ಸೆಪ್ಟೆಂಬರ್ 24 ಅತ್ಯಂತ ಶಕ್ತಿಶಾಲಿ ಸಂಕಷ್ಟಹರ ಚತುರ್ಥಿ ಇರುವ ಕಾರಣ ಎಕ್ಕದ ಗಣಪತಿ ಪೂಜೆ ಮಾಡಿ /

ಎಕ್ಕದ ಗಣಪತಿ ಪೂಜೆಯನ್ನು ಪ್ರತಿತಿಂಗಳು ಬರುವ ಸಂಕಷ್ಟಹರ ಚತುರ್ಥಿ ದಿನ ಮಾಡಿದರೆ ತುಂಬಾ ಒಳ್ಳೆಯದು. ಮೊದಲು ಎಕ್ಕದ ಗಣಪತಿಗೆ ಅರಿಶಿಣ ಕುಂಕುಮ ಗಂಧ ಹಚ್ಚಬೇಕು. ನಂತರ ಏಳು ಎಕ್ಕದ ಎಲೆಗಳನ್ನು ತೊಳೆದು ಕೊಂಡು ಸ್ವಸ್ತಿಕ ಚಿತ್ರವನ್ನು ಶ್ರೀಗಂಧದಿಂದ ಬರೆದು ಅರಿಶಿಣ ಕುಂಕುಮ ಹಚ್ಚಬೇಕು. ಮನೆಯಲ್ಲಿ ಗಣಪತಿ ಫೋಟೋ ಇದ್ದರೆ ಅರಿಶಿಣ ಕುಂಕುಮ ಹಚ್ಚಿ ಹೂವಿನ ಅಲಂಕಾರವನ್ನು ಮಾಡಬೇಕು. ಕೆಂಪು ದಾಸವಾಳ ಗಣಪತಿಗೆ ಮೂಡಿಸಿದರೆ ತುಂಬಾ ಒಳ್ಳೆಯದು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ನಂತರ ಪೀಠವನ್ನು ತಯಾರಿಸಿಕೊಂಡು ಗರಿಕೆ ಹಾರದ ಮೇಲೆ ಎಕ್ಕದ ಗಣಪತಿಯನ್ನು ಇಡಬೇಕು. ನಂತರ ಎರಡು ದೀಪವನ್ನು ಹಚ್ಚಿ ಕೆಂಪು ಹೂವನ್ನು ಗಣಪತಿಗೆ ಮೂಡಿಸಬೇಕು. ನಂತರ ಒಂದು ತಟ್ಟೆಯ ಮೇಲೆ ಗಣಪತಿ ವಿಗ್ರಹವನ್ನು ಇಟ್ಟು ಅರಿಶಿಣ-ಕುಂಕುಮ ಅಕ್ಷತೆಯನ್ನು ಹಾಕಿ ಪ್ರಾರ್ಥನೆ ಮಾಡಿಕೊಳ್ಳಿ. ನಂತರ ಗಣಪತಿಗೆ ಪ್ರಿಯಾ ಆಗಿರುವ ತುಂಬೆ ಹೂವು ಮತ್ತು ಬಿಳಿ ಹೂವುಗಳನ್ನು ತೆಗೆದುಕೊಳ್ಳಿ ಮತ್ತು ಅಗರ ಬತ್ತಿಯಿಂದ ದೂಪಾ ಮಾಡಿದ ನಂತರ ಅರ್ಚನೆ ಶುರು ಮಾಡಬೇಕು.

ಗಣಪತಿಯ ಅಷ್ಟೋತ್ತರವನ್ನು ಹೇಳಿಕೊಂಡು ಮೊದಲು ತುಂಬೆ ಹೂವಿನಿಂದ ಹಾಗೂ ಬಿಡಿ ಹೂವಿನಿಂದ ಅರ್ಚನೆಯನ್ನು ಮಾಡಬೇಕು. ತುಂಬೆಹೂವು ಗಣಪತಿಗೆ ತುಂಬಾನೇ ಶ್ರೇಷ್ಠ. ನಿಂತರ ಅಕ್ಷತೆಯನ್ನು ಹಾಕಿ ಪ್ರಾರ್ಥನೆಯನ್ನು ಮಾಡಿಕೊಂಡು ದೂಪಾವನ್ನು ಮಾಡಬೇಕು. ನೈವೇದ್ಯಕ್ಕೆ ಕಾಯಿ ಹಣ್ಣು, ತಾಂಬೂಲ ಇಟ್ಟುಕೊಳ್ಳಬೇಕು.ಕಾಯಿಯನ್ನು ಸಂಕಲ್ಪ ಮಾಡಿ ಗಣಪತಿ ವಿಗ್ರಹದ ಬಲಭಾಗದಲ್ಲಿ ಇಡಬೇಕು.ಈ ಪೂಜೆಯನ್ನು ಉಪವಾಸವಿದ್ದು ಮಾಡಿದರೆ ತುಂಬಾ ಒಳ್ಳೆಯದು.ರಾತ್ರಿ ಚಂದ್ರನನ್ನು ನೋಡಿ ಊಟ ಮಾಡಬೇಕು.ನಂತರ ಕಾಯಿ ಒಡೆದು ನೈವೇದ್ಯ ಮಾಡಿ ಕರ್ಪೂರದಿಂದ ಆರತಿ ಬೆಳಗಬೇಕು.ಚಂದ್ರನನ್ನು ನೋಡಿದಾಗ ದೇವರನ್ನು ಕದಲಿಸಬೇಕು.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Related Post

Leave a Comment