ಮನೆಯಲ್ಲಿ ದೀಪ ಹಚ್ಚುವಾಗ ಬರುವ ಸಂಕೇತಗಳ ಅರ್ಥವನ್ನು ತಿಳಿದುಕೊಳ್ಳಿ!

ಮನೆಯಲ್ಲಿ ಪ್ರತಿದಿನ ದೀಪವನ್ನು ಪ್ರತಿಯೊಬ್ಬರೂ ಹಚ್ಚುತ್ತಾರೆ. ಯಾವುದೇ ಖುಷಿ ವಿಚಾರ ಕೇಳಿ ಬಂದರು ದೀಪ ಹಚ್ಚುತ್ತಾರೆ.ದೇವರ ದೀಪದ ಬೆಳಕಿನಲ್ಲಿ ದೇವರನ್ನು ನೋಡುವುದರಿಂದ ಬೇಗನೆ ಸಂಕಲ್ಪ ಈಡೇರುತ್ತದೆ ಹಾಗೂ ತುಂಬಾ ಶ್ರೇಷ್ಠ ಕೂಡ.ನೀವು ಯಾವುದೇ ಕ್ಷೇತ್ರಕ್ಕೆ ಹೋದರು ಗರ್ಭ ಗುಡಿಯಲ್ಲಿ ಲೈಟ್ ಕಾಣಿಸುವುದಿಲ್ಲ.ದೀಪದ ಬೆಳಕಿನಲ್ಲಿ ದೇವರನ್ನು ನೋಡಬೇಕಾಗುತ್ತದೆ.ಅದಕ್ಕಾಗಿ ದೀಪಕ್ಕೆ ತುಂಬಾನೇ ಮಹತ್ವವನ್ನು ಕೊಡುತ್ತೇವೆ.ದೀಪ ಹಚ್ಚಿದಾಗ ಇದ್ದಕ್ಕಿದಂತೆ ದೀಪ ಹಾರಿಹೋದರೆ ಮತ್ತು ದೀಪದ ಬತ್ತಿ ಸುಟ್ಟು ಹೋದರೆ ಮನಸ್ಸಿನಲ್ಲಿ ಭಯ ಹುಟ್ಟುವುದು ಸಹಜ.ಹಾಗಾಗಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡುತ್ತೇನೆ. […]

Continue Reading

ಸ್ತ್ರೀಯರಿಗೆ ಬಲಗಣ್ಣು ಅದರಿದರೆ!ಪರಿಹಾರಕ್ಕಾಗಿ ಹೀಗೆ ಮಾಡಿ

ಇದ್ದಕ್ಕಿದ್ದಂತೆ ಕಣ್ಣು ಅದುರಲು ಪ್ರಾರಂಭವಾದರೆ ಕೆಲವರು ಅದೃಷ್ಟ ಎನ್ನುತ್ತಾರೆ, ಮತ್ತೆ ಕೆಲವರು ದುರದೃಷ್ಟ ಎನ್ನುತ್ತಾರೆ. ಯಾವ ಕಣ್ಣು ಅದುರಿದರೆ ಅದೃಷ್ಟ? ದೇಹದ ಇತರೆ ಭಾಗಗಳು ಅದುರಿದರೆ ಏನರ್ಥ ತಿಳಿಯಿರಿ. ಕೆಲವೊಮ್ಮೆ ಇದ್ದಕ್ಕಿದ್ದಂತೆ ಕಣ್ಣು ಅದುರೋಕೆ ಶುರುವಾಗುತ್ತೆ. ಮತ್ತೆ ಕೆಲವೊಮ್ಮೆ ತುಟಿ ಅದುರುತ್ತೆ. ಇನ್ನು ಕೆಲವೊಮ್ಮೆ ಸುಮ್ಮನೆ ಕುಳಿತಾಗ ಬೆರಳು ನಿಮ್ಮ ಪ್ರಯತ್ನವೇ ಇಲ್ಲದೆ ಎದ್ದೆದ್ದು ಹಾರಿದಂತೆ ಭಾಸವಾಗಬಹುದು. ಈ ಎಲ್ಲ ದೈಹಿಕ ಬದಲಾವಣೆಯನ್ನೂ ಭವಿಷ್ಯದ ಸೂಚನೆಯಾಗಿ ನೋಡುತ್ತದೆ ಸಾಮುದ್ರಿಕಾ ಶಾಸ್ತ್ರ. ಈ ಸಾಮುದ್ರಿಕಾ ಶಾಸ್ತ್ರವೇ ಆಡು ಮಾತಿನಲ್ಲಿ […]

Continue Reading

ಈ ಒಂದು ಮಂತ್ರಪಠಣೆ ಇಂದ ತಾಯಿಯೇ ಕನಸಿನಲ್ಲಿ ಬಂದು ಕಷ್ಟಗಳ ನಿವಾರಣೆಗೆ ಸೂಚನೆಯನ್ನು ನೀಡುತ್ತಾಳೆ!

ಮನೆಯಲ್ಲಿ ಕಲಹ ಮನಸ್ತಾಪಗಳು ಇದ್ದರೆ ನೆಮ್ಮದಿ ಇರುವುದಿಲ್ಲ ಹಾಗಾಗಿ ನೀವು ಒಂದು ತಂತ್ರವನ್ನು ಮಾಡುವುದರಿಂದ ಮನೆಯಲ್ಲಿರುವ ಪ್ರತಿಯೊಂದು ಸಮಸ್ಯೆ ದೂರ ಆಗುತ್ತದೆ ಮೇಲಿರುವ ಕಲಹಗಳು ಮನಸ್ತಾಪಗಳು ಆರ್ಥಿಕ ಸಮಸ್ಯೆ ಹಾಗೂ ಮನೆಯಲ್ಲಿ ಯಾವುದೇ ರೀತಿಯ ದೋಷಗಳು ಇದ್ದರೆ ವ್ಯಾಪಾರ ವ್ಯವಹಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಸಾಲದ ಬಾಧೆಗೆ ಸಿಲುಕಿಕೊಂಡಿದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದರೆ ಮಾನಸಿಕ ಒತ್ತಡಗಳು ಹಿಂಸೆಗಳು ಅನುಭವಿಸುತ್ತಿದ್ದರೆ ಇಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ಒಂದು ತಂತ್ರವನ್ನು ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಯೂ ದೂರಾಗುತ್ತವೆ ಒಂದು ತಂತ್ರ […]

Continue Reading

ಜೂನ್ 1 ಗುರುವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಸಾಯಿ ಬಾಬಾ ಕೃಪೆಯಿಂದ!

ಇಂದು ಜೂನ್ 1ನೇ ತಾರೀಕು ಬಹಳ ವಿಶೇಷವಾದ ಗುರುವಾರ.ಇಂದಿನ ಗುರುವಾರದಿಂದ ಸಾಯಿಬಾಬಾ ದೇವರ ಸಂಪೂರ್ಣ ಕೃಪಾಕಟಾಕ್ಷ ಈ 7 ರಾಶಿಯವರಿಗೆ ಸಿಗುತ್ತದೆ.ಹಾಗಾಗಿ ಈ 7 ರಾಶಿಯವರು ಸಾಯಿ ಬಾಬಾ ದೇವರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ.ಈ 7 ರಾಶಿಯಲ್ಲಿ ಜನಿಸಿದ ವ್ಯಕ್ತಿಗಳು ವ್ಯಾಪಾರ-ವ್ಯವಹಾರದಲ್ಲಿ ಉತ್ತಮ ಲಾಭವನ್ನು ಪಡೆದುಕೊಳ್ಳುತ್ತಾರೆ. ಮದುವೆ ಆಗದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರುತ್ತದೆ. ಮುಂದಿನ ಹತ್ತು ವರ್ಷದವರೆಗೂ ಕೂಡ ಈ ರಾಶಿಯಲ್ಲಿ ಹುಟ್ಟಿದಂತಹ ವ್ಯಕ್ತಿಗಳು ಒಳ್ಳೆಯ ದಿನವನ್ನು ಅನುಭವಿಸಲಿದ್ದಾರೆ. ಈ ರಾಶಿಯವರಿಗೆ ಯಾವುದೇ ಕಷ್ಟ […]

