ಈ ರಾಶಿಯವರು ಈ ರೀತಿ ಮಾಡುವುದರಿಂದ ಸಾಲದ ಸುಳಿಯಿಂದ ಸಂಪೂರ್ಣವಾಗಿ ಹೊರ ಬರುತ್ತಾರೆ!

ದಶ ಕಾಲದಿಂದ ಇರುವ ಸಾಲದ ಸಮಸ್ಸೆಗೆ ಇರುವ ಪರಿಹಾರ ಏನು ಎಂದರೆ ನಿಮ್ಮ ಜಾತಕದಲ್ಲಿ ಹೀಗಾಗಲೇ ಗುರು ಮಹದೇಶ ನಡೆಯುತ್ತಾ ಇರುತ್ತದೆ.ಈ ಗುರು ಗ್ರಹ ನಿಮ್ಮ ಜಾತಕದಲ್ಲಿ ಏನಾದರು ಕುಂಭ ರಾಶಿಯಲ್ಲಿ ಜನನ ಆಗಿದ್ದು ಮತ್ತು ಗುರು 12 ನೇ ಮನೆ ಇದ್ದರೆ ಪೂರ್ತಿಯಾಗಿ ಸಮಸ್ಸೆ ಇರುತ್ತದೆ.ಇದಕ್ಕಾಗಿ ಪ್ರತಿ ನಿಮ್ಮ ನಕ್ಷತ್ರದ ದಿವಸ ಕಡಲೆಕಾಳನ್ನು ಪೂಜೆ ಮಾಡಿ ಗುರು ಪಿಡ ಪರಿಹಾರದ ಮಂತ್ರವನ್ನು ಜಪ ಮಾಡಿದ ನಂತರ ಯಾವುದೇ ಗುರುಗಳ ದೇವಸ್ಥಾನಕ್ಕೆ ದಾನವಾಗಿ ಕೊಡಿ ಅಥವಾ ಪ್ರಸಾದ ರೂಪದಲ್ಲಿ ಆದರೂ ಕೊಡುತ್ತ ಬನ್ನಿ.ಇದನ್ನು ರೂಡಿಯಲ್ಲಿ ಇಟ್ಟುಕೊಂಡರೆ ನಿಮ್ಮ ದಶಕಾಲದ ಸಮಸ್ಸೆ ನಿವಾರಣೆ ಆಗುತ್ತದೆ.

ಇನ್ನು ಬುಧ ಬಂದರೆ ಹೆಸರು ಕಾಳು ಮತ್ತು ಕೇತು ಬಂದು 12ನೇ ಮನೆಯಲ್ಲಿ ನೀಚದಲ್ಲಿ ಇದ್ದರೆ ಇಡೀ ಕೇತು ದಶಕಾಲದಲ್ಲಿ ತೊಂದರೆ ಆಗುತ್ತಾದೆ.ಕೇತು ಬಂದರೆ ಹುರುಳಿ ಕಾಳನ್ನು ಪೂಜೆ ಮಾಡಿ ದಾನವಾಗಿ ಅಥವಾ ಪ್ರಸಾದವಾಗಿ ಕೊಡಿ.ಇನ್ನು ಕೆಲವರು ಸಾಡೆಸತಿಯಲ್ಲಿ ಸಿಕ್ಕಿ ಹಾಕಿಕೊಂಡು ಇರುತ್ತಾರೆ.ಅಷ್ಟಮ ಶನಿ ಮಿಥುನ ರಾಶಿ ಹಾಗು ಪಂಚಮ ಶನಿಯಾಗಿ ಕನ್ಯಾ ರಾಶಿಗೆ. ಅರ್ಧಷ್ಟಮ ಶನಿಯಾಗಿ ತುಲಾ ರಾಶಿ, ಧನಸ್ಸು ರಾಶಿ, ಮಕರ, ಕುಂಭ ರಾಶಿಗೆ ಸಾಡೆಸತ್ ನಡೆಯುತ್ತಾ ಇದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇದು ಸದ್ಯಕ್ಕೆ ಬದಲಾವಣೆ ಆಗುವುದಿಲ್ಲ. ಆದ್ದರಿಂದ ಸಾಲವನ್ನು ತೆಗೆದುಕೊಳ್ಳುವುದಕ್ಕೆ ಮತ್ತು ಬಡ್ಡಿಗೆ ತೆಗೆದುಕೊಳ್ಳುವುದಕ್ಕೂ ಮುನ್ನ ಸ್ವಲ್ಪ ಯೋಚನೆ ಮಾಡಿ. ಇನ್ನು ಈ ಸಮಯದಲ್ಲಿ ತೆಗೆದುಕೊಂಡಿರುವ ದುಡ್ಡು ಬಾರದೆ ಇರುವ ಸಾಧ್ಯತೆ ಕೂಡ ಇರುತ್ತದೆ.ಈ ರೀತಿ ಇದ್ದಾಗ ಶನಿವಾರ ಅಮಾವಾಸ್ಯೆ ಇದ್ದಾಗ ಅಥವಾ ನಿಮ್ಮ ನಕ್ಷತ್ರ ಅಮಾವಾಸ್ಯೆ ದಿನ ಇರಬೇಕು ಅಥವಾ ನಿಮ್ಮ ನಕ್ಷತ್ರ ಶನಿವಾರ ಬಂದಾಗ ಪರಿಹಾರವನ್ನು ಮಾಡಿಕೊಳ್ಳಬಹುದು.

ಏಳ್ಳು ಎಣ್ಣೆಯನ್ನು ಕಬ್ಬಿಣ ಪಾತ್ರೆಗೆ ಹಾಕಿ ಮುಖವನ್ನು ನೋಡಿ ಬತ್ತಿ ಹಾಕಿ ಶನೇಶ್ವರ ದೇವಸ್ಥಾನದಲ್ಲಿ ಹಚ್ಚಿ. ಒಂದು ವೇಳೆ ಸಾಡೆಸತ್ ಇದ್ದರೆ ಹನುಮಂತನ ದೇವಸ್ಥಾನದಲ್ಲಿ ಹಚ್ಚಬೇಕು.ಈ ರೀತಿ ಮಾಡಿದರೆ ಸಾಡೆಸತ್ ಶನಿ ಸಮಸ್ಸೆ ಕಡಿಮೆ ಆಗುತ್ತದೆ.ಇನ್ನು ಪೂರ್ವಜರ ಕರ್ಮ ಫಲ ಮತ್ತು ಸ್ತ್ರೀ ದೋಷದಿಂದ ಬರುವ ಸಾಲ ಸಮಸ್ಸೆ ಸಿಕ್ಕಿ ಹಾಕಿಕೊಳ್ಳುತ್ತದೆ.ಇದಕ್ಕೆ ಪರಿಹಾರ ತಾಮ್ರ ಮತ್ತು ಉಪ್ಪು ನಿಂದ ಪರಿಹಾರ ಮಾಡಿಕೊಳ್ಳಬಹುದು.ಇದಕ್ಕೆ ಅಮಾವಾಸ್ಯೆ ಶುಕ್ರವಾರ ಇರಬೇಕು ಅಥವಾ ಶ್ರಾವಣ ನಕ್ಷತ್ರ ಶನಿವಾರ ಬಂದಿರಬೇಕು ಅಥವಾ ಸ್ವಾತಿ ನಕ್ಷತ್ರ ಮಂಗಳವಾರ ಬಂದಿರಬೇಕು. ತಾಮ್ರದ ಪಾತ್ರೆಗೆ ಉಪ್ಪನ್ನು ಹಾಕಿ ಪೂಜೆ ಮಾಡಿ ತೆಂಗಿನಮರಕ್ಕೆ ಹಾಕಿ. ಈ ರೀತಿ ಮಾಡಿದರೆ ನಿಮ್ಮ ಜೀವನದಲ್ಲಿ ಬರುವ ಕರ್ಮಗಳು ಸಹ ನಿವಾರಣೆ ಆಗುತ್ತದೆ.

Related Post

Leave a Comment