಿಗೆ ಹೂವು, ಎರಡು ತೆಂಗಿನಕಾಯಿ ತೆಗೆದುಕೊಳ್ಳಬೇಕು, ಒಂದು ಬಾಗಿನದಲ್ಲಿ ಇಡುವುದಕ್ಕೆ ಇನ್ನೊಂದು ಹೋಸ್ತಿಲ ಬಳಿ ಇಟ್ಟು ಪೂಜೆ ಮಾಡುವುದಕ್ಕೆ ಮತ್ತು ಯಾವುದಾದ್ರೂ ಸ್ವೀಟ್, ಒಂದು ಸೌತೆಕಾಯಿ ಇಡಬೇಕು. ಇದಿಷ್ಟು ಬಾಗಿನ ಪೂಜೆ ಮಾಡುವುದಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಬೇಕು.

ಇದನ್ನು ನೀವು ತವರು ಮನೆಯಿಂದ ಬರುವ ದುಡ್ಡಿನಿಂದ ವಸ್ತುಗಳನ್ನು ತೆಗೆದುಕೊಂಡು ಪೂಜೆ ಮಾಡಬೇಕು.ಈ ರೀತಿ ಮಾಡುವುದರಿಂದ ತವರು ಮನೆ ಏಳಿಗೆ ಆಗುತ್ತಾದೆ ಹಾಗೂ ನೀವು ಕೂಡ ಚೆನ್ನಾಗಿ ಆಗುತ್ತಿರ. ಬಾಗಿಲ ಮೇಲೆ ಬಾಗಿನ ಇಟ್ಟು ಪೂಜೆ ಮಾಡಿ ತವರು ಮನೆ ಚೆನ್ನಾಗಿ ಇರಬೇಕು ಎಂದು ಬೇಡಿಕೊಂಳ್ಳಬೇಕು.ಬಾಗಿನ ಸಿದ್ಧತೆಯನ್ನು ತೆಗೆದುಕೊಂಡು ಬಂದು ಹೊಸ್ತಿಲು ಮೇಲೆ ಇಡಬೇಕು.ಎರಡು ಕಡೆ ಅರ್ಧ ಡಜನ್ ಬಳೆ ಇಡಬೇಕು. ಬಾಗಿನ ಮೇಲೆ ಎಲೆ ಅಡಿಕೆ, ದಕ್ಷಿಣೆ, ಬಳೆ ಬಿಚ್ಚುಲೆ,ಬಾಳೆ ಹಣ್ಣು ಹೀಗೆ ಪ್ರತಿಯೊಂದು ಮರದ ಮೇಲೆ ಇಡಬೇಕು.ನಂತರ ಊದುಬತ್ತಿಯನ್ನು ಹಚ್ಚಿ ಬೆಳಗಬೇಕು.ಈ ಪೂಜೆಯನ್ನು ತವರು ಮನೆಯಿಂದ ಕೊಟ್ಟಿರುವ ಹಣದಿಂದ ಖರೀದಿ ಮಾಡಿ ಪೂಜೆಯನ್ನು ಮಾಡಬೇಕು.ನಂತರ ಸೌತೆಕಾಯಿ ಕಟ್ ಮಾಡಿ ಎರಡು ಕಡೆ ಇಡಬೇಕು.ಸೌತೆಕಾಯಿಯನ್ನು ಯಾಕೆ ಕಟ್ ಮಾಡಬೇಕು ಎಂದರೆ ಗಣೇಶ ಚತುರ್ಥಿಯಲ್ಲಿ ಚೌತಿ ಮುರಿದಂತೆ ಎಂದು ಹಿರಿಯರು ಹೇಳಿದ್ದಾರೆ.ನಂತರ ಸಂಕಲ್ಪ ಮಾಡಿ ತವರು ಮನೆ ಮತ್ತು ನಮ್ಮ ಮನೆ ಕೂಡ ಖುಷಿಯಾಗಿ ಇರಲಿ ಎಂದು ಕಾಯಿ ಒಡೆದು ಕರ್ಪುರದಿಂದ ಆರತಿ ಬೆಳಗಿ.

ಹೋಸ್ತಿಲ ಬಳಿ ಒಡೆದ ಕಾಯಿಯನ್ನು ಅರ್ಧ ಗಂಟೆ ಬಿಟ್ಟು ನಂತರ ತೆಗೆದುಕೊಳ್ಳಿ. ಸೌತೆಕಾಯಿಯನ್ನು ಕೋಸಂಬರಿ ಮಾಡಿಕೊಂಡು ತಿನ್ನಿರಿ.ಪ್ರತಿಯೊಂದು ವಸ್ತುವನ್ನು ನೀವೇ ಉಪಯೋಗಿಸಬೇಕಾಗುತ್ತದೆ. ನಂತರ ಬಾಗಿನ ತೆಗೆದುಕೊಂಡು ದೇವರ ಮನೆ ಒಳಗೆ ಇಟ್ಟು ಪೂಜೆ ಮಾಡಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment