ಮಾರ್ಚ್ 4 ಭಯಂಕರ ಶನಿವಾರ 4 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಗಜಕೇಸರಿಯೋಗ!

ಮಾರ್ಚ್ 4ನೇ ತಾರೀಕು ವಿಶೇಷವಾದ ಶನಿವಾರ.ಈ 8 ರಾಶಿಯವರಿಗೆ ಶನಿದೇವರ ಸಂಪೂರ್ಣ ಕೃಪಾಕಟಾಕ್ಷ ಶುರು ಆಗುತ್ತದೆ. ಈ ರಾಶಿಯವರು ಬಾರಿ ಅದೃಷ್ಟವಂತರು. ಈ ಒಂದು ತಿಂಗಳಿನಲ್ಲಿ ಇವರು ಶ್ರೀಮಂತರು ಆಗಲಿದ್ದಾರೆ.ಈ ರಾಶಿಯವರು ಇಲ್ಲಿಯವರೆಗೂ ಪಟ್ಟಿರುವ ಕಷ್ಟಗಳು ಎಲ್ಲವು ಕೂಡ ನಿವಾರಣೆಯಾಗಿ ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಾರೆ.

ಈ ರಾಶಿಯವರು ದೇವರಲ್ಲಿ ಯಾವ ಒಂದು ಕೋರಿಕೆಯನ್ನು ಇಟ್ಟು ಆರಾಧಿಸುತ್ತಾರೋ ಆ ಒಂದು ಕೋರಿಕೆ ಶೀಘ್ರದಲ್ಲಿ ನೆರವೇರುತ್ತದೆ.ಇನ್ನು ಈ ರಾಶಿಯವರು ಕಷ್ಟಕಾರ್ಪಣ್ಯಗಳಿಗೆ ಕರಗುವಂತಹ ಎಲ್ಲಾ ರೀತಿಯ ಋಣಾತ್ಮಕ ಅಂಶಗಳು ಇವರಿಂದ ದೂರವಾಗುತ್ತದೆ. ಎಲ್ಲಾ ರೀತಿಯ ದೃಷ್ಟಿದೋಷಗಳು ನಿವಾರಣೆ ಆಗುತ್ತದೆ. ಶತ್ರು ಬಾಧೆಗಳಿಂದ ಇವರು ಮುಕ್ತಿಯನ್ನು ಹೊಂದುತ್ತಾರೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು

ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ವೃತ್ತಿಜೀವನದಲ್ಲಿ ಸಾಕಷ್ಟು ಅನುಕೂಲತೆಗಳು ಕಂಡುಬರುತ್ತದೆ.ಸಹೋದ್ಯೋಗಿಗಳಿಂದ ಉತ್ತಮ ನೆರವನ್ನು ಸಹ ಇವರು ಪಡೆಯುತ್ತಾರೆ.ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗಳು ಲಭಿಸುತ್ತದೆ. ಆರ್ಥಿಕವಾಗಿಯೂ ಇವರಿಗೆ ಇರುವಂತಹ ಎಲ್ಲಾ ರೀತಿಯ ಸಾಲದ ಸಮಸ್ಯೆಗಳು ದೂರವಾಗುತ್ತದೆ. ಮುಂದಿನ ದಿನಗಳಲ್ಲಿ ಹೊಸ ಆದಾಯದ ಮೂಲಗಳು ಕಂಡು ಬರುತ್ತವೆ. ಇದರಿಂದ ಇವರಿಗೆ ಹಣಕಾಸಿನ ವ್ಯವಸ್ಥೆ ಉತ್ತಮಗೊಳ್ಳುತ್ತದೆ.

ಇನ್ನು ಹಣಕಾಸಿನ ಆದಾಯದ ಮಟ್ಟ ಹೆಚ್ಚಾಗುತ್ತಿದ್ದು ಸಾಧ್ಯವಾದಷ್ಟು ನಿಮ್ಮ ಕೈಯಿಂದ ಬಡವರಿಗೆ ದಾನವನ್ನು ಮಾಡಿ.ಇದರಿಂದ ನಿಮ್ಮ ಆದಾಯ ಮತ್ತಷ್ಟು ದ್ವಿಗುಣ ಆಗುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬಂದರೂ ಕೂಡ ಅದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಶಕ್ತಿಯನ್ನು ಇವರಿಗೆ ಶನಿದೇವರು ನೀಡುತ್ತಾರೆ. ಹಾಗಾಗಿ ಯಾವುದೇ ಕಷ್ಟಗಳು ಸಮಸ್ಯೆಗಳು ಬಂದರು ವೇಗವಾಗಿ ನಿವಾರಣೆ ಆಗಲಿದೆ. ಇಷ್ಟೆಲ್ಲ ಅನುಕೂಲತೆಯನ್ನು ಶನಿದೇವರ ಕೃಪೆಯಿಂದ ಪಡೆಯುತ್ತಿರುವ ಆ ರಾಶಿಗಳು ಯಾವುದೆಂದರೆ ವೃಶ್ಚಿಕ ರಾಶಿ ವೃಷಭ ರಾಶಿ ಕಟಕ ರಾಶಿ ಧನಸ್ಸು ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಶನಿದೇವಯ ನಮಃ ಎಂದು ಕಾಮೆಂಟ್ ಮಾಡಿ.

Related Post

Leave a Comment