ಬರುವ ಹೋಸ್ತಿಲ ಹುಣ್ಣಿಮೆ ದಿನದಂದು ಹೋಸ್ತಿಲ ಹತ್ತಿರ ಬೆಲ್ಲವನ್ನು ಇಟ್ಟು ಹೀಗೆ ಮಾಡಿ!ಮನೆಯಲ್ಲಿ ಹಣದ ಹರಿವು ಚೆನ್ನಾಗಿರುತ್ತದೆ!

0 128

ಹುಣ್ಣಿಮೆ ದಿನ ನೀವು ಮರೆಯದೆ ಈ ರೀತಿ ಹೊಸ್ತಿಲ ಬಳಿ ಮಾಡುತ್ತ ಬಂದರೇ ಲಕ್ಷ್ಮಿ ದೇವಿ ಅನುಗ್ರಹದಿಂದ ಸಿರಿ ಸಂಪತ್ತುಗಳು ನಿಮ್ಮ ಮನೆಯಲ್ಲಿ ಇರುತ್ತದೆ. ಸಿರಿ ಸಂಪತ್ತು ವೃದ್ಧಿ ಆಗಬೇಕು ಮತ್ತು ಲಕ್ಷ್ಮಿ ದೇವಿ ಅನುಗ್ರಹ ಆಗಬೇಕು ಎಂದರೆ ಹುಣ್ಣಿಮೆ ದಿನದಂದು ಮರೆಯದೆ ಪರಿಹಾರವನ್ನು ಮಾಡಿಕೊಳ್ಳಿ. ಕೆಟ್ಟ ದೃಷ್ಟ ಶಕ್ತಿಗಳ ಪ್ರಭಾವದಿಂದ ಹಲವಾರು ರೀತಿಯ ತೊಂದರೆಗಳು ಆಗುತ್ತವೆ.ಈ ಹೋಸ್ತಿಲ ಬಳಿ ಮಾಡುವ ಪರಿಹಾರ ವಿಶೇಷವಾಗಿ ನೆಗೆಟಿವ್ ಎನರ್ಜಿ ಅನ್ನು ಆಬ್ಸರ್ವ್ ಮಾಡುವ ಗುಣವನ್ನು ಹೊಂದಿದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮೊದಲು ಒಂದು ಮಣ್ಣಿನ ದೀಪ,ಬೆಲ್ಲ,2 ಏಲಕ್ಕಿ,4-5 ಲವಂಗ, ಕರ್ಪೂರವನ್ನು ತೆಗೆದುಕೊಳ್ಳಬೇಕು. ಈ ಪರಿಹಾರವನ್ನು ಹುಣ್ಣಿಮೆ ದಿನ ಸಂಜೆ ಸಮಯದಲ್ಲಿ 6:00 ಗಂಟೆ ನಂತರ ಮಾಡಬೇಕು. ಇನ್ನು ಮಣ್ಣಿನ ದೀಪದ ಒಳಗೆ 2 ಏಲಕ್ಕಿ,4 ಲವಂಗ,7 ಚಿಟಿಕೆ ಬೆಲ್ಲದ ಪುಡಿ,5 ಕರ್ಪೂರವನ್ನು ಹಾಕಿ ಹೋಸ್ತಿಲ ಬಳಿ ಇಟ್ಟು ದೀಪ ಹಚ್ಚಬೇಕು. ನಂತರ ಇದರಿಂದ ಬರುವ ವಾಸನೆ ಮನೆಯ ಒಳಗೆ ಹೋದಾಗ ನೆಗಟಿವ್ ಎನರ್ಜಿ ಅನ್ನು ಇದು ನಿವಾರಣೆ ಮಾಡುತ್ತದೆ. ಈ ರೀತಿಯಾಗಿ ಮಾಡಿ ಕಂಡಿತವಾಗಿ ನೆಗೆಟಿವ್ ಶಕ್ತಿ ನಿಮ್ಮ ಮನೆಯಿಂದ ಹೊರ ಬರುತ್ತದೆ.ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

Leave A Reply

Your email address will not be published.