ಜೂಲೈ 23ನೇ ತಾರೀಕು ಶನಿವಾರದ ದಿನ ಭವಿಷ್ಯ ಯಾವ ರೀತಿ ಇದೆ ಎಂದು ನೋಡಿ..

1,ಮೇಷ ರಾಶಿ-ಇಂದು ಈ ರಾಶಿಯವರ ಪ್ರತಿಭೆ ಮತ್ತು ಸಾಮರ್ಥ್ಯ ಮತ್ತು ಸಂಪೂರ್ಣ ಪರಿಚಯವನ್ನು ನೀವು ನೀಡಬೇಕಾಗುತ್ತದೆ. ಆಗ ಮಾತ್ರ ಅದೃಷ್ಟದ ಬೆಂಬಲ ಸಿಗುತ್ತದೆ. ಇಲ್ಲದಿದ್ದರೆ ನೀವು ನಿರೀಕ್ಷೆ ಕೀರ್ತಿ ಕಡಿಮೆ ಪಡೆದರೆ ಅದಕ್ಕೆ ತೃಪ್ತಿ ಪಡಬೇಕಾಗುತ್ತದೆ.ನೀವು ಅನೇಕ ವಿಷಯಗಳಲ್ಲಿ ತೊಡಕುಗಳನ್ನು ಎದುರಿಸಬೇಕಾಗುತ್ತದೆ.ಪ್ರೇಮ ವಿಷಯದ ಜೀವನದಲ್ಲಿ ಇಂದು ಬಹಳ ಸೂಕ್ಷ್ಮ ದಿನವಾಗಿರುತ್ತೆ. ಪ್ರೀತಿಯ ಸಂಬಂಧದಲ್ಲಿ ನೀವು ತುಂಬಾ ಪ್ರಾಯೋಗಿಕವಾಗಿರಬೇಕು ಮತ್ತು ಸಂಯಮದಿಂದ ನಡೆದುಕೊಳ್ಳಬೇಕು.ಇಲ್ಲದಿದ್ದರೆ ಸಂಬಂಧದಲ್ಲಿ ಸಮಸ್ಸೆ ಉಂಟಾಗಬಹುದು.ಇಂದಿನ ಅದೃಷ್ಟ 80%

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

2, ವೃಷಭ ರಾಶಿ-ಇಂದು ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚುತ್ತದೆ ಮತ್ತು ನೀವು ಪ್ರತಿಷ್ಠೆಯನ್ನು ಪಡೆಯುತ್ತಿರ.ನಿಮ್ಮ ಮಕ್ಕಳು ಮಾಡುವ ಕೆಲಸದಿಂದ ನಿಮಗೆ ಸಂತೋಷವನ್ನು ನೀಡುತ್ತದೆ.ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ನಿಮ್ಮ ಭೇಟಿ ಮತ್ತು ಪ್ರಯಾಣದ ಮೊತ್ತವಿದೇ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿರ. ಇಂದು ನಿಮ್ಮ ಜೀವನದಲ್ಲಿ ಅನೇಕ ಅವಶ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವಿರಿ.ಗಣೇಶನನ್ನು ಪೂಜಿಸಿ ಮತ್ತು ಶಮಿ ಎಲೆಯನ್ನು ಅರ್ಪಿಸಿ.ಇಂದಿನ ಅದೃಷ್ಟ 75%

3, ಮಿಥುನ ರಾಶಿ-ಗಣೇಶನ ಅನುಗ್ರಹದಿಂದ ಮಿಥುನ ರಾಶಿಯವರಿಗೆ ಇಂದು ಅನುಕೂಲಕರವಾಗಿರುತ್ತದೇ.ಕಠಿಣ ಪರಿಶ್ರಮ ಮತ್ತು ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತ ಮುಂದುವರೆಯುತ್ತದೆ. ಇಂದು ವಿದ್ಯಾರ್ಥಿಗಳು ಅದ್ಯಾಯಾನದಲ್ಲಿ ಸಾಧನೆ ಮಾಡುತ್ತಾರೆ.ಯಾರಿಗಾದರೂ ಸಾಲ ನೀಡುವ ಮೊದಲು ಎಚ್ಚರಿಕೆಯಿಂದ ಯೋಚಿಸಿ.ವ್ಯವಹಾರದಲ್ಲಿ ಜಾಗ್ರತೆ ಬಹಳ ಮುಖ್ಯ.ಇಂದು ಅದೃಷ್ಟ ನಿಮ್ಮೊಂದಿಗೆ ಇರುತ್ತದೆ.ಇಂದಿನ ಅದೃಷ್ಟ 79%.

4, ಕಟಕ ರಾಶಿ-ಈ ರಾಶಿಯವರಿಗೆ ಅದೃಷ್ಟ ಜೊತೆಯಲ್ಲಿ ಇರುತ್ತದೇ. ಕುಟುಂಬದಲ್ಲಿ ಸಂಪೂರ್ಣ ಬೆಂಬಲ ಸಿಗಲಿದೆ. ಸಂತೋಷವಾಗಿ ಇರಲು ನೀವು ಅನೇಕ ಕಾರಣಗಳನ್ನು ಸಹ ಕಾಣಬಹುದು.ಇಂದು ನಿಲ್ಲಿಸಿದ ಹಣ ಹಿಂದಿರುಗಿಸಬಹುದು. ಆದ್ದರಿಂದ ಪ್ರಯತ್ನಗಳು ಮಾಡಬೇಕು. ಹಣವನ್ನು ಊಡಿಕೆ ಮಾಡಲು ದಿನವೂ ಉತ್ತಮವಾಗಿದೆ.ಸೂರ್ಯ ದೇವರಿಗೆ ನೀರನ್ನು ಅರ್ಪಿಸಿ.ಇಂದಿನ ಅದೃಷ್ಟ 85%.

5, ಸಿಂಹ ರಾಶಿ-ಈ ರಾಶಿಯವರಿಗೆ ಉತ್ತೇಜನಕರಿ ದಿನ.ಗಣೇಶನ ಆಶೀರ್ವಾದದಿಂದ ನೀವು ಇಂದು ಅನೇಕ ಹೊಸ ಜನಗಳೊಂದಿಗೆ ಸಂಪರ್ಕವನ್ನು ಪಡೆಯುತ್ತಿರ.ನಿಮ್ಮ ಮಾತುಗಳಿಂದ ನಿಮ್ಮ ಜನರ ಮನವನ್ನು ಗೆಲ್ಲಬಹುದು. ಕೆಲಸದ ಸ್ಥಳದಲ್ಲಿ ಸಮಸ್ಸೆಗಳು ಸಾಧ್ಯ. ಕೆಲವರು ಸುಳ್ಳು ಆರೋಪಗಳನ್ನು ಸಹ ಮಾಡಬಹುದು. ಇಂತಹ ಪರಿಸ್ಥಿತಿಯಲ್ಲಿ ಸಂಯಮವನ್ನು ಕಾಪಾಡಿಕೊಳ್ಳುವುದು ನಿಮ್ಮ ಆಸಕ್ತಿ ಆಗಿರುತ್ತದೆ. ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ನಿಮಗೆ ಸಹಾಯ ಮಾಡುವ ಮತ್ತು ಮಾರ್ಗ ದರ್ಶನ ನೀಡುವ ಕೆಲವು ಜನರನ್ನು ಭೇಟಿ ಮಾಡುವ ಅವಕಾಶವನ್ನು ಇಂದು ನೀವು ಪಡೆಯಬಹುದು.ಚಂದ್ರ ಮಂತ್ರವನ್ನು ದ್ಯಾನಿಸಿ. ಇಂದಿನ ಅದೃಷ್ಟ 95%.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

6,ಕನ್ಯಾ ರಾಶಿ-ಕುಟುಂಬದ ವಿಷಯದಲ್ಲಿ ಕೆಲವು ಸಮಸ್ಸೇಗಳು ಇರಬಹುದು. ಗಣೇಶನ ಆಶೀರ್ವಾದ ಬುದ್ದಿವಂತಿಕೆ ಮತ್ತು ಸಂಯಮದಿಂದ ನೀವು ಸಮಸ್ಸೆಗಳನ್ನು ನೀವು ಪರಿಹರಿಸುತ್ತಿರ. ನಿಮ್ಮ ಸಂಗಾತಿಯ ಆಲೋಚನೆಯನ್ನ ಅರ್ಥ ಮಾಡಿಕೊಂಳ್ಳಲು ಪ್ರಯತ್ನಿಸಿ.ಗಣೇಶನ ಆರಾಧನೆ ಮಾಡಿ.ಇಂದಿನ ಅದೃಷ್ಟ 90%.

7,ತುಲಾ ರಾಶಿ-ಇಂದು ಚಂದ್ರನು ತುಲಾ ರಾಶಿಯಿಂದ 7ನೇ ಮನೆಯಲ್ಲಿ ಸಾಗುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ಈ ರಾಶಿಯವರಿಗೆ ಮಿಶ್ರ ದಿನವಾಗಲಿದೆ. ಒಂದೆರಡು ಕಡೆ ಅವರ ಹವ್ಯಾಸಗಳು ಹೆಚ್ಚುತ್ತವೆ ಮತ್ತು ಇನ್ನೊಂದು ಕಡೆ ವ್ಯಾಚ್ಚಗಳು ಹೆಚ್ಚಾಗುತ್ತವೆ.ಇಂದು ಮಾನಸಿಕ ಗೊಂದಲ ಇರುತ್ತದೆ. ಯಾವುದೊ ವಿಷಯಕ್ಕೆ ಕೋಪ ಗೊಳ್ಳುತ್ತಾರೆ.ಅಂತಹ ಸಮಯದಲ್ಲಿ ಸಂಯಮದಿಂದ ವರ್ತಿಸುತ್ತಾರೇ. ವಿದ್ಯಾರ್ಥಿಗಳಿಗೆ ಬೆಳವಣಿಗೆಯಲ್ಲಿ ಉತ್ತಮ ಆಸಕ್ತಿ ಇರುತ್ತದೆ.ಶಿವನಿಗೆ ಅಭಿಷೇಕ ಮಾಡಿದರೇ ಮಾನಸಿಕ ನೆಮ್ಮದಿ ಪ್ರಾಪ್ತಿ ಆಗುತ್ತದೆ. ಇಂದಿನ ಅದೃಷ್ಟ 80%.

8,ವೃಶ್ಚಿಕ ರಾಶಿ-ಈ ರಾಶಿಯ ಜನರು ತುಂಬಾ ಸಂತೋಷವಾಗಿ ಇರುತ್ತಾರೆ. ಕುಟುಂಬ ಜೀವನದಲ್ಲಿ ಸಾಮರಸ್ಯ ಇರುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಮಧುರ್ಯ ಇರುತ್ತದೆ.ಶುಭ ಕೆಲಸದಲ್ಲಿ ಭಾಗವಹಿಸುವ ಅದೃಷ್ಟವನ್ನು ಪಡೆಯಬಹುದು. ಆರ್ಥಿಕವಾಗಿ ಪರಿಸ್ಥಿತಿ ತೃಪ್ತಿಕರವಾಗಿ ಇರುತ್ತದೆ. ಡ್ರೈವಿಂಗ್ ಮಾಡುವಾಗ ಮತ್ತು ಚೂಪದ ವಸ್ತುವಿನೊಂದಿಗೆ ಕೆಲಸ ಮಾಡುವಾಗ ವೃಶ್ಚಿಕ ರಾಶಿಯವರು ಎಚ್ಚರಿಕೆಯಿಂದ ಇರಬೇಕು.ಇಂದಿನ ಅದೃಷ್ಟ 76%

9,ಧನಸ್ಸು ರಾಶಿ-ಈ ರಾಶಿಯವರಿಗೆ ಸಾಮನ್ಯ ದಿನವಾಗಲಿದೆ. ಅನಾರೋಗ್ಯದಿಂದ ಬಳತ್ತಿರುವವರಿಗೆ ಅರೋಗ್ಯ ಸುಧಾರಿಸುತ್ತದೆ.ಪೋಷಕರ ಬಗ್ಗೆ ಆಲೋಚನೇ ಮಾಡಬೇಕಾಗುತ್ತದೆ.ಸ್ನೇಹಿತರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತಿರ. ಸಂಯಮ ಮತ್ತು ಸಮತೋಲನ ನಡವಳಿಕೆಯೊಂದಿಗೆ ಸಂದರ್ಭಗಳನ್ನು ನಿಮ್ಮ ಪರವಾಗಿ ಇಟ್ಟುಕೊಳ್ಳಬೇಕು.ಹನುಮಂತ ನಿಗೆ ಪೂಜೆ ಮಾಡಿ. ಇಂದಿನ ಅದೃಷ್ಟ 75%.

10,ಮಕರ ರಾಶಿ-ಇಂದು ನೀವು ಸಾಹಸದ ಮನಸ್ಥಿತಿಯಲ್ಲಿ ಇರುತ್ತೀರಾ. ಇಂದು ಪ್ರಯಾಣವನ್ನು ಆಟೋಜಿಸಬಹುದು.ಇಂದು ಅವಮಾನಕ್ಕೆ ತಯಾರಿ ಮತ್ತು ಮನೆಯಿಂದ ಹೊರಗೆ ಹೋಗಲು ಸಹಾಯ ಆಗುತ್ತದೆ. ಇಲ್ಲದಿದ್ದರೆ ತೊಂದರೆ ಉಂಟಾಗುತ್ತದೆ.ಪ್ರೇಮ ವಿಷಯಗಳಲ್ಲಿ ಇಂದು ಅನುಕೂಲಕರ ದಿನವಾಗಿದೇ.ನಿಮ್ಮ ಶ್ರಮಕ್ಕೆ ಸಂಪೂರ್ಣ ಫಲ ಸಿಗುತ್ತದೆ.ಲಕ್ಷ್ಮಿಯನ್ನು ಆರಾಧಿಸಿ ಮತ್ತು ಇಂದು ಅದೃಷ್ಟ 90%.

11,ಕುಂಭ ರಾಶಿ-ಅದೃಷ್ಟವು ನಿಮ್ಮನ್ನು ಬೆಂಬಲಿಸುತ್ತದೆ.ಮಾನಸಿಕವಾಗಿ ನೀವು ತುಂಬಾ ಕ್ರಿಯಾಶೀಲರು ಆಗಿರುತ್ತಿರ ಮತ್ತು ನಿಮ್ಮ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿರ.ನೀವು ಎಲ್ಲಾ ಕಡೆ ಒಳ್ಳೆಯ ಸುದ್ದಿಯನ್ನು ಪಡೆಯುತ್ತಿರ.ಪ್ರಗತಿಯನ್ನು ಪಡೆಯಲು ನೀವು ಇನ್ನು ನೀವು ಶ್ರಮಿಸುತ್ತೀರಾ.ಇಲ್ಲದಿದ್ದರೆ ನೀವು ಎಲ್ಲೋ ಅನಗತ್ಯ ತೊಡಕುಗಳಲ್ಲಿ ಸಿಲುಕಿಕೊಳ್ಳಬಹುದು.ಶ್ರೀ ಕೃಷ್ಣನನ್ನು ಆರಾಧಿಸಿ ಮತ್ತು ಇಂದಿನ ಅದೃಷ್ಟ 89%.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

12, ಮೀನ ರಾಶಿ-ಈ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿ ಇರುತ್ತದೆ.ಮಾತು ಮತ್ತು ನಡವಳಿಕೆಯಿಂದ ನೀವು ಜನರ ಹೃದಯವನ್ನು ಗೆಲ್ಲಬಹುದು. ಇಂದು ನಿಮ್ಮ ಚಾತುರ್ಯದಿಂದ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಯಶಸ್ಸನ್ನು ಪಡೆಯುತ್ತಿರ.ಹಣವನ್ನು ಊಡಿಕೆ ಮಾಡಲು ಇಂದು ಬಹಳ ಒಳ್ಳೆಯದ ದಿನ. ಹನುಮ ಚಾಲೀಸಾವನ್ನು ಓದಿ ಮತ್ತು ಇಂದಿನ ಅದೃಷ್ಟ 90%.

Related Post

Leave a Comment