ಮಹಿಳೆಯರು ಜಡೆಯನ್ನು ಹಾಕಿಕೊಳ್ಳುವಾಗ ಹೀಗೇನಾದರೂ ಮಾಡಿದರೆ ಅವರ ತಲೆಯ ಮೇಲೆ ದರಿದ್ರ ದೇವಿ ಏರಿ ಕುಳಿತುಕೊಳ್ಳುತ್ತಾರೆ!

ಸಾಮಾನ್ಯವಾಗಿ ಮಹಿಳೆಯರು ಅನೇಕ ರೀತಿಯ ನಿಯಮಗಳನ್ನು ಪಾಲಿಸಬೇಕು ಏಕೆಂದರೆ ಇದರಿಂದ ಅವರಿಗೆ ಮತ್ತು ಅವರ ಮನೆಗೆ ಶುಭ ಲಾಭ ,ದೊರೆಯುತ್ತದೆ.ಇನ್ನು ಮಹಿಳೆಯರು ಅನುಸರಿಸಬೇಕಾದ ನಿಯಮ ಗಳಲ್ಲಿ ಒಂದಾದ ಜಡೆ ಕಟ್ಟುವುದರ ಬಗ್ಗೆ ಇಂದಿನ ನಮ್ಮ ಲೇಖನದಲ್ಲಿ ತಿಳಿಯೋಣ ಬನ್ನಿ.ಸಾಮಾನ್ಯವಾಗಿ ಮಹಿಳೆಯ ಕೂದಲನ್ನು ಬಾಚಿ ಕೊಂಡು ಜಡೆಯನ್ನು ಕಟ್ಟಿಕೊಳ್ಳುವಾಗ ಈ ಕೆಲವು ತಪ್ಪುಗಳನ್ನು ಮಾಡಬಾರದು ಹಾಗೂ ಈ ನಿಯಮಗಳನ್ನು ಪಾಲಿಸಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಯಾವುದೇ ಕಾರಣಕ್ಕೂ ಮನೆಯ ಮಧ್ಯಭಾಗದಲ್ಲಿ ಅಥವಾ ಅಡುಗೆ ಮನೆಯ ಬಳಿ ಅಥವಾ ಪೂಜಾ ಕೋಣೆಯ ಬಳಿ ಮಹಿಳೆಯರು ತಲೆಯ ಕೂದಲನ್ನು ಬಾಚಿಕೊಂಡು ಜಡೆಯನ್ನು ಕಟ್ಟಿಕೊಳ್ಳಬಾರದು ಹೀಗೆ ಮಾಡುವುದರಿಂದ ದರಿದ್ರಲಕ್ಷ್ಮಿ ಪ್ರವೇಶವಾಗುತ್ತದೆಹಾಗಾಗಿ ಬೆಡ್ ರೂಮ್ ನಲ್ಲಿ ಕುಳಿತುಕೊಂಡು ಕೂದಲನ್ನು ಬಾಚಿ ಕೊಂಡು ಜಡೆಯನ್ನು ಕಟ್ಟಿಕೊಳ್ಳಬಹುದ.ಮನೆಯ ಮುಖ್ಯ ದ್ವಾರದ ಮುಂದೆ ನಿಂತು ಅಥವಾ ಕುಳಿತುಕೊಂಡು ತಲೆಯ ಕೂದಲನ್ನು ಬಾಚಿಕೊಂಡು ಜಡೆಯನ್ನು ಕಟ್ಟಿಕೊಳ್ಳಬಾರದು ಇದರಿಂದ ಸಹ ದರಿದ್ರಲಕ್ಷ್ಮಿ ಮನೆಗ ಪ್ರವೇಶವಾಗುತ್ತದೆ ಹಾಗೂ ಇದರಿಂದ ಬ್ರಹ್ಮರಂಧ್ರಕ್ಕೇ ದೃಷ್ಟಿಯಾಗುತ್ತದೆ ಹೀಗೆ ಆದರೆ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಹೊಸಿಲನ್ನು ದಾಟಿ ಜಡೆಯನ್ನು ಕಟ್ಟಿಕೊಳ್ಳಬಾರದು ಹಾಗಾಗಿ ಶಯನಗೃಹದಲ್ಲಿ ಅಂದರೆ ಮಲಗುವ ಕೋಣೆಯಲ್ಲಿ ಮಾತ್ರ ತಲೆಯ ಕೂದಲನ್ನು ಬಾಚಿ ಕೊಂಡು ಜಡೆಯನ್ನು ಕಟ್ಟಿಕೊಳ್ಳಬೇಕು.ಯಾವುದೇ ಕಾರಣಕ್ಕೂ ಮನೆಯ ತುಂಬಾ ಓಡಾಡಿಕೊಂಡು ಅಥವಾ ಕೂಗಾಡಿಕೊಂಡು ಅಥವಾ ಜಗಳವಾಡುತ್ತಾ ಅಥವಾ ಮಾತನಾಡಿಕೊಂಡು
ಜಡೆಯನ್ನು ಕಟ್ಟಿಕೊಳ್ಳಬಾರದು ಹೀಗೆ ಮಾಡುವುದರಿಂದ ದರಿದ್ರ ದೇವತೆ ಮನೆಗೆ ಪ್ರವೇಶಿಸುತ್ತಾಳೆ ಹಾಗಾಗಿ ಮನೆಯ ಒಳಗೆ ಶಯನಗೃಹದಲ್ಲಿ ಅಂದರೆ ಮಲಗುವ ಕೋಣೆಯಲ್ಲಿ ಕುಳಿತುಕೊಂಡು ಜಡೆಯನ್ನು ಕಟ್ಟಿಕೊಳ್ಳಬೇಕು.

