ವರಮಹಾಲಕ್ಷ್ಮಿ ಪೂಜೆಗೆ 4 ಶುಭ ಮುಹೂರ್ತಗಳು/ಈ ಒಂದು ಶುಭ ಮುಹೂರ್ತದಲ್ಲಿ ಪೂಜೆ ಮಾಡಿದಲ್ಲಿ ಫಲ ಹೆಚ್ಚು!

ಇನ್ನು ಪೂಜೆಯನ್ನು ಬ್ರಾಹ್ಮೀ ಮುಹೂರ್ತದಲ್ಲಿ ಪೂಜೆ ಮಾಡಿದರೆ ಬಹಳ ಒಳ್ಳೆಯದು.ಹಾಗಾಗಿ ಆ ಸಮಯದಲ್ಲಿ ಪೂಜೆ ಮಾಡುವುದು ತುಂಬಾ ಒಳ್ಳೆಯದು. ಹಾಗಾಗಿ ವರಮಹಾಲಕ್ಷ್ಮಿ ಹಬ್ಬದಲ್ಲಿ ಸಹ ಆ ಒಂದು ಸಮಯದಲ್ಲಿ ಕಳಸ ಸ್ಥಾಪನೆ ಮಾಡುವುದು ತುಂಬಾನೇ ಒಳ್ಳೆಯದು. ಇನ್ನು ಬ್ರಾಹ್ಮೀ ಮುಹೂರ್ತ ಎಂದರೆ 4:05 ನಿಮಿಷಕ್ಕೆ ಪ್ರಾರಂಭವಾಗಿ 4:38 ನಿಮಿಷದವರೆಗೆ ಇರುತ್ತದೆ. ಈ ಒಂದು ಸಮಯದಲ್ಲಿ ನೀವು ಕಳಸವನ್ನು ಸ್ಥಾಪನೆ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಇನ್ನೊಂದು ಮುಹೂರ್ತ ಎಂದರೆ 6:48 ನಿಮಿಷಕ್ಕೆ ಪ್ರಾರಂಭವಾಗಿ 8:25 ನಿಮಿಷಕ್ಕೆ ಒಳ್ಳೆಯ ಸಮಯ ಇರುತ್ತದೇ. ಈ ಸಮಯದಲ್ಲಿ ಕೂಡ ಕಳಸವನ್ನು ಸ್ಥಾಪನೆ ಮಾಡಬಹುದು.

ಇನ್ನು ಬೆಳಗ್ಗೆ 9:28 ನಿಮಿಷಕ್ಕೆ ಪ್ರಾರಂಭವಾಗಿ 10:22 ನಿಮಿಷದವರೆಗೂ ಕೂಡ ಮತ್ತೊಂದು ಒಳ್ಳೆಯ ಮುಹೂರ್ತದಲ್ಲಿ ಕಳಸವನ್ನು ಸ್ಥಾಪನೆ ಮಾಡಬಹುದು. ಈ 3 ಮುಹೂರ್ತದಲ್ಲಿ ಕಳಸವನ್ನು ಸ್ಥಾಪನೆ ಮಾಡಬಹುದು. ಇನ್ನು 10:30 ಮೇಲೆ ರಾಹು ಕಾಲ ಇರುತ್ತದೆ ಕಳಸವನ್ನು ಸ್ಥಾಪನೆ ಮಾಡಬೇಡಿ.

ಮೊದಲು ಕಳಸವನ್ನು ಸ್ಥಾಪನೆ ಮಾಡಿ ಕಾಮಾಕ್ಷಿ ದೀಪ ಹಚ್ಚಿದ ನಂತರ ಪೂಜೆಗೆ ತಯಾರಿಕೆ ಮಾಡಿ. ಆದಷ್ಟು ಬೆಳಗ್ಗೆ ಬೇಗಾ ಎದ್ದು ನೆಲ ವರೆಸುವಾಗ ನೀರಿಗೆ ಉಪ್ಪು ಮತ್ತು ಅರಿಶಿಣ, ಗೊಮೂತ್ರವನ್ನು ಹಾಕಿ ನೆಲವನ್ನು ವರೆಸಬೇಕು. ಮನೆಯನ್ನು ಶುದ್ಧಿ ಮಾಡಿ. ಸ್ನಾನವನ್ನು ಮಾಡಿ ಮೊದಲು ಗಣೇಶ ಪೂಜೆ ಕುಲ ದೇವರ ಪೂಜೆ ಮಾಡಿದ ನಂತರ ಲಕ್ಷ್ಮಿ ಪೂಜೆಯನ್ನು ಪ್ರಾರಂಭ ಮಾಡಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಇನ್ನು ಕೆಲವರಿಗೆ ಬೆಳಗ್ಗೆ ಸಮಯದಲ್ಲಿ ಪೂಜೆ ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ.ಇಂತವರು ಗೊದೂಳಿ ಸಮಯದಲ್ಲಿ ಪೂಜೆಯನ್ನು ಮಾಡಬಹುದು.ಸಂಜೆ 5:45 ನಿಮಿಷಕ್ಕೆ ಪ್ರಾರಂಭವಾಗಿ 6:30 ನಿಮಿಷ ಇರುತ್ತದೆ. ಈ ಸಮಯದಲ್ಲಿ ನೀವು ಕಳಸ ಸ್ಥಾಪನೆ ಮಾಡಿಕೊಂಡು 7:30 ವರೆಗೂ ಪೂಜೆಯನ್ನು ಮುಕ್ತಾಯ ಮಾಡಿಕೊಳ್ಳಬಹುದು. ಇನ್ನು ಈ ಸಮಯದಲ್ಲಿ ಕುಂಕುಮಗೂ ಕೂಡ ಕರೆಯಬಹುದು. ಇನ್ನು ಪ್ರಸಾದಕ್ಕೆ ರವೆ ಉಂಡೆ ಕಜ್ಜಾಯ ಗೋಧಿ ಪಾಯಸ ಹೆಸರು ಬೆಳೆ ಪಾಯಸ ಮಾಡಿದರೆ ಸಾಕು. ಏನು ಮಾಡದೇ ಆಗದೆ ಇದ್ದರೂ ಅಮ್ಮನವರಿಗೆ ಹೆಸರು ಬೆಳೆ ಪಾಯಸ ಪಾನಕ ಕೋಸಂಬರಿ ಮಾಡಿದರೆ ಸಾಕು. ಇನ್ನು ಭಕ್ತಿಯಿಂದ ನಂಬಿಕೆ ಇಟ್ಟು ಸರಳವಾಗಿ ಪೂಜೆ ಮಾಡಿದರು ಕೂಡ ತುಂಬಾ ಒಳ್ಳೆಯದು. ಇನ್ನು ಲಕ್ಷ್ಮಿ ಹಬ್ಬದಲ್ಲಿ ಸಾಲ ಮಾಡಿ ಹಬ್ಬದ ಆಚರಣೆ ಮಾಡಬಾರದು. ನಿಮ್ಮ ಸಮಯವನ್ನು ತಿಳಿದುಕೊಂಡು ನಿಮ್ಮ ಶಕ್ತಿ ಅನುಗುಣವಾಗಿ ಪೂಜೆಯನ್ನು ಮಾಡಿ.

Related Post

Leave a Comment