Continue Reading

ನಿಮ್ಮ ಬೀರು ಕಂತೆ ಕಂತೆ ಹಣ ಕೆಜಿ ಕೆಜಿ ಚಿನ್ನಭರಣಗಳಿಂದ ತುಂಬಿ ತುಳಕ ಬೇಕೆಂದರೆ ಈ 3 ವಸ್ತುಗಳನ್ನು ಇಟ್ಟು ಹೀಗೆ ಮಾಡಿ!

ಸುಖ ಸಂತೋಷ ಲಭಿಸುವುದಕ್ಕೆ ಇದು ಒಂದು ಅದ್ಬುತವಾದ ಉಪಾಯವಾಗಿದೆ. ಈ ಒಂದು ಉಪಾಯ ಮಾಡುವುದರಿಂದ ಐಶ್ವರ್ಯ ಲಭಿಸುತ್ತದೆ ಮತ್ತು ನಿತ್ಯ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಸೆಗಳು ಸಹ ನಿವಾರಣೆ ಆಗುತ್ತವೆ. ಇನ್ನು ಬೀರು ಅಥವಾ ಲಾಕಾರ್ ನಲ್ಲಿ ಭಂದ್ರವಾಗಿ ದುಡ್ಡನ್ನು ಇಡುತ್ತೇವೆ. ಇನ್ನು ಬೀರುವನ್ನು ವಾಸ್ತು ಪ್ರಕಾರವಾಗಿ ಇಡಬೇಕು. ಅಸ್ತಿ ಪತ್ರವನ್ನು ನೈರುತ್ಯ ದಿಕ್ಕಿನಲ್ಲಿ ಇಡುತ್ತಿದ್ದರು. ಉತ್ತರ ಸ್ಥಾನ ಕುಬೇರ ಸ್ಥಾನ ಅಂತಾರೆ. ಇನ್ನು ಶುಕ್ರವಾರ ಬೆಳಗ್ಗೆ ಅಥವಾ ಸಂಜೆ ಸಮಯದಲ್ಲಿ ಈ ಒಂದು ಉಪಾಯ ಮಾಡಿದರೆ ಲಕ್ಷ್ಮಿ […]

Continue Reading

ಕನಸಲ್ಲಿ ಬೆಂಕಿ ಕಂಡ್ರೆ ಶುಭವೋ, ಅಶುಭವೋ…

ಕನಸು ಕಾಣದವರಿಲ್ಲ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗು ಎಲ್ಲರೂ ಕನಸಿನ ಲೋಕದಲ್ಲಿ ವಿಹರಿಸುವವರೇ. ಇಂಥ ಕನಸುಗಳು ಭವಿಷ್ಯದ ಸಂಕೇತವೇ ಎಂಬ ಅನುಮಾನ ಕಾಡುತ್ತದೆ. ಹೌದು, ಒಂದು ಕನಸು ಆ ವ್ಯಕ್ತಿಯ ಜೀವನದಲ್ಲಿ ಬರಲಿರುವ ಸುಖ-ದುಃಖಗಳ ಬಗ್ಗೆ ನೀಡುವ ಮುನ್ಸೂಚನೆ ಎಂದರೇ ತಪ್ಪಾಗಲಾರದು. ಅದೇ ರೀತಿ ನೀವು ಕನಸಿನಲ್ಲಿ ಬೆಂಕಿಗೆ ಸಂಬಂಧಿಸಿದ ದೃಶ್ಯ ಕಂಡರೆ, ಅದು ಯಾವುದರ ಸಂಕೇತ ಎನ್ನುವುದರ ಬಗ್ಗೆ ನೋಡೋಣ ಬನ್ನಿ. ತನ್ನ ಮನೆ ಸುಡುವ ದೃಶ್ಯ ನಿಮ್ಮ ಕನಸಿನಲ್ಲಿ ನಿಮ್ಮ ಮನೆಯೇ ಸುಟ್ಟು ಭಸ್ಮವಾಗುತ್ತಿರುವ […]

Continue Reading

ಮೂಲ ನಕ್ಷತ್ರ ಕೆಟ್ಟದ್ದಾ!

ಮೂಲ ನಕ್ಷತ್ರವು ಸಿಂಹದ ಬಾಲದ ಆಕಾರದಲ್ಲಿರುತ್ತದೆ. ಕೇತು ಇದರ ಅಧಿಪತಿಯಾದ್ದರಿಂದ ಹಾವಿನ ಬಾಲ ಎಂದೂ ಹೇಳಲಾಗುತ್ತದೆ. ಇದು 27 ನಕ್ಷತ್ರಗಳ ಸಾಲಿನಲ್ಲಿ 19ನೇ ನಕ್ಷತ್ರ ಆಗಿರುತ್ತದೆ. ಮೂಲ ನಕ್ಷತ್ರದಲ್ಲಿ ಸ್ತ್ರೀ ಜನನವಾದರೆ ವಿವಾಹ ವಿಳಂಬ. ಮಾವನಿಗೆ ದೋಷವಿದೆ ಎಂಬೆಲ್ಲ ಮಾತುಗಳನ್ನು ನೀವೂ ಕೇಳಿರುತ್ತೀರಿ. ಆಡುಮಾತುಗಳಲ್ಲಿ ಇವು ಮಾವನಿಗೋ, ಅತ್ತೆಗೋ, ಗಂಡನಿಗೋ ಗೊತ್ತಾಗದೆ ಗೊಂದಲ ಹುಟ್ಟಿದೆ.  ಆದರೆ, ನಿಜವೆಂದರೆ ಮೂಲ ನಕ್ಷತ್ರದ ಹೆಣ್ಣಾಗಲೀ, ಗಂಡಾಗಲೀ ಅವರ ರಾಶಿ, ನಕ್ಷತ್ರದಿಂದ ಯಾವುದೇ ವ್ಯಕ್ತಿಗೂ ದೋಷ ಅಂಟುವುದೂ ಇಲ್ಲ, ಕೆಡುಕೂ ಇಲ್ಲ. […]

Continue Reading

ಇಂದು ಮೇ 31 ನಾಳೆಯಿಂದ 8 ರಾಶಿಯವರಿಗೆ ದುಡ್ಡಿನ ಸುರಿಮಳೆ ನೀವೇ ಕೋಟ್ಯಧಿಪತಿಗಳು ರಾಜಯೋಗ ಶುಕ್ರದೆಸೆ ಮುಂದಿನ ಒಂದು ತಿಂಗಳು !

ಇಂದು ಮೇ 31 ನೇ ತಾರೀಕು ಬುಧವಾರ. ಕುಬೇರ ದೇವನ ಕೃಪೆಯಿಂದ ಈ 8 ರಾಶಿಯವರಿಗೆ ಗಜಕೇಸರಿ ಯೋಗ ಆರಂಭ. ನಾಳೆಯ ಬುಧವಾರದಿಂದ ಕೆಲವೊಂದು ರಾಶಿಯವರಿಗೆ ಕುಬೇರ ದೇವನ ಸಂಪೂರ್ಣ ಅನುಗ್ರಹ ಸಿಗುತ್ತಿದೆ. ಆದ್ದರಿಂದ ಇವರು ಮುಂದಿನ ದಿನಗಳಲ್ಲಿ ಆಗರ್ಭ ಶ್ರೀಮಂತರು ಆಗುತ್ತಾರೆ. ನಾಳೆಯ ಬುಧವಾರದಿಂದ ಕುಬೇರ ದೇವನ ಆಶೀರ್ವಾದ ಹಾಗು ಅನುಗ್ರಹ ಇವರ ಮೇಲೆ ಬೀಳುವುದರಿಂದ ಆಗರ್ಭ ಶ್ರೀಮಂತರು ಆಗುತ್ತಾರೆ. ಈ ರಾಶಿಯಲ್ಲಿ ಜನಿಸಿದವರು ಕುಬೇರ ದೇವನ ಅನುಗ್ರಹವನ್ನು ಪಡೆದುಕೊಂಡು ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಹೊಂದಲಿದ್ದಾರೆ. […]

Continue Reading

ಮೇ 30 ಭಯಂಕರ ಮಂಗಳವಾರದಿಂದಲೇ 6 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಮುಂದಿನ ದಿನಗಳು!

ಇಂದು ಮೇ 30ನೇ ತಾರೀಕು ಬಹಳ ವಿಶೇಷವಾದ ಹಾಗು ಬಹಳ ಭಯಂಕರವಾದ ಮಂಗಳವಾರ. ಇಂದಿನ ಮಂಗಳವಾರದಿಂದ ಮುಂದಿನ 2085 ವರ್ಷದವರೆಗೂ ಕೂಡ ಈ 6 ರಾಶಿಯವರು ಲಾಟರಿ ಪಡೆಯುವಂತೆ ಹಾಗು ನಾಳೆಯಿಂದ ತಾಯಿ ಚಾಮುಂಡೇಶ್ವರಿಯ ಸಂಪೂರ್ಣ ಆಶೀರ್ವಾದ ಇವರಿಗೆ ಸಿಗುವುದರಿಂದ ಇವರು ಜೀವನದಲ್ಲಿ ಏನೇ ಒಂದು ಕೆಲಸ ಮಾಡಿದರು ಕೂಡ ಕೆಲಸದಲ್ಲಿ ಅಧಿಕ ಲಾಭವನ್ನು ಪಡೆದುಕೊಳ್ಳುತ್ತಾರೆ.ದೇವರ ನೇರ ದೃಷ್ಟಿ ನಿಮ್ಮ ಮೇಲೆ ಬಿದ್ದರೆ ಜೀವನದಲ್ಲಿ ಎಲ್ಲ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು. ಇಂದಿನ ಮಧ್ಯರಾತ್ರಿಯಿಂದಲೇ ತಾಯಿ ಚಾಮುಂಡೇಶ್ವರಿ ಕೃಪೆಯಿಂದ […]

Continue Reading

ಮೇ 29 ಸೋಮವಾರ 8 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಆಗರ್ಭ ಶ್ರೀಮಂತರಾಗುವಿರಿ!

ಇಂದು ಬಹಳ ವಿಶೇಷವಾದ ಒಂದು ಸೋಮವಾರ. ಇಂದಿನ ಸೋಮವಾರದಿಂದ ಕೆಲವೊಂದು ರಾಶಿಯವರಿಗೆ ಬಾರಿ ಅದೃಷ್ಟ ಶುರುವಾಗುತ್ತಿದೆ ಹಾಗು ನಾಳೆಯಿಂದ ಇವರಿಗೆ ಗಜಕೇಸರಿಯೋಗ ಕೂಡ ಆರಂಭವಾಗುತ್ತಿದೆ. ಈ ರಾಶಿಯವರಿಗೆ ಮಹಾಶಿವನ ಕೃಪೆ ಈ ರಾಶಿಗಳ ಮೇಲೆ ಬೀಳಲಿದೆ. ಈ ರಾಶಿಯವರಿಗೆ ಮಹಾಶಿವನ ಕೃಪೆ ಈ 8 ರಾಶಿಯವರ ಮೇಲೆ ಬೀಳಲಿದೆ. ಇವರು ಮಹಾಶಿವನ ಅನುಗ್ರಹವನ್ನು ಪಡೆದು ಕೊಂಡು ರಾಜಯೋಗವನ್ನು ಗಳಿಸುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಸಂತೋಷದ ಸುದ್ದಿಯನ್ನು ಈ ರಾಶಿಯವರು ಕೇಳಲಿದ್ದಾರೆ. ಇಂದಿನ ದಿನಗಳಲ್ಲಿ ಈ ರಾಶಿಯವರ ಜೀವನ […]

Continue Reading