ಮನೆಯಲ್ಲಿ ಕನ್ನಡಿ ಹೊಡೆದರೆ ಏನು ಆಗತ್ತೆ ಗೊತ್ತಾ!

ಮನೆಯಲ್ಲಿ ಕನ್ನಡಿ ಹೊಡೆದರೆ ಬಹಳ ಕೆಟ್ಟದ್ದು.ಅದರೆ ಯಾವುದೇ ಒಬ್ಬ ವ್ಯಕ್ತಿಯ ಬೇಕು ಅಂತ ಕನ್ನಡಿಯನ್ನು ಹೊಡೆಯುವುದಿಲ್ಲ.ಹೆಣ್ಣು ಮಕ್ಕಳ ಆಪ್ತ ಸಂಗಾತಿ ಎಂದರೆ ಅದು ಕನ್ನಡಿ.ಕನ್ನಡಿಯನ್ನು ಕೇವಲ ಸೌಂದರ್ಯ ಸಾಧಾನವಾಗಿ ಅಷ್ಟೇ ಬಳಕೆ ಮಾಡುವುದಲ್ಲ.ಕನ್ನಡಿಯಲ್ಲಿ ಕಾಣಿಸುವಂತಹ ಪ್ರತಿಬಿಂಬ ವ್ಯಕ್ತಿಯ ನಿಜವಾದ ಆತ್ಮ ಅಂತ ಧರ್ಮಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ವಾಸ್ತು ಶಾಸ್ತ್ರದ ಪ್ರಕಾರ ಕನ್ನಡಿಯನ್ನು ವಾಸ್ತು ದೋಷ ನಿವಾರಣೆಯ ಉತ್ತಮ ಸಾಧನ ಅಂತ ಹೇಳಲಾಗುತ್ತದೆ.ಇಂತಹ ಕನ್ನಡಿ ಮನೆಯಲ್ಲಿ ಏನಾದರು ಹೊಡೆದರೆ ಅದು ಮುಂದೆ ಆಗುವ ಅನಾಹುತದ ಸಂಕೇತ ಎನ್ನುವುದು ಹಲವರ ಅಭಿಪ್ರಾಯ. ಆದರೆ ಮನೆಯಲ್ಲಿ ಕನ್ನಡಿ ಹೊಡೆದರೆ ಅದು ಯಾವುದೊ ಅನಾಹುತವನ್ನು ಸೂಚಿಸುತ್ತದೆ ಎಂದು ಹಲವಾರು ಭಯಪಡುತ್ತಾರೆ.

ಆಧ್ಯಾತ್ಮದ ಪ್ರಕಾರ ಹೊಡೆದ ಕನ್ನಡಿಯಲ್ಲಿ ಮುಖವನ್ನು ಸಹ ನೋಡಿಕೊಳ್ಳಬಾರದು.ಹಾಗೂ ಅದನ್ನು ಮನೆಯಲ್ಲಿ ಇಡಬಾರದು. ಅಷ್ಟೇ ಅಲ್ಲದೆ ಕಲೆಯಾಗಿರುವ ಕನ್ನಡಿಯನ್ನು ಮನೆಯಲ್ಲಿ ಇಡಬಾರದು.ಪುರಾಣಗಳ ಪ್ರಕಾರ ಕನ್ನಡಿಗೂ ಮಹಾ ಲಕ್ಷ್ಮಿಗೂ ಅಭಿನಭಾವ ಸಂಬಂಧವಿದೆ ಎಂದು ಹೇಳಲಾಗುತ್ತದೆ.ಕನ್ನಡಿ ಲಕ್ಷ್ಮಿ ದೇವಿಯ ವಾಸ ಸ್ಥಾನ ಎಂದು ಹೇಳಲಾಗಿದೆ.

ಪುರಾಣಗಳ ಪ್ರಕಾರ ಮಹಾವಿಷ್ಣುವಿನ ಮನಧರಿಸಿ ಮಹಾ ಲಕ್ಷ್ಮಿ ಅತ್ಯಂತ ಚಂಚಲೆ. ಹೀಗಾಗಿ ಲಕ್ಷ್ಮಿ ದೇವಿಯ ಅವಸಸ್ಥಾನವಾಗಿ ಇರುವ ಕನ್ನಡಿಯಲ್ಲೂ ಸಹ ಯಾವುದೇ ಬಿಂಬ ಸ್ಥಿರವಾಗಿ ಇರುವುದಿಲ್ಲ. ಇಂತಹ ಕನ್ನಡಿ ಮನೆಯಲ್ಲಿ ಹೊಡೆದರೆ ಅದು ಮುಂದಿನ ದಿನಗಳಲ್ಲಿ ಆಗುವಂತಹ ನಷ್ಟದ ಸಂಕೇತ ಅಂತ ಪುರಾಣದಲ್ಲಿ ತಿಳಿಸಲಾಗಿದೆ. ಮನೆಯಲ್ಲಿ ಆಕಸ್ಮಿಕವಾಗಿ ಕನ್ನಡಿ ಹೊಡೆದು ಹೋದರೆ ಅದು 7 ವರ್ಷಗಳ ಕಾಲ ಅಮಂಗಳವನ್ನು ತರುತ್ತದೆ. ಅದರಲ್ಲಿ ವ್ಯಕ್ತಿಯಾ ಆತ್ಮ ಸಿಲುಕಿಕೊಳ್ಳುತ್ತದೆ.ಇನ್ನು ಹೊಡೆದ ಕನ್ನಡಿಯ ಗಾಜಿನ ಚೂರುಗಳು ದೇಹಕ್ಕೆ ಚುಚ್ಚಿದರೆ ಗಂಭೀರ ಗಾಯವಾಗುತ್ತದೆ.ಕನ್ನಡಿಯನ್ನು ಅತ್ಯಂತ ಎಚ್ಚರದಿಂದ ಬಳಸಿ ಹಾಗೂ ಕನ್ನಡಿಯನ್ನು ಹೊಡೆದು ಇರುವ ಹಾಗೆ ನೋಡಿಕೊಳ್ಳಿ.ಇದು ಲಕ್ಷ್ಮಿಯ ಸ್ವರೂಪ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment