ಕಡೇ ಶ್ರಾವಣ ಶುಕ್ರವಾರ/ಲಕ್ಷ್ಮಿಗೆ ವಿಶೇಷ ದಾಳಿಂಬೆ ಹಣ್ಣಿನಿಂದ ಅರ್ಚನೆ ಮತ್ತು ದೀಪರಾಧನೆ /Friday lakshmi pooja

ಶ್ರಾವಣ ಮಾಸದ ಕೊನೆಯ ಶುಕ್ರವಾರ ವಿಶೇಷವಾಗಿ ಲಕ್ಷ್ಮಿ ಪೂಜೆಯನ್ನು ಮಾಡುವುದರಿಂದ ಲಕ್ಷ್ಮಿಯ ಅನುಗ್ರಹ ಸಿಗುತ್ತದೆ. ಲಕ್ಷ್ಮಿ ಅನುಗ್ರಹ ಪಡೆಯಲು ಮೊದಲು ಅಷ್ಟ ರಂಗೋಲಿ ಹಾಕಿ ಪೀಠವನ್ನು ಮಾಡಿಕೊಳ್ಳಬೇಕು.ಮಣೆಯ ಮೇಲೆ ಕೆಂಪು ವಸ್ತ್ರವನ್ನು ಹಾಕಿ ಒಂದು ಪ್ಲೇಟ್ ಇಟ್ಟುಕೊಳ್ಳಬೇಕು.ಆದಷ್ಟು ಪೂಜೆ ಮಾಡುವಾಗ ಹಿತ್ತಾಳೆ, ತಾಮ್ರವನ್ನು ಬಳಸಿದರೆ ತುಂಬಾನೇ ಒಳ್ಳೆಯದು.ಪ್ಲೇಟ್ ಮೇಲೆ 8 ವಿಳೇದೆಲೆ ಇಟ್ಟು ಅರಿಶಿಣ, ಕುಂಕುಮ ಹಚ್ಚಿ ಅಕ್ಷತೆಯನ್ನು ಹಾಕಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಅದರ ಮೇಲೆ ಒಂದು ಪ್ಲೇಟ್ ಇಟ್ಟು ಲಕ್ಷ್ಮಿ ವಿಗ್ರಹಕ್ಕೆ ಶ್ರೀಗಂಧ ಅರಿಶಿಣ ಕುಂಕುಮ ಹಚ್ಚಿ ಪ್ಲೇಟ್ ಮೇಲೆ ಇಡಬೇಕು.ಗೆಜ್ಜೆ ವಸ್ತ್ರವನ್ನು ಹಾಕಿ ಮತ್ತು ಲಕ್ಷ್ಮಿ ವಿಗ್ರಹದ ಪಕ್ಕ ಆನೆಯ ವಿಗ್ರಹವನ್ನು ಇಡಬೇಕು. ನಂತರ ಕೆಂಪು ಅಥವಾ ಮಲ್ಲಿಗೆ ಹೂವಿನಿಂದ ಅಲಂಕಾರ ಮಾಡಿದರೆ ತುಂಬಾ ಒಳ್ಳೆಯದು.ನಂತರ ಅರ್ಚನೆ ಮಾಡುವುದಕ್ಕೆ ದಾಳಿಂಬೆ ಉಪಯೋಗ ಮಾಡಬಹುದು ಹಾಗೂ ಬೆಲ್ಲದ ದೀಪರಾಧನೆ ಮಾಡಬೇಕು.

ದಾಳಿಂಬೆ ಹಣ್ಣಿನಿಂದ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದು ಹಾಗೂ ಲಕ್ಷ್ಮಿಗೆ ಪ್ರಿಯವಾದದ್ದು.ನಿಮ್ಮ ಕೋರಿಕೆ ಬೇಗ ಈಡೇರಬೇಕು ಎಂದರೆ ಆದಷ್ಟು ದಾಳಿಂಬೆ ಹಣ್ಣಿನಿಂದ ಪಂಚಾಮೃತ ಅಭಿಷೇಕವನ್ನು ಮಾಡಬೇಕು.108 ಮಂತ್ರ ಹೇಳಿ ಅರ್ಚನೆ ಮಾಡಬೇಕು.ಈ ರೀತಿ ಮಾಡುವುದರಿಂದ ಲಕ್ಷ್ಮಿ ಅನುಗ್ರಹ ಹೆಚ್ಚಾಗಿ ಸಿಗುತ್ತದೆ.

ಅರ್ಚನೆ ಮುಗಿದ ನಂತರ ಬೆಲ್ಲದ ದೀಪರಾಧನೆ ಮಾಡಬೇಕು.ಬೆಲ್ಲ ಸಿಕ್ಕಿಲ್ಲವೆಂದರೆ ತುಪ್ಪದ ದೀಪವನ್ನು ಇಟ್ಟು ಆರತಿಯನ್ನು ಮಾಡಬಹುದು.ಒಂದು ಪ್ಲೇಟ್ ಮೇಲೆ ಅಕ್ಕಿ ಇಟ್ಟು ಎರಡು ವಿಳೇದೆಲೆ ಮೇಲೆ ಬೆಲ್ಲವನ್ನು ಇಟ್ಟು ದೀಪರಾಧನೆ ಮಾಡಬೇಕು.ಇಲ್ಲವಾದರೆ ಕರ್ಪೂರದಿಂದ ಆರತಿ ಮಾಡಬಹುದು.ಅಮ್ಮನವರಿಗೆ ಸುಗಂಧ ಇರುವ ವಸ್ತುಗಳು ಎಂದರೆ ತುಂಬಾ ಪ್ರೀತಿ.

ನಿಮಗೆ ಅನುಗುಣವಾಗಿ ತುಂಬಾ ಸರಳವಾಗಿ ಪುಜೆಯನ್ನು ಮಾಡಬಹುದು. ನೈವೇದ್ಯಕ್ಕೆ ಕೆಂಪು ಕಲ್ಲು ಸಕ್ಕರೆಯನ್ನು ಅಥವಾ ಹಾಲನ್ನು ನೈವೇದ್ಯ ಮಾಡಬಹುದು.ಲಕ್ಷ್ಮಿ ಪೂಜೆಯನ್ನು ಮುಂಜಾನೆ 6 ಗಂಟೆ ಒಳಗೆ ಮಾಡಿದರೆ ತುಂಬಾ ಒಳ್ಳೆಯದು.ಆದಷ್ಟು ರಾಹು ಕಾಲ ಬರುವ ಒಳಗೆ ಪೂಜೆಯನ್ನು ಮುಗಿಸಬೇಕು.ಪೂಜೆ ಮುಗಿದ ನಂತರ ಬೆಲ್ಲವನ್ನು ಸ್ವೀಟ್ ಮಾಡಬಹದು ಅಥವಾ ಹಸುಗಳಿಗೆ ತಿನ್ನಿಸುವುದು ಒಳ್ಳೆಯದು.ಈ ರೀತಿ ಮಾಡಿದರೆ ಲಕ್ಷ್ಮೀಯ ಅನುಗ್ರಹ ನಿಮಗೆ ಸಿಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment