ಹುಣ್ಣಿಮೆ ದಿನ ಈ 3 ವಸ್ತುಗಳನ್ನು ಸಾಲವಾಗಿ ನೀಡಿದಲ್ಲಿ ಸುಖ ಸಂತೋಷ ನೆಮ್ಮದಿಯ ನಿಮ್ಮ ಜೀವನ ಸಂಕಷ್ಟಕ್ಕೆ ಸಿಲುಕುತ್ತೆ!

ಜೀವನದಲ್ಲಿ ಕಷ್ಟಗಳು, ಸುಖಗಳು, ಬರುವುದು ಸಾಮಾನ್ಯ ಆದರೆ ಯಾವುದೇ ಬಂದರು ಅದನ್ನು ಸಹಿಸಿಕೊಂಡು ಎರಡನ್ನೂ ಸಮಾನವಾಗಿ ತೆಗೆದುಕೊಂಡು ಜೀವನವನ್ನು ನಡೆಸಿದರೆ ಜೀವನ ಸುಮಧುರವಾಗಿ ಇರುತ್ತದೆ, ಆದರೆ ಎರಡು ಸಮವಾಗಿ ಬಂದರೆ ಸ್ವೀಕಾರ ಮಾಡಬಹುದು ಅದನ್ನು ಬಿಟ್ಟು ಬರಿ ಕಷ್ಟಗಳೇ ಹೆಚ್ಚಾಗಿ ಬಂದರೆ ಜೀವನ ಬೇಸರ ಆಗುತ್ತದೆ, ಜೊತೆಗೆ ಈ ಕಷ್ಟಗಳನ್ನು ದೂರ ಮಾಡಲು ಜ್ಯೋತಿಷ್ಯರ ಬಳಿ ಪರಿಹಾರ ಕೇಳಿದಾಗ ಅವರು ನಾನಾ ರೀತಿಯ ಪೂಜೆ, ಹೋಮ ಹವನ, ದಾನ ಹೀಗೆ ನಾನಾ ರೀತಿಯ ಪರಿಹಾರ ಕ್ರಮಗಳನ್ನು ಹೇಳುತ್ತಾರೆ.

ಇವೆಲ್ಲವನ್ನೂ ಮಾಡಿಸಿದ್ದರು ಕಷ್ಟಗಳು ದೂರ ಆಗುವುದು ಕಷ್ಟ, ಆದರೆ ನಿಮಗೆ ಎಷ್ಟೇ ಕಷ್ಟಗಳು ಇರಲಿ ಎಷ್ಟೇ ಸುಖ ಇರಲಿ ಯಾವುದೇ ಕಾರಣಕ್ಕೂ ಕೂಡ ಹುಣ್ಣಿಮೆಯ ದಿನ ಈ ಮೂರು ವಸ್ತುಗಳನ್ನು ಯಾರಿಗೂ ಕೂಡ ಕೊಡಬಾರದು ಹಾಗೆ ಮಾಡಿದರೆ ಕಷ್ಟಗಳು ಹೆಚ್ಚುತ್ತ ಹೋಗುತ್ತದೆ ಜೀವನದಲ್ಲಿ ನೆಮ್ಮದಿ ಎಂಬುದೇ ಇರುವುದಿಲ್ಲ. ಆಗಿದ್ದರೆ ಅದು ಏನು ಬನ್ನಿ ತಿಳಿಯೋಣ.

ಮೊಟ್ಟ ಮೊದಲಿಗೆ ಉಪ್ಪು ಇದನ್ನು ಕೇವಲ ರುಚಿಗೆ ಬಳಸುವ ವಸ್ತು ಎಂದು ಎಲ್ಲರೂ ತಿಳಿದು ಕೊಂಡಿದ್ದರೆ ಆದರೆ ಉಪ್ಪು ಲಕ್ಷ್ಮಿಯ ಪ್ರತಿರೂಪ ಹಾಗಾಗಿ ಉಪ್ಪಿನ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಯಾವುದೇ ಕಾರಣಕ್ಕೂ ಕೂಡ ಉಪ್ಪನ್ನು ಸಾಲವಾಗಿ ಯಾರಿಗೂ ಕೂಡ ನೀಡಬಾರದು.ಅದರಲ್ಲೂ ಹುಣ್ಣಿಮೆಯ ದಿನಗಳಲ್ಲಿ ಉಪ್ಪನ್ನು ಕೊಡಲೇ ಬಾರದು ಹಾಗೆ ಏನಾದರೂ ಕೊಟ್ಟರೆ ಲಕ್ಷ್ಮಿಯನ್ನು ನಾವೇ ಹೊರಗೆ ಕಳುಹಿಸಿದ ಹಾಗೇ ಆಗುತ್ತದೆ ಬಂದ ಲಕ್ಷ್ಮಿಯನ್ನು ವಾಪಸ್ ಕಳುಹಿಸಿದರೆ ಮತ್ತೆ ಲಕ್ಷ್ಮಿ ಬರುತ್ತಾಳ ಹೇಳಿ ಹಾಗಾಗಿ ತುಂಬಾ ಜೋಪಾನವಾಗಿ ಇರಬೇಕು.

ಹಾಗೆಯೇ ಹಣ ಎಲ್ಲರಿಗೂ ಕೂಡ ಗೊತ್ತಿರುವ ಹಾಗೆ ಹಣ ಲಕ್ಷ್ಮಿ ಹಾಗಾಗಿ ಹಣವನ್ನು ಸಂಜೆಯ ಸಮಯದಲ್ಲಿ ಯಾರಿಗೂ ಕೂಡ ಕೊಡಬಾರದು, ಹಾಗೂ ಹುಣ್ಣಿಮೆ ದಿನ ಕೂಡ ಹಣವನ್ನು ಯಾರಿಗೂ ಸಾಲವಾಗಿ ನೀಡಬೇಡಿ ಇದರಿಂದ ಕೂಡ ಕಷ್ಟಗಳು ಹೆಚ್ಚುತ್ತ ಹೋಗುತ್ತದೆ ಜೀವನದಲ್ಲಿ ಸಮಸ್ಯೆಗಳು ಹೆಚ್ಚುತ್ತ ಹೋಗುತ್ತದೆ.

ಇನ್ನು ಅರಿಶಿಣ ಕುಂಕುಮ ಯಾವ ಕಾರ್ಯಕ್ಕೂ ಅರಿಶಿಣ ಕುಂಕುಮ ಇಲ್ಲದೇ ಕಾರ್ಯಗಳು ಪೂರ್ಣ ಆಗುವುದಿಲ್ಲ ಅಲ್ಲವೇ, ಜೊತೆಗೆ ಹುಣ್ಣಿಮೆ ಅಮಾವಾಸ್ಯೆ ದಿನ ಯಾರಿಗೂ ಅರಿಶಿಣ ಕುಂಕುಮ ಕೊಡಬಾರದು. ನಿಮ್ಮ ಸಮಸ್ಯೆಗಳು ಪರಿಹಾರ ಆಗೋಕೆ ಫೋನ್ ಮಾಡಿರಿ 9538 446677 ಹಾಗಾಗಿ ಹುಣ್ಣಿಮೆ ದಿನ ಈ ಮೇಲೆ ತಿಳಿಸಿದ ವಸ್ತುಗಳನ್ನು ಯಾರಿಗೂ ಕೂಡ ನೀಡಬಾರದು ಇದರಿಂದ ಕಷ್ಟಗಳು ಹೆಚ್ಚುತ್ತ ಹೋಗುತ್ತದೆ ಜೀವನವು ಕಷ್ಟಗಳನ್ನು ಎದುರಿಸಲು ಸಿದ್ಧವಾಗ ಬೇಕಾಗುತ್ತದೆ ಹಾಗಾಗಿ ತುಂಬಾ ಎಚ್ಚರಿಕೆಯಿಂದ ಇವುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ ಅಪ್ಪಿ ತಪ್ಪಿ ಕೂಡ ತಪ್ಪು ಮಾಡಿದರೆ ಮುಂದೆ ಅದನ್ನು ಸರಿ ಮಾಡಿಕೊಳ್ಳುವುದು ಕೂಡ ಕಷ್ಟ ಆಗುತ್ತದೆ ಹಾಗಾಗಿ ಜೀವನ ಚೆನ್ನಾಗಿ ಇದ್ದಾಗಲೇ ಜೀವನ ಸುಧಾರಿಸಿಕೊಳ್ಳಿ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment