ಮಾರ್ಚ್ 22 ಯುಗಾದಿ ಹಬ್ಬ 5 ರಾಶಿಯವರಿಗೆ ಬಾರಿ ಅದೃಷ್ಟ ರಾಜಯೋಗ ಮಹಾಶಿವನ ಕೃಪೆಯಿಂದ ನಿಮ್ಮ ಬದುಕು ಬದಲಾಗುತ್ತೆ!

Kannada Astrology :ಸ್ನೇಹಿತರೆ ಇದೆ ಮಾರ್ಚ್ ಇಪ್ಪತ್ತೆರಡನೇ ತಾರೀಖು ಬಹಳ ವಿಶೇಷವಾದಂತಹ ಯುಗಾದಿ ಹಬ್ಬ ವಿದೆ. ಈ ಒಂದು ಹಬ್ಬದ ನಂತರ ಮುಂದಿನ 24 ವರ್ಷದವರೆಗೂ ಕೂಡ ಈ ರಾಶಿಯವರಿಗೆ ಬಾರಿ ಅದೃಷ್ಟ ಹಾಗು ಬಾರಿ ದೊಡ್ಡ ಅದರ ಲಾಭ ವಾಗುವ ಸಾಧ್ಯತೆ ಇದೆ. ಇವರು ಕಟ್ಟಿದಂತಹ ಕನಸುಗಳು ಸಂಪೂರ್ಣ ವಾಗಿ ಇರುತ್ತವೆ. ಆಸ್ತಿ ಖರೀದಿ ಅಥವಾ ಮನೆ ಖರೀದಿ ಗೆ ಹಂಬಲಿಸುತ್ತಿದ್ದಾರೆ. ಅದು ಕೂಡ ನೆರವೇರುವ ಸಾಧ್ಯತೆ ಇದೆ. ಈ ಒಂದು ಯುಗಾದಿ ಅಮವಾಸ್ಯೆ ಯಿಂದ ರಾಶಿಚಕ್ರ ದಲ್ಲಿ ಆಗುವಂತಹ ಹೌದು.

ಈ ಒಂದು ಯುಗಾದಿ ಹಬ್ಬದಿಂದ.ರಾಶಿದಲ್ಲಿ ಆಗುವಂತಹ ಕೆಲವೊಂದು ಬದಲಾವಣೆಯಿಂದ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುತ್ತದೆ ಎಂದು ಹೇಳಬಹುದು. ಹಾಗೇ ಈ ರಾಶಿಯವರು ಯಾವುದೇ ಒಂದು ಕೆಲಸ ಕ್ಕೆ ಕೈ ಹಾಕಿ ದರೂ ಕೂಡ ದಲ್ಲಿ ಅಪಾರವಾದ ಜಯ ವನ್ನು ಸಾಧಿಸಿ ಕೊಳ್ಳಲಿದ್ದಾರೆ ಹಾಗೂ ಈ ರಾಶಿಯವರಿಗೆ ಮುಟ್ಟಿದ್ದೆಲ್ಲ ಬಂಗಾರವಾಗುವಂತಹ ಸಮಯ ಹತ್ತಿರವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗಾದರೆ ಈ ಒಂದು ಯುಗಾದಿ ಹಬ್ಬದ ನಂತರ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು ಸಿಗ ಲಿದೆ

ಈ ರಾಶಿಯವರು ಬಾರಿ ದೊಡ್ಡ ಕನಸನ್ನು ಕಾಣುತ್ತಾರೆ. ಆ ಕನಸನ್ನು ನನಸು.ಮಾಡಿಕೊಳ್ಳ ಲು ಬಹಳಷ್ಟು ದಿನ ದಿಂದ ಪ್ರಯತ್ನಿಸುತ್ತಿದ್ದಾರೆ. ಆದರೆ ಇವರಿಗೆ ಒಂದು ಹಬ್ಬದ ನಂತರ ಕುರಿ ಯನ್ನು ಸಾಧಿಸ ಲು ಸುಲಭ ವಾಗುತ್ತದೆ. ಬೇರೆ ವಿಷಯ ಗಳನ್ನು ಬದಿಗಿಟ್ಟು ನಿಮ್ಮ ಕೆಲಸದ ಕಡೆಗೆ ನೀವು ಗಮನ ವನ್ನು ಕೊಡುತ್ತೀರಾ? ಇದರಿಂದ ನಿಮ್ಮ ಹಣಕಾಸಿನ ಸ್ಥಿತಿಯು ಕೂಡ ಉತ್ತಮ ವಾಗುತ್ತದೆ. ಆದಾಯ ಎನ್ನುವುದು ಹೆಚ್ಚಾಗುತ್ತದೆ. ಇನ್ನು ಹೊಸ ಉದ್ಯೋಗ ವನ್ನು ಪ್ರಾರಂಭಿಸ ಬೇಕು ಎಂದುಕೊಂಡಿದ್ದರೆ ನಿಮಗೆ ಈ ಒಂದು ಹಬ್ಬದ ನಂತರ ಒಳ್ಳೆಯ ಸಮಯ ಹಾಗು ವೈವಾಹಿಕ ಜೀವನ ದಲ್ಲಿ ಕೂಡ ಸಂತೋಷ ತುಂಬಿರುತ್ತದೆ.

ಗಂಡ ಹೆಂಡತಿಯ ನಡುವೆ ಇರುವಂತಹ ತಪ್ಪು ತಿಳುವಳಿಕೆ, ಜಗಳ ಗಳು ದೂರ ವಾಗಿ ಉತ್ತಮವಾದ ಬಾಂಧವ್ಯ ಬೆಳೆಯುತ್ತದೆ ಹಾಗೂ ಮನೆಯವರ ಜೊತೆ ವಾದ ವಿವಾದ ವನ್ನ ಮಾಡ ಬಾರದು. ಇನ್ನು ಕುಟುಂಬದ ಎಲ್ಲ ಸದಸ್ಯರ ಬೆಂಬಲ ನಿಮಗೆ ಸಿಗುತ್ತದೆ. ಎಲ್ಲ ರೀತಿಯ ಪ್ರಮುಖ ಕಾರ್ಯ ಗಳಲ್ಲಿ ನೀವು ಯಶಸ್ಸ ನ್ನು ಕಾಣುತ್ತೀರ. ಪ್ರೇಮಿಗಳಿಗೂ ಕೂಡ ಪ್ರೀತಿಯ ನ್ನ ಹೇಳಿಕೊಳ್ಳ ಲು ಈ ಒಂದು ಹಬ್ಬದ ನಂತರ ಉತ್ತಮವಾದ ದಿನ ವಾಗಿದ್ದು ನಿಮ್ಮ ಪ್ರೀತಿಯ ಲ್ಲಿ ಸಫಲತೆ ಕಾಣುತ್ತದೆ.

ನೀವೇನಾದ್ರು ಉದ್ಯಮಿಗಳಾಗಿದ್ದರೆ ಕಷ್ಟಪಟ್ಟು ಕೆಲಸ ಮಾಡಿದ್ದೇ ಆದಲ್ಲಿ ನಿಮಗೆ ಯಶಸ್ಸು ಎನ್ನುವುದು ಕಟ್ಟಿ ಟ್ಟ ಬುತ್ತಿ. ಇನ್ನು ವ್ಯಾಪಾರ ವ್ಯವಹಾರ ಮಾಡುವವರಿಗೂ ಕೂಡ ಉತ್ತಮವಾದ ದಿನ ವಾಗಿರುತ್ತದೆ. ಹೌದು, ಈ ಒಂದು ಯುಗಾದಿ ಹಬ್ಬ ದಿಂದ ಈ ರಾಶಿಯವರಿಗೆ ಗಜಕೇಸರಿ, ಯೋಗ ಹಾಗು ಗುರುಬಲ ಶುರುವಾಗುತ್ತಿದೆ. ಮಹಾಶಿವನ ಸಂಪೂರ್ಣ ವಾದ ಕೃಪಾ ಕಟಾಕ್ಷ ನಿಮಗೆ ಬೀಳು ತ್ತಿರುವುದರಿಂದ ಎಲ್ಲ ರೀತಿಯ ಕೆಲಸದಲ್ಲಿ ಕೂಡ ನೀವು ಜಯ ಸಾಧಿಸಿ ಕೊಡುತ್ತೀರಾ. ಇನ್ನು ಮಕ್ಕಳಿಲ್ಲದ ವರಿಗೆ ಕೂಡ ಉತ್ತಮವಾದ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೆ. ಮದುವೆ ಆಗ ದೇ ಇರುವವರಿಗೂ ಕೂಡ ಕಂಕಣ ಭಾಗ್ಯ ಕೂಡಿ ಬರುತ್ತದೆ.

Kannada Astrology :ಹೌದು. ಇಷ್ಟೆಲ್ಲ ಅದೃಷ್ಟ ವನ್ನ ಇದೆ ಎಂದು ಈ ಗತಿ ಹಬ್ಬ ದಿಂದ ಪಡೆದುಕೊಂಡು ಇಷ್ಟೆಲ್ಲ ರಾಜ ಯೋಗ ವಲ್ಲ, ಅನುಭವಿಸುವಂತಹ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕನ್ಯಾ ರಾಶಿ, ಮೀನ ರಾಶಿ ಕರ್ಕಾಟಕ ರಾಶಿ ಧನ ಸ್ಸು ರಾಶಿ ತುಲಾ ರಾಶಿಯು ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮಃ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.

Related Post

Leave a Comment