ಇನ್ನೂ ಕೂದಲನ್ನು ಬಾಚಿಕೊಳ್ಳುವಾಗ ಸಿಕ್ಕು ಕಟ್ಟಿಕೊಂಡಿರುವ ಕೂದಲನ್ನು ಬಾಚಿದಾಹ ಉದುರಿದ ಕೂದಲನ್ನು ಯಾವುದೇ ಕಾರಣಕ್ಕೂ ಮಡಿಲ ಒಳಗಡೆ ಇಟ್ಟುಕೊಳ್ಳಬಾರದು ಇದರಿಂದ ಸಂತಾನಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು
ಮತ್ತು ಕೂದಲನ್ನು ಕೈಯಲ್ಲಿ ಹಿಡಿದುಕೊಂಡರೆ ಮನೆಯಲ್ಲಿ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಹಾಗೂ ಕೂದಲನ್ನು ಕೈ ಯಿಂದ ಗಂಟು ಹಾಕಿಕೊಳ್ಳುವುದರಿಂದ ಆರೋಗ್ಯಕ್ಕೆ ಸಂಬಂಧ ಪಟ್ಟಂಥ ತೊಂದರೆಗಳು ಕಾಣಿಸಿಕೊಳ್ಳಬಹುದು.

ಒಬ್ಬ ಮಹಿಳೆಯ ಜಡೆಯನ್ನು ಮತ್ತೊಬ್ಬ ಮಹಿಳೆಗೆ ಜಡೆಯನ್ನು ಕಟ್ಟಬಹುದು ಆದರೆ ಕೂದಲಿನಲ್ಲಿ ಸಿಕ್ಕು ಹಾಕಿಕೊಂಡಿರುವುದನ್ನು ಬಿಡಿಸಬಾರದು ಏಕೆಂದರೆ ಅದರಿಂದ ಅನೇಕ ರೀತಿಯ ಕಷ್ಟ ನಷ್ಟಗಳು ಎದುರಾಗುತ್ತವೆ ಹಾಗೂ ಅನಿಷ್ಟ ಲಕ್ಷ್ಮೀ ತಾಂಡವವಾಡುತ್ತಾಳೆ.ಇನ್ನು ಮನೆಯ ಗೃಹ ಲಕ್ಷ್ಮೀ ಈ ಹಲ ಕೆಲವು ನಿಯಮಗಳನ್ನು ಪಾಲಿಸಿ ಶುಭ್ರವಾಗಿದ್ದರೆ ಮನೆಗೆ ಶುಭವಾಗುತ್ತದೆ.

ಧನ್ಯವಾದಗಳು.ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment