ಜನರು ನಿಮಗೆ ಯಾಕೆ ಗೌರವ ಕೊಡುವುದಿಲ್ಲ?

ಯಾವಾಗ ಮರದಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಹಣ್ಣುಗಳು ಸುರಿಯುತ್ತವೆಯೋ ಆಗ ಕೊಂಬೆಗಳು ಮುರಿಯಲು ಶುರು ಆಗುತ್ತವೇ.ಅದೇ ರೀತಿ ಮನುಷ್ಯನಿಗೆ ಬೇಕಾಗಿರುವುದಕ್ಕಿಂತ ಜಾಸ್ತಿ ಗೌರವ ಸಿಗಲು ಶುರು ಅದರೆ ಆತ ಸಂಬಂಧಗಳನ್ನು ಮುರಿಯಲು ಪ್ರಾರಂಭಿಸುತ್ತಾನೆ.ಅದಕ್ಕಾಗಿ ಜಗತ್ತಿನಲ್ಲಿ ನಿಮ್ಮ ಗೌರವವನ್ನು ಉಳಿಸಿಕೊಳ್ಳಬೇಕು ಎಂದರೆ ಕೇವಲ ಶಬ್ದಗಳನ್ನು ತಿಳಿದರೆ ಮತ್ತು ಗುರುತಿಸಿದರೆ ಮಾತ್ರ ಸಾಕಾಗುವುದಿಲ್ಲ.ಬದಲಿಗೆ ಅವುಗಳನ್ನು ಸರಿಯಾಗಿ ಬಳಸುವುದನ್ನು ಸಹ ನೀವು ಕಲಿಯಬೇಕು.ಕೇಳುವುದನ್ನು ಕಲಿತರೆ ದುಃಖಗಳನ್ನು ಸಹಿಸಲು ಕೂಡ ಕಲಿಯುತ್ತೀರಾ. ದುಃಖಗಳನ್ನು ಸಹಿಸಲು ಕಲಿತರೆ ಬದುಕಲು ಕಲಿಯುವಿರಿ.ಈ ಮಾತುಗಳು ಯಾವುದೊ ಕಾಲದಲ್ಲಿ ಚೆನ್ನಾಗಿ ಇದ್ದವು.ಅದರೆ ಇಂದಿನ ಕಾಲದಲ್ಲಿ ನೀವು ಸಕ್ಸಸ್ ಫುಲ್ ಆಗಬೇಕು ಎಂದರೆ ಕೇವಲ ಅವಶ್ಯಕತೆ ಇರುವ ಮಾತುಗಳನ್ನು ಮಾತ್ರ ಕೇಳಬೇಕು.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಕೇವಲ ನಿಮ್ಮ ಕಷ್ಟಗಳನ್ನು ಸಹಿಸಲು ನೀವು ಕಲಿಯಬೇಕು.ಬೇರೆಯವರಿಗೆ ತೊಂದರೆ ಕೊಡಬೇಡಿ ಹಾಗೂ ನಿಮ್ಮನ್ನು ಬೇರೆಯವರು ಬಂದು ಹಾಳು ಮಾಡುವುದಕ್ಕೆ ನೀವು ಬಿಡಬಾರದು.ಮನುಷ್ಯನ ಸಹಜ ಗುಣವು ತುಂಬಾನೇ ವಿಚಿತ್ರವಾಗಿದೆ.ಯಾವಾಗ ಸಂಬಂಧಗಳಿಂದ ಮನಸ್ಸು ಖುಷಿ ಆಗುತ್ತದೆಯೋ ಆಗ ಅವರು ಎಲ್ಲಾ ಮಾತುಗಳನ್ನು ಮತ್ತು ಆರೋಪಗಳನ್ನು ಕೂಡಿ ಹಾಕಲು ಶುರು ಮಾಡುತ್ತಾರೆ.ಈ ಕಾರಣಕ್ಕಾಗಿ ಯಾವ ದಿನ ನೀವು ಬೇರೆಯವರ ಮೇಲೆ ಭರವಸೆಯನ್ನು ಇಡುವುದನ್ನು ಬಿಟ್ಟು ನಿಮ್ಮ ಸಂತೋಷದ ಮಾಲೀಕರಾಗುವಿರೋ ಆ ದಿನ ನಿಮಗೆ ಯಾರು ಸಹ ಕಣ್ಣೀರನ್ನು ಹಾಕಿಸುವುದಿಲ್ಲ.ಸುಳ್ಳು ಆಕರ್ಷಣೆ ಮಾಡುತ್ತದೆ.ಅದರೆ ಸ್ಥಿರತೆ ಎಂದಿಗೂ ಸತ್ಯದಲ್ಲಿ ಇರುತ್ತದೆ. ಹಾಗಾಗಿ ಯಾವಾಗಲೂ ಸತ್ಯವನ್ನೇ ಮಾತನಾಡಿ.ಅದು ಕಹಿ ಆಗಿಯೇ ಇರಲಿ.ಸತ್ಯ ಮಾತನಾಡುವುದರಿಂದ ನಿಮಗೆ ನಷ್ಟವಾಗುವುದಿಲ್ಲ.

ಕೆಟ್ಟ ಸಮಯದಲ್ಲಿ ಯಾರು ನುಗ್ಗುವರೋ ಅವರು ನಮ್ಮವರೇ ಆಗಲಿ ಅವರು ಹೃದಯದಿಂದ ಹೊರಗೆ ಹೋಗುತ್ತಾರೆ.ಹಾಗಾಗಿ ಬೇರೆಯವರಿಗೆ ಸಹಾಯ ಮಾಡಲು ಹಿಂದೆ ಸರಿಯಬೇಡಿ.ಯಾಕೇಂದರೆ ಈ ಜಗತ್ತಿನಲ್ಲಿ ಪ್ರೀತಿಗಿಂತ ದೊಡ್ಡದಾದ ಧರ್ಮವಿಲ್ಲ ಮತ್ತು ಬೇರೆಯವರಿಗೆ ಒಳ್ಳೆಯದನ್ನು ಬಯಸಿದರೆ ಅದಕ್ಕಿಂತ ಒಳ್ಳೆಯ ಕರ್ಮವು ಸಹ ಯಾವುದು ಇಲ್ಲಾ. ನಿಯತ್ತಿನಿಂದ ಕೆಲಸ ಮಾಡಿದರೆ ಯಶಸ್ಸು ನಿಮಗೆ ಸಿಗುತ್ತದೆ. ಕರ್ಮ ಮಾಡುವ ಧೈರ್ಯ ಮತ್ತು ಸುಧಾರಿಸುವ ನಿಯತ್ತು ಇದ್ದರೆ ಮನುಷ್ಯನು ಏನು ಬೇಕಾದರೂ ಮಾಡುತ್ತಾನೆ.

ಯಾಕೆಂದರೆ ನಮ್ಮ ಕರ್ಮಗಳು ಮತ್ತು ಗುಣಗಳ ಕಾರಣಗಳಿಂದಲೆ ನಿಜವಾದ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಪ್ರವಾಹವು ಕೇವಲ ಅಸ್ತವ್ಯಸ್ತ ಮಾಡಲು ಮಾತ್ರ ಬರುವುದಿಲ್ಲ. ಇವು ನಿಮ್ಮ ಗುರಿಯ ದಾರಿಯನ್ನು ಸ್ವಚ್ಛಗೊಳಿಸಲು ಸಹ ಬರುತ್ತವೆ.ಈ ಕಾರಣದಿಂದ ಜೀವನದಲ್ಲಿ ಕಷ್ಟಗಳು ಬಂದರೆ ಯಾವತ್ತಿಗೂ ನೀವು ಹೆದರಬೇಡಿ. ನಿಮ್ಮನ್ನು ನೀವು ಒಡೆಯಲು ಬಿಡಬಾರದು. ಪ್ರತಿಯೊಂದು ವಸ್ತುವಿಗೆ ಒಂದು ಸರಿಯಾದ ಸಮಯ ಇರುತ್ತದೆ. ಪ್ರಾರ್ಥನೆಗಳು ಎಂದಿಗೂ ಹಾಳಾಗುವುದಿಲ್ಲ. ಇಲ್ಲಿ ಒಳ್ಳೆಯ ಸಮಯದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ. ಮನುಷ್ಯನ ಒಳ್ಳೆಯ ಸ್ನೇಹಿತ ಆತನ ಆತ್ಮ ಸಾಕ್ಷಿಯಾಗಿದೆ.

ಯಾಕೆಂದರೆ ಇದು ಒಳ್ಳೆಯ ಮಾತಿಗೆ ಪ್ರೋತ್ಸಾಹ ನೀಡುತ್ತದೆ ಮತ್ತು ಕೆಟ್ಟ ವಿಷಯದಲ್ಲಿ ನಿರಾಶೆ ಉಂಟು ಮಾಡುತ್ತದೆ. ಹಾಗಾಗಿ ಯಾವುದಾದರೂ ಕೆಲಸವನ್ನು ಮಾಡುವಾಗ ನಿಮ್ಮ ಆತ್ಮಸಾಕ್ಷಿ ಅದಕ್ಕೆ ಒಪ್ಪುವುದಿಲ್ಲ ಎಂದರೆ ಆ ಕೆಲಸವನ್ನು ಬಿಡುವುದು ಒಳ್ಳೆಯದು. ಜಗತ್ತಿನಲ್ಲಿ ಒಳ್ಳೆಯ ಸಂಬಂಧಗಳು ಪರಸ್ಪರವನ್ನು ಸಹಿಸಿಕೊಳ್ಳುತ್ತದೆ. ಒಂದು ವೇಳೆ ತೊಂದರೆಗಳು ಇಲ್ಲದ ಮನುಷ್ಯನನ್ನು ನೀವು ಹುಡುಕಲು ಹೋದರೆ ಶಾಶ್ವತವಾಗಿ ಏಕಾಂಗಿ ಆಗಿರುವಿರಿ. ಜೀವನವನ್ನು ಸ್ನೇಹಿತರಿಂದ ಅಳೆಯಲಾಗುತ್ತದೆ ಮತ್ತು ಸುಧಾರಣೆಯನ್ನು ವೈರಿಗಳಿಂದ. ಹಾಗಾಗಿ ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದರೆ ಏನಾದರೂ ದೊಡ್ಡ ಕೆಲಸ ಮಾಡಬೇಕು ಅಂದರೆ ನೀವು ದೊಡ್ಡದಾದ ವ್ಯಕ್ತಿಗಳ ವಿರೋಧಗಳನ್ನು ಸಹ ಸಹಿಸಿಕೊಳ್ಳಬೇಕಾಗುತ್ತದೆ.

ಆದರೆ ಯಾವಾಗ ನೀವು ಒಂಟಿಯಾಗಿ ಪೂರ್ತಿ ಸಂಘರ್ಷವನ್ನು ಮಾಡಿ ನಿಮ್ಮ ಗುರಿಯನ್ನು ಮುಟ್ಟುತ್ತಿರೋ ಆಗ ನಿಮ್ಮನ್ನು ವಿರೋಧ ಮಾಡುವ ಜನರು ನಿಮ್ಮ ಕಾಲುಗಳಲ್ಲಿ ಬಿದ್ದು ಬೀಳುತ್ತಾರೆ. ನೀವು ಮನುಷ್ಯರ ನಿಜವಾದ ಬಣ್ಣ ಯಾವಾಗ ಕಾಣುತ್ತೀರಾ ಎಂದರೆ ಅದು ನೀವು ಅವರ ಕೆಲಸಕ್ಕೆ ಬಾರದೇ ಇದ್ದಾಗ ಮಾತ್ರ.ಈ ಕಾರಣದಿಂದ ಎಷ್ಟೇ ಕಷ್ಟ ಪಟ್ಟರೂ ಸಹ ನೀವು ನಿಮ್ಮ ಮೇಲೆ ನಂಬಿಕೆ ಇಡೀ. ಒಂದು ವೇಳೆ ನಿಮ್ಮ ಕರ್ಮ ಮತ್ತು ನಿಮ್ಮ ಗುರಿಯ ಕಡೆಗೆ ಗಮನ ಮಾಡಿದರೆ ಒಂದು ದಿನ ಈ ಜಗತ್ತು ನಿಮ್ಮ ಕಾಲಿನ ಕೆಳಗೆ ಬಿದ್ದಿರುತ್ತದೆ.

ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment