ಎದೆಯಲ್ಲಿ ಕಟ್ಟಿರುವ ಕಫ ಶೀತ ಒಂದೇ ಕ್ಷಣದಲ್ಲಿ ಮಾಯ!

ಎದೆಯಲ್ಲಿ ಕಟ್ಟಿರುವ ಕಫದ ಲಕ್ಷಣಗಳು ಎಂದರೆ ಎದೆಯಲ್ಲಿ ಒಂದು ತರ ಗುಯ್ ಗುಯ್ ಎಂದು ಶಬ್ದ ಬರುತ್ತಾದೆ.ಅದರಲ್ಲೂ ಮಕ್ಕಳಿಗೆ ಕಫ ಕಟ್ಟುವುದಕ್ಕೆ ಮಾತ್ರ ಬಿಡಬಾರದು.ಇದರಿಂದ ಮಕ್ಕಳು ಸಾವನ್ನಾಪ್ಪುತ್ತಾರೆ.ಒಂದು ವೇಳೆ ಕಫ ಕಟ್ಟಿದರೆ ಹಲವಾರು ರೀತಿಯ ಕಾಯಿಲೆಗಳು ಕಾಡಲು ಶುರು ಆಗುತ್ತದೆ ಮತ್ತು ಅಸ್ತಮಾ ಸಮಸ್ಸೆಗಳು ಜಾಸ್ತಿ ಬರುತ್ತವೆ.ಕಫ ಕಟ್ಟುವುದಕ್ಕೆ ಮುಖ್ಯ ಕಾರಣ ತಡವಾಗಿ ಆಹಾರವನ್ನು ಸೇವನೆ ಮಾಡುವುದು ಮತ್ತು ಫ್ರಿಜ್ ನಲ್ಲಿ ಇರುವ ಆಹಾರವನ್ನು ಸೇವನೆ ಮಾಡುವುದು, ಹೆಚ್ಚು ಕೋಲ್ಡ್ ವಾಟರ್ ಕುಡಿಯುವುದು.ತಂಪು ಪಾನೀಯ ಹಾಗೂ ಆಹಾರವನ್ನು ಸೇವನೆ ಮಾಡುವುದರಿಂದ ಕಫ ಮತ್ತು ಶೀತ ಸಮಸ್ಸೆ ಕಾಡುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಕಫದ ಸಮಸ್ಸೆಗೆ ಆಡು ಸೋಗೆ ಎನ್ನುವ ಸೊಪ್ಪನ್ನು 6 ರಿಂದ 7 ಎಲೆಯನ್ನು ತೆಗೆದುಕೊಳ್ಳಿ ಮತ್ತು ದೊಡ್ಡ ಪತ್ರೆ ಎಲೆಯನ್ನು 6 ರಿಂದ 8 ತೆಗೆದುಕೊಳ್ಳಿ ಮತ್ತು 20-30 ತುಳಸಿ ಎಲೆ, ಅಮೃತ ಬಳ್ಳಿ ಎಲೆ 20 ರಿಂದ 30, ತುಂಬೆ ಸೊಪ್ಪಿನ ಎಲೆಗಳನ್ನು ಜಜ್ಜಿ ರಸವನ್ನು ತೆಗೆಯಿರಿ.ರಸಕ್ಕೆ 4 ಚಿಟಿಕೆ ಕಾಳು ಮೆಣಸಿನ ಪೌಡರ್, ಅರ್ಧ ಚಮಚ ಅರಿಶಿಣ ಪುಡಿ ಮಿಕ್ಸ್ ಮಾಡಿ. ಇದಕ್ಕೆ 4 ರಿಂದ 5 ಚಮಚ ಜೇನುತುಪ್ಪ ಬೆರೆಸಿ ಸೇವನೆ ಮಾಡಿ.ಇದನ್ನು ಬೆಳಗ್ಗೆ ಎದ್ದ ತಕ್ಷಣ ಹೊಟ್ಟೆ ತುಂಬಾ ಹಾಲು ನೀರನ್ನು ಕುಡಿದು ಮತ್ತು ಈ ರಸವನ್ನು ಕುಡಿಯಬೇಕು.ಇದನ್ನು ಕುಡಿದ ನಂತರ ನಿಮಗೆ ವಾಮಿಟ್ ಆಗುತ್ತದೆ.ಇದರಿಂದ ದೇಹದ ಒಳಗೆ ಇರುವ ಕಫ ನಿವಾರಣೆ ಆಗುತ್ತದೆ.

Related Post

Leave a Comment