ಸೀರೆ ಚಿನ್ನಾಭರಣಕ್ಕೆ ಸಂಬಂಧಿಸಿದ ಇಂಥ ವಿಷಯದ ಬಗ್ಗೆ ಎಚ್ಚರದಿಂದಿರಿ! ಇಲ್ಲದಿದ್ದರೆ ಅಭಿವೃದ್ಧಿ ಕಡಿಮೆಯಾಗುತ್ತದೆ

ಕೆಲವು ಮಾಡುವ ಕೆಲಸಗಳಿಂದ ಲಕ್ಷ್ಮಿಯ ಕೋಪಕ್ಕೆ ತುತ್ತಾಗುವ ಸಾಧ್ಯತೆಯಿರುತ್ತದೆ.ಚಿನ್ನಭರಣ, ಸೀರೆಗಳನ್ನು ಹಾಕಿಕೊಳ್ಳುವ ಸಂದರ್ಭದಲ್ಲಿ ಕೆಲವೊಂದು ತಪ್ಪುಗಳನ್ನು ಮಾಡಿದರೆ ಲಕ್ಷ್ಮೀದೇವಿಯು ನಿಮ್ಮ ಮೇಲೆ ಕೋಪಿಸುವಂತೆ ಆಗುತ್ತದೆ.ಇದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತವೆ.ಕೆಲರು ಹೊಸ ಬಟ್ಟೆಯನ್ನು ಒಂದು ಬಾರಿ ಉಟ್ಟುಕೊಂಡು ಮತ್ತೆ ಡ್ರೈ ವಾಶ್ ಗೆ ಕೊಟ್ಟು ಮತ್ತೆ ಹಾಕಿದರೆ ಲಕ್ಷ್ಮಿ ದೇವಿ ಸಿಟ್ಟು ಆಗುತ್ತಾಳೆ.ಬಟ್ಟೆಯನ್ನು ತೊಳೆಯದೆ ಪದೇ ಪದೇ ಹಾಕಿಕೊಂಡರೆ ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿ ಆಗುವ ಸಾಧ್ಯತೆ ಇದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬಟ್ಟೆಯನ್ನು ವಾಶ್ ಮಾಡಿ ಧರಿಸಿಕೊಂಡರೆ ಲಕ್ಷ್ಮಿ ಕೋಪಕ್ಕೆ ಗುರಿ ಆಗುವುದಿಲ್ಲ.ಇನ್ನು ಯಾವುದೇ ಕಾರಣಕ್ಕೂ ಬಟ್ಟೆ ಇಡುವ ಸ್ಥಳದಲ್ಲಿ ಒಡವೆಗಳನ್ನು ಇಡಬಾರದು. ಒಡವೆಗಳನ್ನು ಯಾವಾಗಲು ಸಪರೇಟ್ ಆಗಿ ಇಡಬೇಕು. ಇನ್ನು ಬೆಳ್ಳುಳ್ಳಿ ಮತ್ತು ಬೆಳ್ಳಿಯನ್ನು ಯಾವಾಗಲು ಒಟ್ಟಿಗೆ ಇಡಬಾರದು.ಯಾಕೇಂದರೆ ಲಕ್ಷ್ಮಿಯು ಕ್ಷಿರ ಸಾಗರದಲ್ಲಿ ಹುಟ್ಟುವ ಸಂದರ್ಭದಲ್ಲಿ ಬೆಳ್ಳುಳ್ಳಿ ಕೂಡ ಹುಟ್ಟಿತು.ಲಕ್ಷ್ಮಿ ಮತ್ತು ಚಂದ್ರನ ಪ್ರತೀಕ ಬೆಳ್ಳಿ.ಬಂಗಾರ ನಾರಾಯಣ ಸ್ವರೂಪ ಎಂದು ಹೇಳಲಾಗುತ್ತದೆ ಮತ್ತೆ ಲಕ್ಷ್ಮಿ ನಾರಾಯಣ ಪ್ರತೀಕ ಆಗಿರುವ ಬೆಳ್ಳಿ ಬಂಗಾರವನ್ನು ಒಟ್ಟಿಗೆ ಇಡಬಾರದು.

ಯಾಕೇಂದರೆ ಲಕ್ಷ್ಮಿ ಹುಟ್ಟಿದ ಮನೆ ಬೆಳ್ಳಿ ಅದರೆ ಮೇಟ್ಟಿದ ಮನೆ ಬಂಗಾರವಾಗಿರುತ್ತದೆ.ಹಾಗಾಗಿ ಬೆಳ್ಳಿ ಮತ್ತು ಬಂಗಾರವನ್ನು ಒಟ್ಟಿಗೆ ಇಡಬಾರದು.ಯಾವುದೇ ಕಾರಣಕ್ಕೂ ಬಂಗಾರ ಇಲ್ಲದೆ ಇದ್ದಾರೆ ತುಳಸಿ ದಳವನ್ನು ಇಡಬೇಕು ಅಥವಾ ಗುಲಾಬಿ ದಳ ಇಡುವುದರಿಂದ ಲಕ್ಷ್ಮಿ ಕೋಪಕ್ಕೆ ಗುರಿ ಆಗುವುದನ್ನು ತಪ್ಪಿಸಬಹುದು.ಒಡವೆ ಇಟ್ಟ ನಂತರ ತುಳಸಿ ಎಲೆಯನ್ನು ಗಿಡಕ್ಕೆ ಹಾಕಬಹುದು.

ಇನ್ನು ಗಾಜಿನ ಬೋಟ್ಟಲಿಗೆ ಕಾಯಿನ್ ಹಾಕಿ ಪ್ಲೇಟ್ ಮುಚ್ಚಿಡಬೇಕು.ಪ್ರತಿ ದಿನ ಪೂಜೆ ಮಾಡುವಾಗ ವಿಳೇದೇಲೆ ಮತ್ತು ಕಮಲದ ಹೂವನ್ನು, ಗುಲಾಬಿ ಹೂವನ್ನು ಇಟ್ಟು ಪೂಜೆ ಮಾಡಬೇಕಾಗುತ್ತದೆ.ಈ ರೀತಿ ಮಾಡುವುದರಿಂದ ಖರ್ಚು ಮಾಡುವುದು ಕಡಿಮೆ ಆಗುತ್ತದೆ.ನಂತರ ಗಾಜಿನ ಲೋಟದಲ್ಲಿ ಇಟ್ಟಿರುವ ಕಾಯಿನ್ ಅನ್ನು ಬಟ್ಟೆಯಲ್ಲಿ ಕಟ್ಟಿ ಹಣ ಇಡುವ ಸ್ಥಳದಲ್ಲಿ ಇಡಬೇಕು.ಈ ರೀತಿ ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಸಿಗುತ್ತದೆ ಹಾಗೂ ಮನೆಯಲ್ಲಿ ಆಗುವ ಅನವ್ಯಶ್ಯಕ ಖರ್ಚುಗಳು ಕಡಿಮೆ ಆಗುತ್ತಾದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment