ಶ್ರಾವಣ ಮಾಸದಲ್ಲಿ ಲಲಿತಾದೇವಿ ಫೋಟೋ ಹತ್ತಿರ ಹೀಗೆ ಮಾಡಿದರೆ ಅಂದುಕೊಂಡ ಕೆಲಸ ಕ್ಷಣ ಮಾತ್ರದಲ್ಲಿ ಈಡೇರುತ್ತದೆ!

ಲಲಿತಾ ದೇವಿ ಅಮ್ಮನವರಿಗೆ ಈ ರೀತಿ ಆರತಿ ಬೆಳಗುವುದರಿಂದ ಬೇಗ ಪ್ರಸನ್ನಳಾಗಿ ಕೋರಿಕೆಯನ್ನು ಮತ್ತು ಇಷ್ಟರ್ಥಗಳನ್ನು ನೆರವೇರಿಸಿಕೊಡುತ್ತಾರೆ.ಲಲಿತಾ ದೇವಿ ಸಹಸ್ರ ನಾಮ ಓದಿ ಈ ಆರತಿಯನ್ನು ಮಾಡುವುದರಿಂದ ಅಮ್ಮನವರ ಶೀಘ್ರ ಅನುಗ್ರಹ ಪ್ರಾಪ್ತವಾಗುತ್ತದೆ.ಅಮ್ಮನವರಿಗೆ ಪ್ರಿಯವಾದ ಈ ಆರತಿಯನ್ನು ನಿಮಗೆ ಇಷ್ಟ ಇರುವ ದಿನ ಬೆಳಗಬೇಕು.ಯಾರು ಬೇಕಾದರೂ ಅಮ್ಮನ ಆರಾಧನೆಯನ್ನು ಮಾಡಬಹುದು ಮತ್ತು ಪೂಜಿಸಬಹುದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಪೂಜೆ ಮತ್ತು ಆರತಿ ಮಾಡಿದ ದಿನದಲ್ಲಿ ಕೆಲವು ನಿಯಮವನ್ನು ಪಾಲಿಸಬೇಕಾಗುತ್ತದೆ.ಮುಖ್ಯವಾಗಿ ಆ ದಿನ ಬ್ರಹ್ಮಚಾರ್ಯವನ್ನು ಪಾಲನೆ ಮಾಡಬೇಕಾಗುತ್ತದೆ, ಸಸ್ಯ ಆಹಾರವನ್ನು ಸೇವಿಸಬೇಕು, ಬೇರೆಯವರಿಗೂ ಕೆಟ್ಟದ್ದನ್ನು ಬಯಸಬಾರದು,ನಿಷ್ಠೆಯಿಂದ ಕೆಲಸ ಮಾಡಿದರೆ ಅಮ್ಮನವರ ಅನುಗ್ರಹ ಸಿಗುತ್ತದೆ.ಶುಕ್ರವಾರ ಮತ್ತು ಮಂಗಳವಾರ ದಿನ ನವಮಿ, ಅಷ್ಟಮಿ, ಏಕಾದಶಿ, ಅಮಾವಾಸ್ಯ, ಹುಣ್ಣಿಮೆಯ ದಿನ ಲಲಿತಾ ದೇವಿ ಅಮ್ಮನವರ ಫೋಟೋವನ್ನು ಇಟ್ಟುಕೊಂಡು ಲಲಿತಾ ದೇವಿ ಅಮ್ಮನವರ ಚಾಲೀಸ್ ಅನ್ನು ಓದಬೇಕು.ಚಾಲೀಸ್ ಓದುವಾಗ ಇನ್ನೊಬ್ಬರು ಆರತಿಯನ್ನು ಬೆಳಗಬೇಕು.

ಒಂದು ವೇಳೆ ಒಬ್ಬರೇ ಇದ್ದಾರೆ ಮೊದಲು ಚಾಲೀಸ್ ಓದಿಕೊಂಡು ನಂತರ ಆರತಿ ಮಾಡಬಹುದು.ತಾಮ್ರ, ಬೆಳ್ಳಿ ತಟ್ಟೆ ತೆಗೆದುಕೊಂಡು, 18 ವಿಳೇದೇಲೆಗಳನ್ನು ತಟ್ಟೆಯ ಸುತ್ತಲೂ ಹೂವಿನ ರೀತಿ ಅಲಂಕಾರ ಮಾಡಿ ಹಾಗೂ ತೊಟ್ಟು ಭಾಗ ಒಳಗೆ ಇರಬೇಕು ಮತ್ತು ವಿಳೇ ದೇಲೆ ತುದಿ ಹೊರಗೆ ಬರಬೇಕು. ನಂತರ ವಿಳೆದೆಲೆ ಮೇಲೆ ಗಂಧ,ಕುಂಕುಮ, ಅರಿಶಿಣವನ್ನು ಹಚ್ಚಬೇಕು.ಚಿಕ್ಕದಾದ ತಾಮ್ರದ ತಟ್ಟೆಯನ್ನು ಮಧ್ಯ ಭಾಗದಲ್ಲಿ ಇಡಬೇಕು ಹಾಗೂ 18 ಕೆಂಪು ಹೂವುಗಳನ್ನು ಇಡಬೇಕು.

ನಂತರ 18 ತುಪ್ಪದ ಬತ್ತಿಗಳನ್ನು ಒಟ್ಟಿಗೆ ತೆಗೆದುಕೊಂಡು ತಾಮ್ರದ ತಟ್ಟೆಯ ಮೇಲೆ ದೀಪ ಬೆಳಗುವ ಹಾಗೆ ಇಡಬೇಕು.ನಂತರ ಸಂಪೂರ್ಣ ಲಲಿತಾ ದೇವಿ ಅಮ್ಮನವರ ಚಾಲೀಸಾವನ್ನು 7 ಬಾರಿ ಓದಿಕೊಂಡು ಮತ್ತು ಒಂದು ಬಾರಿ ಚಾಲೀಸಾವನ್ನು ಓದಿದ ತಕ್ಷಣ ಅಮ್ಮನವರಿಗೆ ಆರತಿಯನ್ನು ಬೆಳಗಬೇಕು.ಎರಡು ಕೈಯಲ್ಲಿ ಆರತಿ ಇಟ್ಟುಕೊಂಡು ಲಲಿತಾ ದೇವಿ ಪಟ್ಟಾಬಿಕಾ ದೇವೀತಾಯಿ ನಮಃ ಎಂದು ಹೇಳುತ್ತಾ ಈ ರೀತಿ ವಿಶೇಷವಾಗಿ ಅಮ್ಮನವರಿಗೆ ಆರತಿಯನ್ನು ಬೆಳಗಬೇಕಾಗುತ್ತದೆ.ನಂತರ ಆರತಿಗೆ ನೈವೇದ್ಯವಾಗಿ ಕಲ್ಲು ಸಕ್ಕರೆ, ಬಾಳೆ ಹಣ್ಣು ನೈವೇದ್ಯ ಮಾಡಬೇಕು. ಶ್ರೇದ್ದೆಯಿಂದ ಅಮ್ಮನವರನ್ನು ನೋಡುತ್ತಾ ಧ್ಯಾನವನ್ನು ಮಾಡಬೇಕು.ಈ ರೀತಿ ಮಾಡಿದರೆ ನಿಮ್ಮ ಕಷ್ಟಗಳೆಲ್ಲ ನಿವಾರಣೆ ಆಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment